ಹೋಮ್  » ವಿಷಯ

Karnataka News in Kannada

ಕರ್ನಾಟಕದ ಆಯ್ದ ನಗರಗಳಲ್ಲಿ ಈಗ ಭಾನುವಾರವು ಅಂಚೆ ಕಚೇರಿಗಳು ಓಪನ್‌?
ಬೆಂಗಳೂರು, ಮಾರ್ಚ್‌ 18: ಕಚೇರಿಗೆ ತೆರಳುವವರ ಬೇಡಿಕೆಗೆ ಮಣಿದ ಕರ್ನಾಟಕ ಅಂಚೆ ವೃತ್ತವು ಭಾನುವಾರದಂದು ರಾಜ್ಯದಾದ್ಯಂತ ಆಯ್ದ ಕೆಲವು ಅಂಚೆ ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಿ...

ಮೈಸೂರು ಪೇಂಟ್ಸ್ ಬ್ರಾಂಡ್ ಆಗಿ ಅಭಿವೃದ್ಧಿ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಮಾರ್ಚ್‌ 12: ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್‌ನ ಉತ್ಪಾ...
ದಿಢೀರ್‌ ಕುಸಿದ ಮೆಣಸಿನಕಾಯಿ ಬೆಲೆ, ಆಕ್ರೋಶಗೊಂಡ ರೈತರಿಂದ ಎಪಿಎಂಸಿಗೆ ಮುತ್ತಿಗೆ
ಹಾವೇರಿ, ಮಾರ್ಚ್‌ 12: ಮೆಣಸಿನಕಾಯಿ ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ ಎಂದು ಆರೋಪಿಸಿ ರೈತರ ಗುಂಪು ಹಾವೇರಿ ಜಿಲ್ಲೆಯ ಬ್ಯಾಡಗಿ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ...
ರೇಜರ್‌ಪೇ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದು
ಬೆಂಗಳೂರು, ಮಾರ್ಚ್‌ 9: ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾವತಿ ವೇದಿಕೆ ಆಗಿರುವ ರೇಜರ್‌ಪೇ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆ...
ನೀರಿನ ಭಾರೀ ಕೊರತೆ ನಡುವೆ ಬೆಂಗಳೂರಿಗೆ ಮತ್ತೊಂದು ಸಂಕಷ್ಟ!
ಬೆಂಗಳೂರು, ಮಾರ್ಚ್‌ 8: ನೀರಿನ ಕೊರತೆಯು ಪ್ರಸ್ತುತ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟಾಗಿದ್ದು, ಈಗ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಕಂ...
ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗೆ ₹93.32 ಕೋಟಿ ಮಂಜೂರು
ಬೆಂಗಳೂರು, ಮಾರ್ಚ್‌ 5: ತುಮಕೂರು-ದಾವಣಗೆರೆ ಮತ್ತು ಗದಗ-ವಾಡಿ ರೈಲ್ವೆ ಯೋಜನೆಗೆ ಒಟ್ಟು ₹93.32 ಕೋಟಿ ಮಂಜೂರಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕರ್ನಾಟಕ ಮ...
ಮಹಾಶಿವರಾತ್ರಿಗೆ 1,500 ವಿಶೇಷ ಬಸ್‌ಗಳ ನಿಯೋಜನೆ, ಮಾರ್ಗ ವಿವರ
ಬೆಂಗಳೂರು, ಮಾರ್ಚ್‌ 5: ಮಹಾ ಶಿವರಾತ್ರಿ ಮತ್ತು ಮುಂಬರುವ ವಾರಾಂತ್ಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಪೂರಕವಾಗಿ ಮಾರ್ಚ್ 7 ಮತ್ತು 10 ರ ನಡುವೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ 1,500 ಹೆ...
KPSC: ಕಂದಾಯ ಇಲಾಖೆಯ 1,000 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಆಹ್ವಾನ,
ಬೆಂಗಳೂರು, ಮಾರ್ಚ್‌ 4: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರಾಮ ಲೆಕ್ಕಾಧಿಕಾರಿ (VAO) ಹುದ್ದೆಗೆ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಒಟ್ಟು 1000 ಹುದ...
ಬಡವರಿಗಾಗಿ ಸ್ಲಂ ಬೋರ್ಡ್‌ನಿಂದ 36,789 ಮನೆ ಮಂಜೂರು
ಬೆಂಗಳೂರು, ಮಾರ್ಚ್‌ 4: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಪೂರ್ವ ಬೆಂಗಳೂರಿನ ಕೆಆರ್ ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡವರಿಗೆ 36,789 ಮನೆಗಳ...
ಕರ್ನಾಟಕದ ವಿವಿಧೆಡೆ 21 ಹೊಸ ಶಾಖೆ ತೆರೆದ ಆಕ್ಸಿಸ್ ಬ್ಯಾಂಕ್
ಬೆಂಗಳೂರು, ಫೆಬ್ರವರಿ 27: ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಸೋಮವಾರ ಕರ್ನಾಟಕದಲ್ಲಿ 21 ಹೊಸ ಶಾಖೆಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಐಟಿ, ಬಿಟಿ ಮತ್ತು ಪಂಚಾಯತ್ ರಾಜ್ ...
15 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ 372.13 ಕೋಟಿ ವ್ಯಯಿಸಲಿದೆ ನೈರುತ್ಯ ರೈಲ್ವೆ
ಬೆಂಗಳೂರು, ಫೆಬ್ರವರಿ 24: ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 372.13 ಕೋಟಿ ರೂಪಾಯಿ ವೆಚ್ಚದಲ್ಲಿ 15 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಫೆಬ್...
Hubli: ಹುಬ್ಬಳ್ಳಿಯ ಕೆಎಲ್‌ಇಐಟಿಯಲ್ಲಿ ಸ್ಯಾಮ್‌ಸಂಗ್ ಕ್ಯಾಂಪಸ್ ಉದ್ಘಾಟನೆ
ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಕ್ಷೇತ್ರಗಳು ಬೆಳೆಯಬೇಕು ಎಂಬ ಆಸೆ ಬಹುದಿನಗಳಿಂದ ಎಲ್ಲರಲ್ಲೂ ಇದೆ. ಇದರಿಂದ ಆ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಟಗಬಹುದು ಎಂಬ ಆಸೆ. ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X