ಮುಂದಿನ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ 2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸಿರುವ ಬಜೆಟ್ ನ ಒಂದು ಸಂಕ್ಷೀಪ್ತ ನೋಟ ಇಲ್ಲಿ ನೀಡಲಾಗಿದೆ.
ಮುಂದಿನ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ 2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸಿರುವ ಬಜೆಟ್ ನ ಒಂದು ಸಂಕ್ಷೀಪ್ತ ನೋಟ ಇಲ್ಲಿ ನೀಡಲಾಗಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ನಾಲ್ಕನೇ ಬಜೆಟ್ ಮಂಡನೆ ಆಗಿದ್ದರೆ, ಇದರೊಂದಿಗೆ ಸಿದ್ದರಾಮಯ್ಯನವರು ಒಟ್ಟು 11 ಬಾರಿ ಬಜೆಟ್ ಮಂಡನೆ ಮಾಡಿದಂತಾಗಿದೆ. ಬಜೆಟ್ ಮುಖ್ಯಾಂಶಗಳು ಇಲ್ಲಿವೆ ನೋಡಿ...
1. ಕೃಷಿ ಯೋಜನೆಗಳು
* 'ಸುವರ್ಣ ಕೃಷಿ ಯೋಜನೆ' ಅಡಿಯಲ್ಲಿ 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ದಿಗೆ ಯೋಜನೆ
* ಹವಾಮಾನ ಮುನ್ಸೂಚನೆ ನೀಡುವ ಯೋಜನೆಗೆ 3 ಕೋಟಿ ರೂ. ಅನುದಾನ ಘೋಷಣೆ
* ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲು ಕ್ರಮ
* ಕೃಷಿ ವಿಶ್ವ ವಿದ್ಯಾನಿಲಯಗಳ ಮೂಲಕ ರೈತರಿಗೆ ಅಲ್ಪಾವಧಿ ತರಬೇತಿಗೆ ಕ್ರಮ
* ದ್ವಿದಳ ಧಾನ್ಯ ಅಭಿಯಾನಕ್ಕೆ ಚಾಲನೆ
2. ಮನರಂಜನೆ ದುಬಾರಿ
* ಮನರಂಜನಾ ತೆರಿಗೆ ಶೇ.6 ರಷ್ಟು ಏರಿಕೆ
ಮಾಡಲಾಗಿತ್ತು.
* ಡಿಟಿಹೆಚ್ ಸೇವೆ ದುಬಾರಿ
* ಸಾಫ್ಟ್ ಡ್ರಿಂಕ್ಸ್ ಮೇಲಿನ ತೆರಿಗೆ ಹೆಚ್ಚಳ
* ಬಿಯರ್ ಮೇಲಿನ ಅಬಕಾರಿ ಸುಂಕ 5 ರೂ. ನಿಂದ 10
* ಮದ್ಯ ಮಾರಾಟ ಲೈಸೆನ್ಸ್ ಶುಲ್ಕ ಶೇ.25 ರಷ್ಟು ಹೆಚ್ಚಳ
* ಒಪ್ಪಂದ ವಾಹನ ತೆರಿಗೆ 1000 ರೂ. ನಿಂದ 1,500 ರೂ. ಗಳಿಗೆ ಏರಿಕೆ
3. ವಿನಾಯಿತಿ
* ಭತ್ತ, ಅಕ್ಕಿ, ಬೇಳೆ ಕಾಳು, ಗೋಧಿಗೆ ತೆರಿಗೆ ವಿನಾಯಿತಿ.
* ಕಾಗದ ಉತ್ಪನ್ನಗಳಿಗೆ ತೆರಿಗೆ ಮೇಲೆ ವಿನಾಯಿತಿ
* ಏರೋಸ್ಪೇಸ್ ಉದ್ಯಮ ಪ್ರೋತ್ಸಾಹಕ್ಕೆ ಸರ್ಕಾರದ
ಕ್ರಮ
* ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಇಳಿಕೆ
* ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ತೆರಿಗೆಯಲ್ಲಿ ಇಳಿಕೆ
* LED ಬಲ್ಬ್ ಗಳ ಮೇಲಿನ ತೆರಿಗೆ ಇಳಿಕೆ
* ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ
ರದ್ದು
4. ಶಾಲಾ ಕಾಲೇಜುಗಳಿಗೆ ಸೌಲಭ್ಯ
* ಹೋಬಳಿ ಮಟ್ಟದಲ್ಲಿ 125 ಹೊಸ ವಸತಿ ಶಾಲೆಗಳ
ಆರಂಭ
* ಹಂಪಿ ವಿವಿ ಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ
* ಸರ್ಕಾರಿ ಕಾಲೇಜುಗಳಿಗೆ 10 ಕೋಟಿ ರೂ. ಅನುದಾನ
* ಬೀದರ್ ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್
ಸ್ಥಾಪನೆ
* ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂ.
ಅನುದಾನ
4. ಬೆಂಗಳೂರು
* ಬೆಂಗಳೂರಿನ ಪ್ರತಿ ವಾರ್ಡ್ ಗಳಲ್ಲಿ ‘ಬೆಂಗಳೂರು ಒನ್'
ಸ್ಥಾಪನೆ
* ಬಿಬಿಎಂಪಿ ಗೆ ಮುಂದಿನ 2 ವರ್ಷಗಳಲ್ಲಿ 5 ಸಾವಿರ
ಕೋಟಿ ರೂ. ಮಂಜೂರು
* ಬೆಂಗಳೂರಿನ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಫ್ರೀ
ಕಾರಿಡಾರ್ ಸ್ಥಾಪನೆ
* ಬೆಂಗಳೂರಿನ ಕೆರೆಗಳ ಅಭಿವೃದ್ದಿಗೆ 100 ಕೋಟಿ ರೂ.
ಮೀಸಲು
* ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ
ಘಟಕ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications