ಕೋಟ್ಯಾಧಿಪತಿಯಾಗಬೇಕು ಎಂಬ ಆಸೆ ಎಲ್ಲರಲ್ಲೂ ಇರೋದು ಸಾಮಾನ್ಯ. ಆದರೆ ಶ್ರೀಮಂತರಾಗಬೇಕು ಎಂಬ ಖಾಲಿ ಕನಸುಗಳಿದ್ರೆ ಸಾಲದು. ಕೌನ್ ಬನೇಗಾ ಕರೋಡ್ ಪತಿಯಂತಹ ಅನೇಕ ಕಾರ್ಯಕ್ರಮಗಳು ಕೋಟ್ಯಾಧಿಪತಿಯಾಗಬೇಕು ಎಂಬ ಕನಸಿಗೆ ಸ್ಪೂರ್ತಿಯಾಗಬಲ್ಲವು.
ಕೋಟ್ಯಾಧಿಪತಿಯಾಗಬೇಕು ಎಂಬ ಆಸೆ ಎಲ್ಲರಲ್ಲೂ ಇರೋದು ಸಾಮಾನ್ಯ. ಆದರೆ ಶ್ರೀಮಂತರಾಗಬೇಕು ಎಂಬ ಖಾಲಿ ಕನಸುಗಳಿದ್ರೆ ಸಾಲದು. ಕೌನ್ ಬನೇಗಾ ಕರೋಡ್ ಪತಿಯಂತಹ ಅನೇಕ ಕಾರ್ಯಕ್ರಮಗಳು ನಿಮ್ಮಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸಿಗೆ ಸ್ಪೂರ್ತಿಯಾಗಬಲ್ಲವು. ಇದಕ್ಕೆ ಕೇವಲ ಸ್ಪೂರ್ತಿ, ಕನಸು ಇದ್ದರೆ ಆಗದು. ಕಠಿಣ ಪರಿಶ್ರಮ, ಶಿಸ್ತು, ಹಣಕಾಸು ನಿರ್ವಹಣೆ, ದೃಢನಿರ್ಧಾರಗಳು ಬೇಕಾಗುತ್ತವೆ.
ಆದರೆ ಸರ್ವೆಸಾಮಾನ್ಯವಾಗಿ ನಿಮ್ಮಲ್ಲಿನ ಕೆಲ ಕೆಟ್ಟ ಹವ್ಯಾಸಗಳು ಕೋಟ್ಯಾಧಿಪತಿಯಾಗುವ ಕನಸಿಗೆ ಅಡ್ಡಿಯಾಗಬಲ್ಲವು ಎಂಬುದನ್ನು ನೆನಪಿನಲ್ಲಿಡಬೇಕಾಗುತ್ತದೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?
ನಿಯಂತ್ರಣ ಮೀರಿದ ಅಧಿಕ ಖರ್ಚು
ನೀವೆಷ್ಟು ಸಂಪಾದನೆ ಮಾಡುತ್ತಿರಾ ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನೀವು ಎಷ್ಟು ಖರ್ಚು ಮಾಡುತ್ತಿರಿ ಎನ್ನುವುದು ಆಗಿದೆ. ಈ ಸಂಗತಿ ಶ್ರೀಮಂತಿಕೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ನಿಮಗೆ ಲಾಟರಿ ಹೊಡೆದು ಬಂದ ಹಣ ಹೆಚ್ಚು ದಿನ ಇರುತ್ತದೆ ಎಂದು ಹೇಳುವುದು ಕಷ್ಟ. ಹಣಕಾಸು ನಿರ್ವಹಣೆ ಮಾಡುವ ಕೌಶಲ್ಯ ಮುಖ್ಯವಾಗಿದ್ದು, ಶ್ರೀಮಂತ ಅಥವಾ ಬಡವನನ್ನಾಗಿಸುವ ಅಸ್ತ್ರವೇ ಇದು! ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ?
ವಿಳಂಬ/ಮುಂದೂಡಿಕೆ
ನಮ್ಮ್ಲಲಿ ಹೆಚ್ಚಿನ ಜನರು ನಿರ್ಧಾರ ಕೈಗೊಳ್ಳುವುದಕ್ಕಾಗಿಯೇ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುವವರಿದ್ದಾರೆ! ಆದರೆ ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುವುದರಿಂದ ಕೋಟ್ಯಾಧಿಪತಿಯಾಗುವ ಅವಕಾಶ ತಪ್ಪಿ ಹೋಗಬಹುದಲ್ಲವೇ? ನೀವು ಹಣ ಗಳಿಕೆ ಆರಂಭಿಸಿದ ದಿನದಿಂದ ಉಳಿತಾಯ ಮಾಡುವುದನ್ನು ಕರಗತ ಮಾಡಬೇಕು. ಹಣಕಾಸು ಯೋಜನೆಯನ್ನು ನಾಳೆ ನಾಡಿದ್ದು ಎನ್ನುತ್ತಾ ಮುಂದೂಡಬಾರದು.
ತಪ್ಪು ಆಲೋಚನೆ
ಹಣಕಾಸು ಯೋಜನೆ ಮಾಡಿದರೆ ಸಾಕು ನಾವು ಶ್ರೀಮಂತರಾಗಿ ಬಿಡುತ್ತೇವೆ ಎಂಬ ಆಲೋಚನೆ ತಪ್ಪು. ನೀವು ಗಳಿಸುವ ಆದಾಯದಲ್ಲಿ ಒಂದಿಷ್ಟು ಮೊತ್ತವನ್ನು ಉಳಿತಾಯಕ್ಕಾಗಿ ಮೀಸಲಾಗಿಡಬೇಕು.
ಅದೃಷ್ಟಕ್ಕಾಗಿ ಕಾಯುವುದು
ಆಲಸ್ಯ
ಆಲಸ್ಯ ಎಂಬುದು ಪ್ರತಿಯೊಬ್ಬರ ಶತ್ರು, ಪ್ರತಿಯೊಂದು ಕೆಲಸಕ್ಕೆ ಅಡ್ಡಿಯಾಗುವ ರೋಗ. ಇದು ನಿಮ್ಮ ಶ್ರೀಮಂತಿಕೆಯ ಆಸೆಗೆ ತಣ್ಣೀರು ಎರಚಬಹುದು. ಕಷ್ಟಪಟ್ಟರೆ ಮಾತ್ರ ಫಲ ಸಿಗುತ್ತದೆ. ಆಲಸ್ಯವನ್ನು ಮೆಟ್ಟಿ ನಿಲ್ಲದೇ ಹೋದರೆ ಜೀವನದಲ್ಲಿ ಎಲ್ಲವೂ ಕಷ್ಟ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications