ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಯುಎಸ್ ಫಾರ್ಮಾ ಚಿಲ್ಲರೆ ವ್ಯಾಪಾರಿ ಕಂಪನಿಯಾದ ವಾಲ್ಗ್ರೀನ್ ಬೂಟ್ಸ್ ಅಲೈಯನ್ಸ್ (ಡಬ್ಲ್ಯುಬಿಎ) ಯಿಂದ ಹತ್ತು ವರ್ಷಗಳ ಅವಧಿಯಲ್ಲಿ 1.5 ಬಿಲಿಯನ್ ಡಾಲರ್ ಬೃಹತ್ ಒಪ್ಪಂದವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಟಿಸಿಎಸ್ ಕಂಪನಿಯ ಇತಿಹಾಸದಲ್ಲೇ ಅತಿದೊಡ್ಡ ವ್ಯವಹಾರವಾಗಿದೆ.
ಭಾರತದ ಅತಿ ದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾದ ಟಿಸಿಎಸ್, ವಾಲ್ಗ್ರೀನ್ ಬೂಟ್ಸ್ ಅಲೈಯನ್ಸ್ ತಂತ್ರಜ್ಞಾನ ಕಾರ್ಯಾಚರಣೆಯನ್ನು ಪರಿವರ್ತಿಸಲು ಈ ಒಪ್ಪಂದ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1.5 ಬಿಲಿಯನ್ ಡಾಲರ್ ಅಂದರೆ ಭಾರತದ ದುಪಾಯಿ ಸುಮಾರು 10,665 ಕೋಟಿ ರುಪಾಯಿನಷ್ಟಿದೆ.

ವಾಲ್ಗ್ರೀನ್ ಬೂಟ್ಸ್ ಸಂಪೂರ್ಣ ಐಟಿ ಕಾರ್ಯಾಚರಣೆಗಳನ್ನು ಟಿಸಿಎಸ್ ನಡೆಸಲಿದೆ. ಅಪ್ಲಿಕೇಶನ್ಗಳನ್ನು ಆಧುನೀಕರಿಸುವುದರ ಜೊತಗೆ ಕ್ಲೌಡ್ ಯುಎಸ್ ಚಿಲ್ಲರೆ ವ್ಯಾಪಾರಿಗಳಿಗೆ ತಂತ್ರಜ್ಞಾನ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದೆ.
ಒಪ್ಪಂದದ ಸಂಪೂರ್ಣ ಅವಧಿಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಉಳಿತಾಯ ವೆಚ್ಚ ಮಾಡಲು ಕಂಪನಿ ಬದ್ಧವಾಗಿದೆ. ಇದು ಅಪ್ಲಿಕೇಶನ್ ನಿರ್ವಹಣೆ ಮತ್ತು ಬೆಂಬಲ, ಮೂಲಸೌಕರ್ಯ ಮತ್ತು ಭದ್ರತಾ ಕಾರ್ಯಾಚರಣೆಗಳಂತಹ ನಿರ್ವಹಿಸಿದ ಸೇವೆಗಳನ್ನು ಒದಗಿಸುತ್ತದೆ.
'' ಈ ಒಪ್ಪಂದವು ವಾಲ್ಗ್ರೀನ್ಸ್ ಮತ್ತು ಟಿಸಿಎಸ್ ನಡುವಿನ ಸಂಬಂಧದಲ್ಲಿ ಉತ್ತಮಗೊಳಿಸುತ್ತದೆ ಮತ್ತು ಅವರ ಬೆಳವಣಿಗೆ ಮತ್ತು ರೂಪಾಂತರದ ಪಾಲುದಾರರಾಗಲು ನಮ್ಮನ್ನು ಕರೆದೊಯ್ಯುತ್ತದೆ. ಟಿಸಿಎಸ್ ತಮ್ಮ ಇಡೀ ಐಟಿ ಆಪರೇಟಿಂಗ್ ಮಾದರಿಯನ್ನು ಪರಿವರ್ತಿಸುತ್ತಿದೆ "ಎಂದು ಟಿಸಿಎಸ್ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರಾಜಶ್ರೀ ರಾಮಕೃಷ್ಣನ್ ಹೇಳಿದ್ದಾರೆ.
ಕಳೆದ ಎರಡು ತ್ರೈಮಾಸಿಕಗಳಲ್ಲಿ ಟಿಸಿಎಸ್ ತನ್ನ ಚಿಲ್ಲರೆ ವ್ಯಾಪಾರದಲ್ಲಿ ಉತ್ತಮ ಏರಿಕೆ ಕಂಡಿದೆ . ಚಿಲ್ಲರೆ ವ್ಯಾಪಾರವು ಟಿಸಿಎಸ್ಗೆ ಎರಡನೇ ಅತಿದೊಡ್ಡ ಆದಾಯ ಮೂಲವಾಗಿದ್ದು, ಅದು ಆದಾಯದ 15 ಪರ್ಸೆಂಟ್ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications