ಹೋಮ್  » ವಿಷಯ

Jobs News in Kannada

ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ?
ಮುಂಬೈ, ಏಪ್ರಿಲ್‌ 22: ‘ಆ್ಯಪಲ್' ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಇದು ತಿನ್ನುವ ‘ಆ್ಯಪಲ್' ಅಲ್ಲ, ಬದಲಾಗಿ ಮೊಬೈಲ್ ಫೋನ್ ತಯಾರಿಸುವ ‘ಆ್ಯಪಲ್'. ಇಂತಿಪ್ಪ ಆ್ಯಪಲ್ ಕಂಪನ...

ಮೊಮೊಸ್ ಮಾರುವ ಶಾಪ್‌ನಿಂದ ಜಾಬ್ ಆಫರ್‌ ಸಖತ್ ವೈರಲ್‌! ವೇತನವೆಷ್ಟು ಗೊತ್ತಾ?
ಬೆಂಗಳೂರು, ಏಪ್ರಿಲ್‌ 18: ರೋಡ್ ಸೈಡ್ ನಲ್ಲಿ ಬಹಳಷ್ಟು ಫಾಸ್ಟ್ ಫುಡ್ ಅಂಗಡಿಗಳನ್ನು ನೋಡಿದ್ದೇವೆ. ಇಂತಹ ಫಾಸ್ಟ್ ಫುಡ್ ಅಂಗಡಿಯೊಂದರ ಮುಂದೆ ಹಾಕಲಾಗಿರುವ ಬೋರ್ಡ್ ಒಂದು ಈಗ ವೈರಲ್ ...
ಬೆಂಗಳೂರಿನಲ್ಲಿ ಯುಕೆ ಮೂಲದ ಐಟಿ ಕಂಪೆನಿ ಹೊಸ ಕಚೇರಿ ಆರಂಭ, 500 ಮಂದಿಗೆ ಉದ್ಯೋಗಾವಕಾಶ
ಬೆಂಗಳೂರು, ಏಪ್ರಿಲ್‌ 16: ಯುಕೆ ಮೂಲದ ಐಟಿ ಕಂಪನಿ ನೊವೆಂಟಿಕ್ ಈ ಹಣಕಾಸು ವರ್ಷದಲ್ಲಿ ಸುಮಾರು 500 ಜನರನ್ನು ವಿಶೇಷವಾಗಿ ಭಾರತದಲ್ಲಿ ತನ್ನ ಡೇಟಾ ಮತ್ತು ಕೃತಕ ಬುದ್ಧಿಮತ್ತೆ ತಂಡಕ್ಕಾ...
ಉತ್ತಮ ಪ್ಯಾಕೇಜ್‌ನೊಂದಿಗೆ ಟಾಪ್‌ ಕಾಲೇಜುಗಳ 10,000 ಫ್ರೆಶರ್‌ಗಳಿಗೆ ಉದ್ಯೋಗ ನೀಡಲಿದೆ ಟಿಸಿಎಸ್‌
ಬೆಂಗಳೂರು, ಏಪ್ರಿಲ್‌ 12: ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್‌ (TCS) ಟಾಪ್‌ ಕಾಲೇಜುಗಳ 10,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಮೂಲಕ ಉದ್ಯೋಗಾವಕಾಶ ನೀಡಲಿದೆ. ಮನಿ ಕ...
ಮೇಕಪ್‌ ಹಾಕದೆ ಸಂದರ್ಶನಕ್ಕೆ ಹಾಜರಾದ ಮಹಿಳೆಗೆ ಉದ್ಯೋಗ ನೀಡದ ಕಂಪೆನಿ!
ನ್ಯೂಯಾರ್ಕ್‌, ಏಪ್ರಿಲ್‌ 10: ಸಂದರ್ಶನಕ್ಕೆ ಮೇಕ್ಅಪ್ ಹಾಕದ ಕಾರಣ ತಾನು ಸೂಕ್ತವಾಗಿದ್ದ ಉದ್ಯೋಗದಿಂದ ತಿರಸ್ಕರಿಸಲಾಗಿದೆ ಎಂದು ನ್ಯೂಯಾರ್ಕ್‌ನ ಮೆಲಿಸ್ಸಾ ವೀವರ್ ಎಂಬ 30 ವರ್ಷ...
ಇನ್ಫೋಸಿಸ್‌ನಿಂದ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌
ಬೆಂಗಳೂರು, ಏಪ್ರಿಲ್‌ 3: ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‌ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಕಂಪನಿಯು ವಿ...
16 ವರ್ಷಗಳ ಗರಿಷ್ಠ ಮಟ್ಟ ತಲುಪಿದ ಭಾರತದ ಉತ್ಪಾದನಾ ವಲಯ
