ಕೆಲಸಕ್ಕೆ ಸೇರುವ ಮುನ್ನ ಉದ್ಯೋಗಾಕಾಂಕ್ಷಿಗಳು ಏನು ಮಾಡುತ್ತಾರೆ? ಈ ವರದಿಯಲ್ಲಿ ಏನಿದೆ
ಉದ್ಯೋಗ ಹುಡುಕುವವರು ಉದ್ಯೋಗದಾತ ಸಂಸ್ಥೆಗಳ ಖ್ಯಾತಿ, ಗೌರವ, ಮಾನ್ಯತೆಯಂತ ಅಂಶಗಳನ್ನು ಪರಿಗಣಿಸಿ ಕೆಲಸಕ್ಕೆ ಸೇರುತ್ತಾರೆ ಎಂದು ವರದಿ ತಿಳಿಸಿದೆ.
ಉದ್ಯೋಗ ಹುಡುಕುವವರು ಉದ್ಯೋಗದಾತ ಸಂಸ್ಥೆಗಳ ಖ್ಯಾತಿ, ಗೌರವ, ಮಾನ್ಯತೆಯಂತ ಅಂಶಗಳನ್ನು ಪರಿಗಣಿಸಿ ಕೆಲಸಕ್ಕೆ ಸೇರುತ್ತಾರೆ ಎಂದು ವರದಿ ತಿಳಿಸಿದೆ.

ಕಂಪನಿಗಳ ಪ್ರಾಮಾಣಿಕತೆ, ಮಾನ್ಯತೆ ಎಷ್ಟಿದೆ ಎಂಬುದನ್ನು ಅವಲೋಕಿಸುವ ಅಭ್ಯರ್ಥಿಗಳು ಕಂಪನಿಯ ಬ್ರ್ಯಾಂಡಿಂಗ್ ಹೇಗಿದೆ ಎಂಬುದನ್ನೂ ಗಮನಿಸುತ್ತಾರೆ ಎಂದು ಜಾಗತಿಕ ಉದ್ಯೋಗ ಮಾಹಿತಿಯ ವೆಬ್ಸೈಟ್ ಇಂಡೀಡ್ ತನ್ನ ವರದಿಯಲ್ಲಿ ತಿಳಿಸಿದೆ. ಕೆಲಸ ಹುಡುಕುವ ಹೆಚ್ಚಿನ ಜನರು ಆನ್ಲೈನ್ ನಲ್ಲಿ ಉದ್ಯೋಗದಾತರ ಪ್ರೊಫೈಲ್ ಗಳನ್ನು ಪರಿಶೀಲಿಸುತ್ತಾರೆ.
ಇಂಡೀಡ್ ವರದಿ ಪ್ರಕಾರ, ಭಾರತದಲ್ಲಿ ಶೇ. 97 ರಷ್ಟು ಜನ ಕೆಲಸ ಹುಡುಕುವವರು ಹೊಸ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ಯೋಗದಾತರ ಮಾನ್ಯತೆಯನ್ನು ನೋಡುತ್ತಾರೆ. ಕಂಪನಿಗಳ ಖ್ಯಾತಿ ಅಥವಾ ಜನಪ್ರಿಯತೆ ಬಗ್ಗೆ ಮಾಹಿತಿ ನೀಡದೆ ಇರುವ ಕಂಪನಿಗೆ ಸೇರಿಕೊಳ್ಳುವುದರಲ್ಲಿ ನಂಬಿಕೆ ಇಲ್ಲ ಎಂದು ಶೇ. 67 ರಷ್ಟು ಮಂದಿ ಹೇಳಿಕೊಂಡಿದ್ದಾರೆ. ಒಂದು ಸಂಸ್ಥೆಗೆ ಉದ್ಯೋಗಕ್ಕೆ ಸೇರಿಕೊಂಡರೆ ವೃತ್ತಿ ಪ್ರಗತಿ ಆಗಲಿದೆಯೇ ಎಂಬುದನ್ನು ಶೇ. 59 ರಷ್ಟು ಜನ ನೋಡುತ್ತಾರೆ. ಉದ್ಯೋಗ ಸ್ಥಿರತೆ ಬಗ್ಗೆ ಶೇ. 49 ರಷ್ಟು ಹಾಗು ವೇತನಕ್ಕೆ ಆದ್ಯತೆ ನೀಡುವವರುವುದಾಗಿ ಶೇ. 49 ರಷ್ಟು ಮಂದಿ ಇದ್ದಾರೆ. ಜೊತೆಗೆ ಸಂಸ್ಥೆ ನೀಡುವ ಪ್ರಯೋಜನ, ಭತ್ಯೆಗಳ ಬಗ್ಗೆ ಶೇ. 46 ರಷ್ಟು ಮಂದಿ ಆಲೋಚನೆ ಮಾಡುತ್ತಾರೆ ಎಂದು ವರದಿ ಬಹಿರಂಗಗೊಳಿಸಿದೆ.
ಇಂಡೀಡ್ ಸಂಸ್ಥೆಯು 2019 ರಲ್ಲಿ ಭಾರತದ 502 ಉದ್ಯೋಗದಾತ ಮತ್ತು 1,208 ಉದ್ಯೋಗಿಗಳ ಮೂಲಕ ಈ ಸಮೀಕ್ಷೆಯನ್ನು ಕೈಗೊಂಡಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications