ಹೋಮ್  » ವಿಷಯ

Rbi News in Kannada

ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
ಬೆಂಗಳೂರು, ಏಪ್ರಿಲ್‌ 17: ಈಗಂತೂ ಯಾವುದರ ಮೇಲೆ ಇಎಂಐ ಸೌಲಭ್ಯ ಇಲ್ಲ ಹೇಳಿ. ಪ್ರತಿನಿತ್ಯ ಬಳಸುವ ಫೋನಿನಿಂದ ಹಿಡಿದು ದೊಡ್ಡ ದೊಡ್ಡ ಕಾರ್ ಗಳ ಖರೀದಿವರೆಗೂ, ಎಲ್ಲದಕ್ಕೂ ಇಎಂಐ ವ್ಯವಸ್...

3ನೇ ಅತಿದೊಡ್ಡ ಆರ್ಥಿಕತೆಯಾದರೂ ಭಾರತ ಬಡ ದೇಶ: ಆರ್‌ಬಿಐ ಮಾಜಿ ಗವರ್ನರ್‌ ಡಿ ಸುಬ್ಬರಾವ್
ನವದೆಹಲಿ, ಏಪ್ರಿಲ್‌ 17: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಡಿ ಸುಬ್ಬರಾವ್ ಅವರು ಇತ್ತೀಚಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತದ ಆರ್ಥಿಕ ಭವಿಷ್ಯದ ಒಳನೋಟಗಳನ್ನು ...
ಅಮೇರಿಕನ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾದ ಆರ್‌ಬಿಐ, ಫೋನ್‌ಪೇ, ಗೂಗಲ್‌ಗೆ ಆತಂಕ!
ಬೆಂಗಳೂರು, ಏಪ್ರಿಲ್‌ 14: ಫೋನ್ ಪೇ, ಗೂಗಲ್ ಪೇ , ಪೇಟಿಎಂ , ಹೀಗೆ ಸಾಕಷ್ಟು ಯುಪಿಐ ಅಪ್ಲಿಕೇಶನ್ ಗಳು ಭಾರತದ ಜನಸಾಮಾನ್ಯರಿಗೆ ಪರಿಚಿತವಾಗಿದೆ. ಯುಪಿಐ ಪೇಮೆಂಟ್ ಪದ್ಧತಿ ಜಾರಿಗೆ ಬಂದ ನ...
ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ?
ನವದೆಹಲಿ, ಏಪ್ರಿಲ್‌ 1: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ ಸಾಗಿದೆ. ಹೀಗಿದ್ದಾಗ ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನ...
ಬ್ಯಾಂಕ್‌ಗಳಿಗೆ ಆರ್‌ಬಿಐ ಹೊಸ ಸೂಚನೆ, ಸುಖಾಸುಮ್ಮನೆ ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಗ್ರಾಹಕರಿಗೆ ದಂಡ ವಿಧಿಸುವಂತಿಲ್ಲ
ನವದೆಹಲಿ, ಮಾರ್ಚ್‌ 31: ಬ್ಯಾಂಕಿನಲ್ಲಿ ಒಂದು ಖಾತೆ ಹೊಂದಬೇಕು ಅನ್ನೋದು ಬಹಳಷ್ಟು ಜನರ ಅವಶ್ಯಕತೆ ಆಗಿರುತ್ತೆ. ಆದ್ರೆ ಬ್ಯಾಂಕ್ ನ ಕೆಲವು ನಿಯಮಗಳು ಕೆಲ ವರ್ಗದ ಜನರಿಗೆ ಕಷ್ಟವಾಗೋದ...
ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು ?! ಆರ್‌ಬಿಐ ಕೊಟ್ಟ ಸೂಚನೆ ಏನು?
ನವದೆಹಲಿ, ಮಾರ್ಚ್‌ 25: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ...
ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್‌ಬಿಐ
ನವದೆಹಲಿ, ಮಾರ್ಚ್‌ 19: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವು ಬ್ಯಾಂಕ್‌ಗಳಿಗೆ ಸೈಬರ್ ದಾಳಿಯಿಂದ ಎಚ್ಚರವಾಗಿರಲು ಮತ್ತು ಇಂಥ ಸಂಧರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾ...
ಕಾರಣವಿಲ್ಲದೆ ಕ್ರೆಡಿಟ್ ಸ್ಕೋರ್ ನಲ್ಲಿ ಏರು ಪೇರು? CIBIL ವಿರುದ್ಧ RBI ಗೆ ದೂರುಗಳ ಸುರಿಮಳೆ
ನವದೆಹಲಿ, ಮಾರ್ಚ್‌ 16: ಸಿಬಿಲ್ ಸ್ಕೋರ್ - ಈ ಶಬ್ಧ ಯಾರಿಗೆ ಗೊತ್ತಿಲ್ಲ ಹೇಳಿ. ಮನೆ ಸಾಲ , ವಾಹನ ಸಾಲ, ವಯಕ್ತಿಕ ಸಾಲ ಹೀಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ಸಾಲ ಪಿಕೆಯಬೇಕಿದ್ರೂ ಮೊದಲು ಪ...
License Cancel: ಈ ಬ್ಯಾಂಕಿನ್‌ ಲೈಸೆನ್ಸ್‌ ರದ್ದು: ಗ್ರಾಹಕ ಕಂಗಾಲು
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಬ್ಯಾಂಕ್‌ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಕ್ರಮ ಕೈಗೊಂಡಿದ್ದು, ಬ್ಯಾಂಕಿನ ಲೈಸೆನ್ಸ್‌ ರದ್ದು ಮಾಡಿದೆ. ರಾಜಸ್ಥಾನ ಪ...
ಮಾರ್ಚ್‌ನಲ್ಲಿ ಬದಲಾಗಲಿವೆ ಈ ನಿಯಮ: ಜೇಬಿಗೂ ಬೀಳಬಹುದು ಕತ್ತರಿ
ಪ್ರತಿ ತಿಂಗಳ ಆರಂಭದಿಂದ ಕೆಲವು ಹೊಸ ಸರ್ಕಾರಿ ನಿಯಮಗಳು ಜಾರಿಗೆ ಬರುತ್ತವೆ. ಈ ಬಾರಿಯೂ ಇಂತಹ ಹಲವು ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರುತ್ತಿದ್ದು, ಇದು ನೇರವಾಗಿ ನಿಮ್ಮ ಜೇಬಿನ ಮೇ...
ಎಸ್‌ಬಿಐ, ಕೆನರಾ ಬ್ಯಾಂಕ್‌ಗೆ ದಂಡ ವಿಧಿಸಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್, ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಭಾರೀ ದಂಡವನ್ನು ವಿಧಿಸಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ...
Paytm Payments Bank ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ರಾಜೀನಾಮೆ
ಪೇಟಿಎಂ ಪೇಮೆಂಟ್ ಬ್ಯಾಂಕ್ ಸಹ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. One97 ಕಮ್ಯುನಿಕೇಷನ್ ಲಿಮಿಟೆಡ್ Paytm ಪೇಮೆಂಟ್ಸ್ ಬ್ಯಾಂಕ್‌ನ ಮಂಡಳಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X