ಹೋಮ್  » ವಿಷಯ

Train News in Kannada

ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬೇಸಿಗೆ ವಿಶೇಷ ರೈಲು ಓಡಾಟ, ಮಾರ್ಗ ವಿವರ
ಚೆನ್ನೈ, ಏಪ್ರಿಲ್‌ 6: ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನ ಓಡಾಟವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಇಲಾಖೆ ವಿಶೇಷ ವಂದೇ ಭಾರತ್ ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲು ಏಪ್ರಿಲ್‌...

ಯಶವಂತಪುರದಿಂದ ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಮಾರ್ಗ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 5: ಆಗ್ನೇಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಹೌರಾ ಮತ್ತು ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲುಗಳನ್ನು ಓಡಿಸಲಿದೆ. ...
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ ಯಾವಾಗ, ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ, ಮಾರ್ಚ್‌ 11: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಆರು ತಿಂಗಳಲ್ಲಿ ಹೊರತರಲಾಗುವುದು ಎಂದು ಹೇಳಿದರು. ಬೆಂಗಳೂರಿನಲ್...
ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಒಂದೇ ದಿನ ಮೂರು ಬಾರಿ ಕಲ್ಲು ತೂರಾಟ
ಬೆಂಗಳೂರು, ಮಾರ್ಚ್‌ 4: ಭಾನುವಾರ ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರಿ...
ಭಾರತೀಯ ರೈಲ್ವೇಯ ಗೂಡ್ಸ್‌ ರೈಲನ್ನು ಗುತ್ತಿಗೆಗೆ ಪಡೆದ ಎವಿಜಿ ಲಾಜಿಸ್ಟಿಕ್ಸ್
ನವದೆಹಲಿ, ಫೆಬ್ರವರಿ 27: ಎವಿಜಿ ಲಾಜಿಸ್ಟಿಕ್ಸ್ ಲಿಮಿಟೆಡ್ ಚೆನ್ನೈನಿಂದ ಗುವಾಹಟಿಗೆ ಚಲಿಸುವ ಗೂಡ್ಸ್ ರೈಲನ್ನು ರೂ 105 ಕೋಟಿಗೆ ಗುತ್ತಿಗೆಗೆ ತೆಗೆದುಕೊಂಡಿದೆ. ರೈಲನ್ನು ಎವಿಜಿ ಲಾಜ...
Amrit Bharat: 50 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ, ಫೀಚರ್ ತಿಳಿಯಿರಿ
ಭಾರತೀಯ ರೈಲ್ವೆಯು ದೇಶದಾದ್ಯಂತ ತನ್ನ ಸೇವೆಯನ್ನು ವಿಸ್ತರಣೆ ಮಾಡುತ್ತಾ ಬಂದಿದೆ. ವಂದೇ ಭಾರತ್, ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಭಾರತ ಸರ್ಕಾರ ಪರಿಚಯಿಸಿದೆ. ಇತ್ತೀ...
Vande Bharat: ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್, ಏನದು?
ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿಯಿದೆ. ನಿರ್ದಿಷ್ಟವಾಗಿ ಒಂದು ಪ್ರದೇಶದಲ್ಲಿ ಜನರು ಕಾಯುತ್ತಿದ್ದ ಸಮಯ ಕೊನೆಗೂ ಬಂದಿದೆ. ಈ ರೈಲು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ...
ಪೋಷಕರ ಹಸ್ತಕ್ಕೆ 549 ಮಕ್ಕಳು, 200 ಕ್ಕೂ ಹೆಚ್ಚು ಜನರ ರಕ್ಷಣೆ, ಒಂದು ತಿಂಗಳಲ್ಲೇ ರೈಲ್ವೆಯ ಕಾರ್ಯವಿದು!
ಭಾರತೀಯ ರೈಲ್ವೇಯು ವರ್ಷಗಳಲ್ಲಿ, ಜನರು ಮತ್ತು ವಾಣಿಜ್ಯ ಸರಕುಗಳನ್ನು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೈಲು ಪ್ರಯಾಣಿಕರನ್ನು ...
Bangalore to Kashmir: ಬೆಂಗಳೂರಿನಿಂದ ಕಾಶ್ಮೀರಕ್ಕೆ ಪ್ರವಾಸ- ಪ್ಯಾಕೇಜ್ ದರ, ದಿನಾಂಕ ವಿವರ
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ, ಕೆಲವು ಪ್ಯಾಕೇಜ್ ದೇವಾಲಯಗಳ ಭೇಟಿಗ...
ಮೈಸೂರಿನಿಂದ ಬೆಂಗಳೂರು, ಹಾಸನಕ್ಕೆ ರೈಲ್ವೇ ಸಂಪರ್ಕ
ಬೆಂಗಳೂರು, ಫೆಬ್ರವರಿ 13: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮೂಲಸೌಕರ್ಯ ವಿಸ್ತರಣೆಯ ಯೋಜನೆಗಳನ್ನು ತಿಳಿಸಿದ್ದು, ಮೈಸೂರು ಮತ್ತು ಬೆಂಗಳೂರು ಮತ್ತು ಬೆಂಗಳೂರು ಮತ್ತು ಹಾಸನ ನ...
Vande Bharat: ಅಂತರಾಷ್ಟ್ರೀಯ ಹಳಿಗಳಲ್ಲಿ ಭಾರತದ ವಂದೇ ಭಾರತ್!
ವಂದೇ ಭಾರತ್ ರೈಲುಗಳನ್ನು ರಫ್ತು ಮಾಡುವ ಯೋಜನೆಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಹೇಳಿದ್ದಾರೆ. ಭ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X