ನವದೆಹಲಿ, ಏಪ್ರಿಲ್‌ 2: ಭಾರತದ ಉತ್ಪಾದನಾ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ 16 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 2020 ರಿಂದ ಉತ್ಪಾದನೆ ಮತ್ತು ಖರೀದಿಯಲ್ಲಿ ಹ...
ಇಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗಾವಕಾಶ: ಟಿಸಿಎಸ್‌ನಿಂದ ನೇಮಕಾತಿ ಆರಂಭ
ಬೆಂಗಳೂರು, ಮಾರ್ಚ್‌ 30: ಎಂಜಿನಿಯರಿಂಗ್ ಪದವೀಧರರಿಗೆ ಸಿಹಿಸುದ್ದಿಯನ್ನು ಟಿಸಿಎಸ್‌ ನೀಡಿದೆ. 2024 ರ ಪದವೀಧರ ಬ್ಯಾಚ್‌ನ ಅಭ್ಯರ್ಥಿಗಳಿಗೆ ಸ್ವದೇಶಿ ಐಟಿ ಕ್ಷೇತ್ರದ ಪ್ರಮುಖ ಕಂಪ...
ಐಟಿ ವಲಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ನೇಮಕಾತಿಯಲ್ಲಿ ಚೇತರಿಕೆ
ನವದೆಹಲಿ, ಮಾರ್ಚ್‌ 28: ಐಟಿ ವಲಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದಿದೆ. ಸ್ಟಾರ್ಟಪ್‌ ಮತ್ತು ಐಟಿ ವಲಯದಲ್ಲಿ ಉದ್ಯೋಗಿಗಳ ವಜಾ, ಪಿಂಕ್‌ ಸ್ಲಿಪ್‌ಗಳ ಬಗ್ಗೆ ವರದಿಯಾಗ...
ಐಎಎಸ್‌ ಸೇರಿದಂತೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳ ಮುಂದೂಡಿಕೆ
ನವದೆಹಲಿ, ಮಾರ್ಚ್‌ 20: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಲೋಕಸಭೆ ಚುನಾವಣೆಯ ಕಾರಣದಿಂದ ನಾಗರಿಕ ಸೇವಾ ಪ್ರಾಥಮಿಕ ಪರೀಕ್ಷೆಯನ್ನು ಮೇ 26 ರಿಂದ ಜೂನ್ 16 ಕ್ಕೆ ಮುಂದೂಡಿದೆ. ಭಾರತ...
4 ವರ್ಷದ ಅನುಭವಕ್ಕೆ 45 ಲಕ್ಷ ವೇತನ ಕೇಳಿದ ಮಹಿಳೆ: ಸಿಇಒ ಹೇಳಿದ್ದೇನು ಗೊತ್ತಾ
ನವದೆಹಲಿ, ಮಾರ್ಚ್‌ 14: ಭಾರತದಲ್ಲಿ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಮಾದರಿಯ ಕಂಪನಿಗಳಲ್ಲಿ ತಮ್ಮನ್ನು ತಾವು ಉದ್ಯೋಗ ಪಡೆಯಲು ಅನೇಕ ಯುವಕರು ಉತ...
ನೀವೂ ಟ್ರೈ ಮಾಡಿ! ಅಬ್ಬಬ್ಬಾ ಇಂಥಾ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು!
ಬೆಂಗಳೂರು, ಮಾರ್ಚ್‌ 12: ದಿನ ಬೆಳಗಾದ್ರೆ ಆಫೀಸ್‌ಗೆ ಹೊರಟು, ದಿನ ಪೂರ್ತಿ ಕಛೇರಿಯಲ್ಲೇ ದುಡಿದು ಕತ್ತಲಾದ್ಮಲೆ ಮನೆ ಸೇರಿಕೊಳ್ಳೋ ಪ್ರತಿಯೊಬ್ಬ ಉದ್ಯೋಗಿಗೂ ತನ್ನ ಕೆಲಸ ಮತ್ತು ಜೀ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X