ಬ್ಯಾಂಕ್ ಗಳಿಗೆ 2021ನೇ ಇಸವಿಯಲ್ಲಿ 40ಕ್ಕೂ ಹೆಚ್ಚು ದಿನ ರಜಾ ಇದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಬ್ಯಾಂಕ್ ರಜಾ ದಿನಗಳು ಆಯಾ ರಾಜ್ಯಗಳ ಮೇಲೂ ಅವಲಂಬನೆ ಆಗಿರುತ್ತದೆ. ಇನ್ನು ಭಾರತದ ವಿವಿಧ ಭಾಗಗಳಲ್ಲಿ ನಿರ್ಬಂಧಿತ ರಜಾಗಳು ಹಾಗೂ ಗೆಜೆಟೆಡ್ ರಜಾ ದಿನಗಳಿವೆ.
ಗೆಜೆಟೆಡ್ ಅಥವಾ ಸಾರ್ವಜನಿಕ ರಜಾ ದಿನಗಳು ದೇಶದಾದ್ಯಂತ ಅನ್ವಯಿಸುತ್ತದೆ. ಇದರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧೀಜಯಂತಿ ಒಳಗೊಂಡಿರುತ್ತದೆ. ಇನ್ನು ಬ್ಯಾಂಕ್ ಗಳು ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಎಲ್ಲ ಭಾನುವಾರಗಳಲ್ಲಿ ಮುಚ್ಚಿರುತ್ತವೆ.
ಇಲ್ಲಿ 2021ನೇ ಸಾಲಿನ ಪ್ರಮುಖ ಬ್ಯಾಂಕ್ ರಜಾ ದಿನಗಳ ಪಟ್ಟಿಯಿದೆ.
ಜನವರಿ
26 (ಮಂಗಳವಾರ) - ಗಣರಾಜ್ಯೋತ್ಸವ
ಮಾರ್ಚ್
11 (ಗುರುವಾರ) - ಶಿವರಾತ್ರಿ
29 (ಸೋಮವಾರ)- ಕಾಮನ ಹುಣ್ಣಿಮೆ
ಏಪ್ರಿಲ್
1 (ಗುರುವಾರ) - ಲೆಕ್ಕಾಚಾರ ಮುಕ್ತಾಯದ ದಿನ (Closing accounts)
2 (ಶುಕ್ರವಾರ) - ಗುಡ್ ಫ್ರೈಡೇ
14 (ಬುಧವಾರ) - ಅಂಬೇಡ್ಕರ್ ಜಯಂತಿ
25 (ಭಾನುವಾರ)- ಮಹಾವೀರ್ ಜಯಂತಿ

ಮೇ
13 (ಗುರುವಾರ) - ರಮ್ಜಾನ್/ಈದ್- ಉಲ್- ಫಿತ್ರ್
ಜುಲೈ
20 (ಮಂಗಳವಾರ) - ಬಕ್ರೀದ್/ಈದ್ ಉಲ್- ಅಧಾ
ಆಗಸ್ಟ್
15 (ಭಾನುವಾರ) - ಸ್ವಾತಂತ್ರ್ಯ ದಿನಾಚರಣೆ
19 (ಗುರುವಾರ) - ಮೊಹರಂ
30 (ಸೋಮವಾರ) - ಜನ್ಮಾಷ್ಟಮಿ
ಸೆಪ್ಟೆಂಬರ್
10 (ಶುಕ್ರವಾರ) - ಗಣೇಶ ಚತುರ್ಥಿ
ಅಕ್ಟೋಬರ್
2 (ಶನಿವಾರ) - ಮಹಾತ್ಮ ಗಾಂಧಿ ಜಯಂತಿ
15 (ಶುಕ್ರವಾರ) - ದಸರಾ
ನವೆಂಬರ್
4 (ಗುರುವಾರ) - ದೀಪಾವಳಿ
19 (ಶುಕ್ರವಾರ) - ಗುರು ನಾನಕ್ ಜಯಂತಿ
ಡಿಸೆಂಬರ್
25 (ಶನಿವಾರ) - ಕ್ರಿಸ್ ಮಸ್
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications