ಭಾರತದಲ್ಲಿ ಪೋಸ್ಟ್ ಆಫೀಸ್ ಗಳ ರೀಚ್ ಬಹಳ ಚೆನ್ನಾಗಿದೆ. ಆ ಕಾರಣಕ್ಕೆ ಬೇರೆ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಗಿಂತ ಅದ್ಬುತ ಸೇವೆ ಒದಗಿಸಬಲ್ಲ ಸಾಮರ್ಥ್ಯ ಇದಕ್ಕೆ ಇದೆ. ವಿಸ್ತಾರವಾದ ವ್ಯಾಪ್ತಿ ಇರುವ ಕಾರಣಕ್ಕೆ ಸರ್ಕಾರವು ಪೋಸ್ಟ್ ಆಫೀಸ್ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಆ ಮೂಲಕ ಉಳಿತಾಯದ ಹವ್ಯಾಸವನ್ನು ಪ್ರೋತ್ಸಾಹಿಸುತ್ತಿದೆ.
ಇಂಡಿಯಾ ಪೋಸ್ಟ್ ಉಳಿತಾಯ ಖಾತೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು:
* ಪೋಸ್ಟ್ ಆಫೀಸ್ ನಲ್ಲಿನ ಖಾತೆಗೆ ವರ್ಷಕ್ಕೆ 4 ಪರ್ಸೆಂಟ್ ಬಡ್ಡಿ ದೊರೆಯುತ್ತದೆ
* ಕನಿಷ್ಠ 20 ರುಪಾಯಿ ಮೊತ್ತದೊಂದಿಗೆ ಖಾತೆ ತೆರೆಯಬಹುದು. ಚೆಕ್ ಬುಕ್ ಪಡೆಯದಿದ್ದರೆ ಕನಿಷ್ಠ ಬ್ಯಾಲೆನ್ಸ್ 50 ರುಪಾಯಿ ಇದ್ದರೆ ಸಾಕು
* ಬ್ಯಾಂಕ್ ಖಾತೆ ಜತೆಗೆ ಚೆಕ್ ಬುಕ್ ಪಡೆಯುವುದಿದ್ದರೆ ಕನಿಷ್ಠ ಬ್ಯಾಲೆನ್ಸ್ 500 ರುಪಾಯಿ ಇರಬೇಕು. ಖಾತೆಯನ್ನು ಸಹ ಕನಿಷ್ಠ 500 ಬ್ಯಾಲೆನ್ಸ್ ಜತೆ ತೆರೆಯಬೇಕು
* ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡಬಹುದು
* ಅಪ್ರಾಪ್ತರ ಹೆಸರಿನಲ್ಲಿ ಕೂಡ ಖಾತೆ ತೆರೆಯಬಹುದು. ಮತ್ತು ವಯಸ್ಸು 10 ವರ್ಷ ಹಾಗೂ ಮೇಲ್ಪಟ್ಟವರು ಖಾತೆ ತೆರೆಯಬಹುದು ಮತ್ತು ಖಾತೆ ನಿರ್ವಹಿಸಬಹುದು
* ಇಂಡಿಯಾ ಪೋಸ್ಟ್ ಉಳಿತಾಯ ಖಾತೆ ಜತೆಗೆ ಎಟಿಎಂ ಸೇವೆ ಕೂಡ ದೊರೆಯುತ್ತದೆ

ನಿತ್ಯ ಎಟಿಎಂ ನಗದು ವಿಥ್ ಡ್ರಾ ಮಿತಿ
* 25,000
ತಲಾ ಒಂದು ನಗದು ವಿಥ್ ಡ್ರಾ ಮಿತಿ
* 10,000
ಪೋಸ್ಟ್ ಇಲಾಖೆಯ ಎಟಿಎಂಗಳಲ್ಲಿ ನಡೆಸುವ ವ್ಯವಹಾರಕ್ಕೆ ವಿಧಿಸುವ ದರಗಳು
* ಒಂದು ದಿನಕ್ಕೆ 5 ವ್ಯವಹಾರ ಉಚಿತ. ಮೆಟ್ರೋ ನಗರಗಳಲ್ಲಿ ಉಚಿತ ವ್ಯವಹಾರಗಳು (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ) 3ಕ್ಕೆ ನಿಗದಿ ಪಡಿಸಲಾಗಿದೆ.
ಇತರ ಬ್ಯಾಂಕ್ ಗಳ ಎಟಿಎಂಗಳ ಉಚಿತ ವ್ಯವಹಾರಗಳು
* ಒಂದು ತಿಂಗಳಿಗೆ 3 ಉಚಿತ ವ್ಯವಹಾರಗಳು ಮೆಟ್ರೋ ನಗರಗಳಲ್ಲಿ (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ)
* ಮೆಟ್ರೋ ನಗರಗಳಲ್ಲಿ ಹೊರತುಪಡಿಸಿ ಒಂದು ತಿಂಗಳಿಗೆ 5 ಉಚಿತ ವ್ಯವಹಾರಗಳು (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ)
ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ನಡೆಸುವ ವ್ಯವಹಾರಕ್ಕೆ ಶುಲ್ಕ
* ನಿಗದಿತ ಮಿತಿಯ ಉಚಿತ ಆರ್ಥಿಕ ವ್ಯವಹಾರದ ನಂತರ ರು. 20+ ಜಿಎಸ್ ಟಿ ಮೆಟ್ರೋ ನಗರಗಳಲ್ಲಿ
* ನಿಗದಿತ ಮಿತಿಯ ಉಚಿತ ಆರ್ಥಿಕ ವ್ಯವಹಾರದ ನಂತರ ರು. 8+ ಜಿಎಸ್ ಟಿ ಮೆಟ್ರೋ ನಗರಗಳನ್ನು ಹೊರತುಪಡಿಸಿ
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications