ಮಿಡತೆಗಳ ರಕ್ಕಸ ದಾಳಿಗೆ ಭಾರತ ಕೃಷಿ ವಲಯ ತಲ್ಲಣ; ಕೊರೊನಾ ಜತೆ ಇದೇನು? ಕೊರೊನಾ ಸಂಕಷ್ಟದ ಕಾಲದಲ್ಲೂ ಬೆಳ್ಳಿ ಗೆರೆಯಂತೆ ಇದ್ದ ಕೃಷಿ ವಲಯಕ್ಕೆ ಈಗ ರಕ್ಕಸ ಮಿಡತೆಗಳು ಅಟಕಾಯಿಸಿಕೊಂಡಿವೆ. ಇನ್ನೇನು ಖಾರಿಫ್ ಮುಂಚಿನ ಬೆಳೆ ಆಗಬೇಕು, ರಾಬಿ ಗೋಧಿ ಕೈ ಸೇರಬೇಕು...