
ಐಎನ್ ಜಿ ವ್ಯೈಶ್ಯ ಬ್ಯಾಂಕ್ ಲಿಮಿಟೆಡ್ ಮೇಲೆ 55 ಲಕ್ಷ ರು ಹಾಗೂ ಐಸಿಐಸಿಐ ಮೇಲೆ 30 ಲಕ್ಷ ರು ದಂಡ ಹಾಕಲಾಗಿದೆ.
Know Your Customer (KYC) norms/Anti-Money Laundering (AML) Standards/Combating of Financing of Terrorism (CFT)/Prevention of Money Laundering Act, 2002 ಮುಂತಾದ ನಿಯಮಗಳನ್ನು ಈ ಬ್ಯಾಂಕುಗಳು ಮೀರಿದ ಕಾರಣ ದಂಡ ಹಾಕಲಾಗಿದೆ.
ಖಾತೆ ಆರಂಭಿಸಲು ಬೇಕಾದ ಅಗತ್ಯ ದಾಖಲೆ, ಗ್ರಾಹಕರ ಗುರುತು ಪತ್ತೆ ವಿಧಾನ, ಕಾರ್ಯವಿಧಾನದ ಮೇಲೆ ನಿಯಂತ್ರಣ, Suspicious Transaction ಬಗ್ಗೆ ವರದಿ ಸಲ್ಲಿಸುವಲ್ಲಿ ವಿಳಂಬ ಮುಂತಾದ ಅನೇಕ ಕಾರ್ಯಗಳಲ್ಲಿ ಈ ಬ್ಯಾಂಕುಗಳು ಪ್ರತಿಕ್ರಿಯಿಸಿದ ರೀತಿ ಆರ್ ಬಿಐ ನಿಯಮಕ್ಕೆ ವ್ಯತಿರಿಕ್ತವಾಗಿದೆ.
ಈ ಪ್ರಕರಣದ ಬಗ್ಗೆ ಸ್ಪಷ್ಟನೆ ಕೋರಿ ಕೇಳಿ ಬ್ಯಾಂಕುಗಳಿಗೆ ಆರ್ ಬಿಐ ಒಂದಷ್ಟು ಪ್ರಶ್ನೆಗಳನ್ನು ಹಾಕಿತ್ತು. ಆದರೆ, ಬ್ಯಾಂಕುಗಳಿಂದ ಮೌಖಿಕವಾಗಿ ಹಾಗೂ ಲಿಖಿತವಾಗಿ ಸ್ಪಷ್ಟ ಉತ್ತರ ಸಿಗದ ಕಾರಣ ಆರ್ ಬಿಐ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.
ಆರ್ ಬಿಐ ದಂಡ ವಿಧಿಸಿದ ಸುದ್ದಿ ಹೊರಬಿದ್ದ ಮೇಲೂ ಐಎನ್ ಜಿ ವೈಶ್ಯ ಬ್ಯಾಂಕ್ ಷೇರುಗಳು ಮೇಲ್ಮುಖವಾಗೇ ಚಲಿಸಿ ಅಚ್ಚರಿ ಮೂಡಿಸಿತ್ತು. ಆದರೆ, ಐಸಿಐಸಿಐ ಬ್ಯಾಂಕಿನ ಷೇರುಗಳು ಮಾತ್ರ ಬುಧವಾರ ತೀರಾ ಸಪ್ಪೆಯಾಗಿತ್ತು.
ಬಿಎಸ್ ಇನಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕಿನ ಷೇರುಗಳು 1052.70 ರು ನಂತೆ ಶೇ 1.07 ಇಳಿಕೆ ಕಂಡಿದೆ. ಇದೇ ಸಮಯಕ್ಕೆ ಎನ್ ಎಸ್ ಇನಲ್ಲಿ 1052.50 ರು ನಂತೆ ಶೇ 1.09 ರಷ್ಟು ಇಳಿದಿದೆ.
ಐಎನ್ ಜಿ ವೈಶ್ಯ ಬ್ಯಾಂಕ್ ಷೇರುಗಳು ಬಿಎಸ್ ಇನಲ್ಲಿ 421.20 ರು ನಂತೆ ಶೇ 1.29 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ 420.00 ರು ನಂತೆ ಶೇ 0.91 ರಷ್ಟು ಏರಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications