ಹೊಸ ವರ್ಷವನ್ನು ದೇಶದ್ಯಾಂತ ಸಂಭ್ರಮ, ಸಡಗರದಿಂದ ಸ್ವಾಗತ ಮಾಡಿಕೊಳ್ಳಲಾಗಿದೆ. ಈ ದಿನದಂದು ಟ್ರೈನ್ ನಲ್ಲಿ ನೀವು ನಿಮ್ಮ ಊರಿಗೆ ಹೋಗಲು ಅಥವಾ ಪ್ರವಾಸಕ್ಕೆಂದು ಹೋಗಲು ಪ್ಲಾನ್ ಮಾಡಿದ್ದರೆ ಮೊದಲು ರೈಲ್ವೆ ವೇಳಾಪಟ್ಟಿಯನ್ನು ಚಕ್ ಮಾಡಿಕೊಳ್ಳಿ ಯಾಕೆಂದರೆ ಹೊಸ ವರ್ಷದಂದು ಹಲವಾರು ನಿಯಮಗಳು ಬದಲಾವಣೆಯಾಗುತ್ತಿದ್ದು, ರೈಲಿನ ವೇಳಾಪಟ್ಟಿ ಸಹ ಬದಲಾಗಿದೆ.
ಹೌದು, ಭಾರತೀಯ ರೈಲ್ವೆ ಸಹ ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ನೈಋತ್ಯ ರೈಲ್ವೆಯು ಹಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕೃರಣೆ ಮಾಡಿದೆ, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ರೈಲು ಪ್ರಯಾಣಕ್ಕೆ ಮೊದಲು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಎಂದು ಮನವಿ ಮಾಡಿದೆ. ಹಾಗಿದ್ರೆ ಯಾವೆಲ್ಲಾ ವೇಳೆಯಲ್ಲಿ ರೈಲು ಸಂಚಾರ ಮಾಡುತ್ತಾವೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸವರ್ಷದಂದು ಹಲವು ಬದಲಾವಣೆಗಳು ಆಗುತ್ತಲೇ ಇರುತ್ತವೆ. ರೈಲು ವೇಳಾ ಪಟ್ಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಸಾರ್ವಜನಿಕ ವೇಳಾಪಟ್ಟಿ- 21 ಅನ್ನು 2025 ಜನವರಿ 1ರಿಂದ ಜಾರಿ ಮಾಡಲಾಗಿದೆ. ಪ್ರಯಾಣಿಕರು ಪ್ರಯಾಣದ ಮೊದಲು ತಮ್ಮ ರೈಲಿನ ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲನೆ ಮಾಡಿ ಎಂದು ಹೇಳಿದ್ದಾರೆ.
ಇನ್ನೂ ಹೊಸ ವೇಳಾಪಟ್ಟಿಯನ್ನು ನೋಡಲು ಪ್ರಯಾಣಿಕರು ನೈಋತ್ಯ ರೈಲ್ವೆಯ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಬಹುದು ಅಲ್ಲದೇ ನೈಋತ್ಯ ರೈಲ್ವೆಯ ವೆಬ್ಸೈಟ್ https://swr.indianrailways.gov.in/ ಮೂಲಕವೂ ಮಾಹಿತಿ ಪಡೆಉಕೊಳ್ಳಬಹುದು.
ವೇಳಾಪಟ್ಟಿ ಬದಲಾದ ರೈಲುಗಳು
* 11006 ಪುದುಚೇರಿ-ದಾದರ್. ಬೆಳಗಾವಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 17.05/ 17.10.
* 11022 ತಿರುನೆಲ್ವೇಲಿ-ದಾದರ್. ಘಟಪ್ರಭಾ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.13/ 18.15.
* 16592 ಮೈಸೂರು ಜಂಕ್ಷನ್- ಎಸ್ಎಸ್ಎಸ್ ಹುಬ್ಬಳ್ಳಿ, ಹಂಪಿ ಎಕ್ಸ್ಪ್ರೆಸ್. ಬಳ್ಳಾರಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 05.25/ 05.30.
* 11036 ಮೈಸೂರು-ದಾದರ್ ಎಕ್ಸ್ಪ್ರೆಸ್. ಕುಡಚಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.54/ 18.55.
* 16536 ಪಂಡರಾಪುರ- ಮೈಸೂರು ಜಂಕ್ಷನ್ ಎಕ್ಸ್ಪ್ರೆಸ್. ವಿಜಯಪುರ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 17.30/ 17.40.
* 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್. ಎಸ್ಎಸ್ಎಸ್ ಹುಬ್ಬಳ್ಳಿ ತಲುಪುವ ಮತ್ತು ಬಿಡುವ ವೇಳೆ 20.05/ 20.25. ಗದಗ 21.25/ 21.27. ಕೊಪ್ಪಳ 22.18/ 22.20.
* 16590 ಸಾಂಗ್ಲಿ-ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್ಪ್ರೆಸ್. ಬೆಳಗಾವಿ ನಿಲ್ದಾಣ ತಲುಪುವ ಮತ್ತು ಬಿಡುವ ವೇಳೆ 18.25/ 18.30. ಧಾರವಾಡ ನಿಲ್ದಾಣ 21.13/ 21.15.
* 16533 ಜೋಧ್ಪುರ್-ಕೆಎಸ್ಆರ್ ಬೆಂಗಳೂರು ಜಂಕ್ಷನ್ ಎಕ್ಸ್ಪ್ರೆಸ್. ಬಳ್ಳಾರಿ ನಿಲ್ದಾಣ. ತಲುಪುವ ಮತ್ತು ಬಿಡುವ ವೇಳೆ 18.15/ 18.20. 16531 ಅಜ್ಮೀರ್ ಕೆಎಸ್ಆರ್ ಬೆಂಗಳೂರು. ತಲುಪುವ ಮತ್ತು ಬಿಡುವ ವೇಳೆ 18.15/ 18.20.
* 16315 ಮೈಸೂರು-ತಿರುವನಂತಪುರಂ ನಾರ್ತ್ ಎಕ್ಸ್ಪ್ರೆಸ್. ಕೆಎಸ್ಆರ್ ಬೆಂಗಳೂರು ತಲುಪುವ ಮತ್ತು ಬಿಡುವ ವೇಳೆ 16.25/ 16.40, ಬೆಂಗಳೂರು ದಂಡು 16.50/ 16.52, ಕೆಆರ್ ಪುರ 17.03/ 17.05, ವೈಟ್ ಫೀಲ್ಡ್ 17.14/ 17.15, ಬಂಗಾರಪೇಟೆ ಜಂಕ್ಷನ್ 17.50/ 17.52, ಕುಪ್ಪಂ 18.20/ 18.22.
* 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್. ಯಶವಂತಪುರ ನಿಲ್ದಾಣ ತಲುಪುವ ಮತ್ತು ಬಿಡುವ ವೇಳೆ 13.00, ತುಮಕೂರು 13.43/ 13.45.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications