ಹೋಮ್  » ವಿಷಯ

ಬೆಂಗಳೂರು ಸುದ್ದಿಗಳು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
ಬೆಂಗಳೂರು, ಏಪ್ರಿಲ್‌ 23: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಚೆಕ್-ಇನ್ ಲಗೇಜ್‌ನಲ್ಲಿ ಬಚ್ಚಿಟ್ಟು 10 ಹಳದಿ ಅನಕೊಂ...

ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್‌ ಕಂಪೆನಿಯೊಂದಿಗೆ ಒಪ್ಪಂದ
ಬೆಂಗಳೂರು, ಏಪ್ರಿಲ್‌ 23: ಪ್ರಯಾಣಿಕರಿಗಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಸುಲಭಗೊಳಿಸಲು, ಟ್ರಾಫಿಕ್ ಪೊಲೀಸರು ಟೆಕ್ ಕಂಪನಿ Mappls MapmyIndia ಜೊತೆಗೆ ತಿಳು...
Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್‌, ಬದಲಿ ಮಾರ್ಗ ವಿವರ
ಬೆಂಗಳೂರು, ಏಪ್ರಿಲ್‌ 23: ಮಂಗಳವಾರದಂದು ನಡೆಯುವ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗ ಮಹೋತ್ಸವದ ನಿಮಿತ್ತ ಬೆಂಗಳೂರು ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಹಾಗೂ ವಾಹನ ನಿಲುಗಡೆಗ...
April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
ನವದೆಹಲಿ, ಏಪ್ರಿಲ್‌ 23: ಭಾರತದಲ್ಲಿ ಇಂದಿನ (April 23 Gold Rate) ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ₹ 6,754 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,368 ಆಗಿದೆ. ನಗರವಾರು ಇಂದಿನ ಚಿ...
ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
ಬೆಂಗಳೂರು, ಏಪ್ರಿಲ್‌ 23: ನಗರದಲ್ಲಿ 279 ಅನಧಿಕೃತ ಲೇಔಟ್‌ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಗುರುತಿಸಿದ್ದು, ಕಾನೂನು ಮತ್ತು ಆರ್ಥಿಕ ತೊಂದರೆಯಿಂದ ಪಾರಾಗಲು ಈ ಪ್ರದೇ...
ಕೇರಳ ಪ್ರವಾಸಿಗರಿಗೆ ಸಿಹಿಸುದ್ದಿ: ಕೋಝಿಕ್ಕೋಡ್ ಬೆಂಗಳೂರು ಮಾರ್ಗದಲ್ಲಿ ನವ ಕೇರಳ ಸದಸ್ ಐಷಾರಾಮಿ ಬಸ್ ಸಂಚಾರ
ಬೆಂಗಳೂರು, ಏಪ್ರಿಲ್‌ 22: ಈ ಹಿಂದೆ ನವ ಕೇರಳ ಯಾತ್ರೆಯ ವೇಳೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮೀಸಲಾಗಿದ್ದ ನವ ಕೇರಳ ಬಸ್ ಈಗ ಸಾಮಾನ್ಯ ಪ್ರಯಾಣದ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಸೇ...
Namma metro: ಬಿಎಂಆರ್‌ಸಿಎಲ್‌ಗೆ ಬಂತು ಹರಿದು ಬಂದು ಐತಿಹಾಸಿಕ ಆದಾಯ!
ಬೆಂಗಳೂರು, ಏಪ್ರಿಲ್‌ 22: ಬೆಂಗಳೂರು ಮೆಟ್ರೋ ರೈಲು ನೆಟ್‌ವರ್ಕ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಸತತ ಎರಡನೇ ಹಣಕಾಸು ವರ್ಷದಲ್ಲಿ ಲಾಭವನ್ನು ಗಳಿಸಿದೆ. 2023-2024ರ ಆರ್ಥಿಕ ವರ್ಷದಲ್ಲಿ 129...
ಬೆಂಗಳೂರು ಬಳಿ ಇರುವ ಬೇಸಿಗೆ ಪ್ರವಾಸಿ ತಾಣಗಳು ಇವು
ನವದೆಹಲಿ, ಏಪ್ರಿಲ್‌ 22: ಈಗ ಬೇಸಿಗೆ ಕಾಲ, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ಇತ್ತೀಚೆಗೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದ್ದು, ಸಾಕ...
April 22 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
ನವದೆಹಲಿ, ಏಪ್ರಿಲ್‌ 22: ಭಾರತದಲ್ಲಿ ಇಂದಿನ (ಏಪ್ರಿಲ್‌ 22) ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ₹ 6,804 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,423 ಆಗಿದೆ. ನಗರವಾರು ಇಂದ...
Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್‌ 20: ಸುಮಾರು 150 ದಿನಗಳ ನಂತರ ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದೆ. ಈ ಮೂಲಕ ತೀವ್ರ ಶಾಖದ ಅಲೆ ಮತ್ತು ನೀರಿನ ಕೊರತೆಯಿಂದ ತತ್ತರಿಸುತ್ತಿರುವ ಕರ್ನಾಟಕದ ರ...
bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
ಬೆಂಗಳೂರು, ಏಪ್ರಿಲ್‌ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅದರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ...
Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
ಬೆಂಗಳೂರು, ಏಪ್ರಿಲ್‌ 20: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದ ಭಾಗವಾಗಿ ಶನಿವಾರ ಮಧ್ಯಾಹ್ನ 1:00 ರಿಂದ ಸಂಜೆ 7:00 ರವರೆಗೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೋದಿ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X