ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮೂಲೆ (ಕಾರ್ನರ್) ಹಾಗೂ ಮಧ್ಯಂತರ, ವಾಣಿಜ್ಯ (ಕಮರ್ಷಿಯಲ್) ಸೈಟ್ ಗಳನ್ನು ಇ- ಹರಾಜಿನ ಮೂಲಕ ಮಾರಾಟ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹರಾಜಿನ ಬಗ್ಗೆ ಅತಿ ಮುಖ್ಯ ಸಂಗತಿಗಳು ಹೀಗಿವೆ.
ಇ- ಹರಾಜು ಆರಂಬ ಮತ್ತು ನೇರ ಬಿಡ್ಡಿಂಗ್ ಆರಂಭದ ದಿನ: 20.6.2020 ಬೆಳಗ್ಗೆ 11 ಗಂಟೆ
ಇ- ಹರಾಜಿನಲ್ಲಿ ಪಾಲ್ಗೊಳ್ಳಲು ಕೊನೆ ದಿನ: 06.07.2020 ಸಂಜೆ 4 ಗಂಟೆ
ಇ- ಹರಾಜು ಮುಕ್ತಾಯದ ದಿನ: 07.07.2020 ಸಂಜೆ 6 ಗಂಟೆ.

ಯಾವ್ಯಾವ ಬಡಾವಣೆಗಳಲ್ಲಿ ಸೈಟುಗಳಿವೆ?
ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 4ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 5ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 8ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್,
ಬನಶಂಕರಿ 6ನೇ ಹಂತ- 10ನೇ ಬ್ಲಾಕ್, ಪೂರ್ವ ಎನ್ ಜಿಇಎಫ್ ಲೇಔಟ್, ಬಿಟಿಎಂ 4ನೇ ಹಂತ, 2ನೇ ಬ್ಲಾಕ್, ಜೆ.ಪಿ. ನಗರ 8ನೇ ಫೇಸ್- 1ನೇ ಬ್ಲಾಕ್, ಜೆ.ಪಿ. ನಗರ 8ನೇ ಫೇಸ್- 2ನೇ ಬ್ಲಾಕ್, ಜೆ.ಪಿ. ನಗರ 9ನೇ ಫೇಸ್- 7ನೇ ಬ್ಲಾಕ್, ಜೆ.ಪಿ. ನಗರ 9ನೇ ಫೇಸ್- 3ನೇ ಬ್ಲಾಕ್, ಮುಂದುವರಿದ ಬಡಾವಣೆ ಅಂಜನಪುರ ಲೇಔಟ್, 11ನೇ ಬ್ಲಾಕ್, ಬಿಎಸ್ ಕೆ 6ನೇ ಹಂತ, 6ನೇ ಬ್ಲಾಕ್, ಬಿಎಸ್ ಕೆ 6ನೇ ಹಂತ, 9ನೇ ಬ್ಲಾಕ್,
ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್, HSR ಲೇಔಟ್ 1ನೇ ಸೆಕ್ಟರ್, HSR ಲೇಔಟ್ 2ನೇ ಸೆಕ್ಟರ್, HSR ಲೇಔಟ್ 3ನೇ ಸೆಕ್ಟರ್, HSR ಲೇಔಟ್ 6ನೇ ಸೆಕ್ಟರ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಮುಂದುವರಿದ ಬಡಾವಣೆ ಬಿಎಸ್ ಕೆ 6ನೇ ಹಂತ, 4ನೇ 'H' ಬ್ಲಾಕ್ (ವಾಜರಹಳ್ಳಿ ಗ್ರಾಮ), ಮುಂದುವರಿದ ಬಡಾವಣೆ ಬಿಎಸ್ ಕೆ 6ನೇ ಹಂತ, 4ನೇ 'H' ಬ್ಲಾಕ್ (ಗುಬ್ಬಲಾಳ ಗ್ರಾಮ),
ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ರಾಜಾಜಿನಗರ 1ನೇ 'ಎನ್' ಬ್ಲಾಕ್.
ಇ ಹರಾಜಿನ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿದ ವೆಬ್ ಸೈಟ್ ವಿಳಾಸ https://eproc.karnataka.gov.in
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications