ಹೋಮ್  » ವಿಷಯ

Finance News in Kannada

ತೆರಿಗೆ ಉಳಿಸುವ ಎಫ್‌ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
ನವದೆಹಲಿ, ಜನವರಿ 23: ತೆರಿಗೆಯು ಬಹುತೇಕ ಜನರ ಮೇಲೆ ಹೊರೆಯಾಗಿದೆ. ಆದರೆ, ತುಂಬಾ ಜನರು ತೆರಿಗೆ ಉಳಿಸುವ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಲು ವಿಫಲರಾಗಿರುತ್ತಾರೆ. ತೆರಿಗೆ ಉಳಿಸು...

ಎಚ್‌ಡಿಎಫ್‌ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
ಮುಂಬೈ, ಜನವರಿ 22: ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (HDFC) ಎರಡು ತಿಂಗಳ ಬಳಿಕ ನಂತರ ಮುಂದಿನ ಬಾಂಡ್ ಮಾರುಕಟ್ಟೆಗೆ ಮರಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮೂವ...
ನವದೆಹಲಿ: ಕೋಟ್ಯಂತರ ರೂ. ಹಣ ವರ್ಗಾವಣೆ, ಬ್ಯಾಂಕ್ ಅಧಿಕಾರಿ ಬಂಧನ
ನವದೆಹಲಿ, ಜನವರಿ 15: ತಾವಿದ್ದ ಬ್ಯಾಂಕ್‌ನಲ್ಲಿಯೇ ಅಧಿಕಾರಿಯೊಬ್ಬರು ಇಬ್ಬರು ಗ್ರಾಹಕರ ಕೋಟ್ಯಂತರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಪೊಲೀಸರ ಬಲೆಗೆ ಬಿದ್ದ ಘಟನೆ ನ...
ಮಕ್ಕಳು ತಿಳಿದಿರಬೇಕಾದ ಪ್ರಮುಖ 7 ಹಣಕಾಸು ವಿಚಾರ, ನಿಮಗಿದು ಗೊತ್ತೇ?
ಪ್ರಸ್ತುತ ಹಣಕಾಸು ಸಾಕ್ಷರತೆಯ ಅಗತ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನಮಗೆ ಎಷ್ಟು ಹಣಕಾಸು ಸಂಬಂಧಿತ ವಿಚಾರಗಳ ಬಗ್ಗೆ ತಿಳಿದಿದ್ದರೂ ನಾವು ಕೆಲವು ಬಾರಿಯಾದರೂ ಎಡವುತ್ತ...
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 107 ಕೋಟಿ ರೂ ಲಾಭ: ಡಾ.ಏಕರೂಪ್ ಕೌರ್
ಧಾರವಾಡ, ಜು.19: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಪ್ರಸಕ್ತ 2021-22ನೇ ಸಾಲಿನಲ್ಲಿ ತೆರಿಗೆ ಪೂರ್ವ 107.33 ಕೋಟಿ ರೂ.ಗಳ ದಾಖಲೆ ಲಾಭ ಗಳಿಸಿದೆ. 66.61 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ವ...
CA Day 2022: ಸಿಎ ದಿನ: ಇತಿಹಾಸ, ಆರಂಭ, ಪ್ರಾಮುಖ್ಯತೆ, ಇಲ್ಲಿದೆ ಮಾಹಿತಿ
ದೇಶದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ (ಐಸಿಎಐ) ಅನ್ನು ಸ್ಥಾಪನೆ ಮಾಡಿದ ದಿನವಾದ ಜುಲೈ 1ರಂದು ಪ್ರತಿ ವರ್ಷ ಸಿಎ ದಿನ ಅಥವಾ ಚಾರ್ಟೆಡ್ ಅಕೌಂಟೆಂಟ್ ...
ಚಿನ್ನ ಸಂಗ್ರಹ: 2022ರ ಟಾಪ್ 10 ದೇಶಗಳ ಪಟ್ಟಿ, ಭಾರತಕ್ಕೆ ಎಷ್ಟನೇ ಸ್ಥಾನ?
ರಷ್ಯಾ- ಉಕ್ರೇನ್ ನಡುವಿನ ಸಮರ ಸಂಘರ್ಷ ಆರಂಭವಾದ ಬೆನ್ನಲ್ಲೇ ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಚಿನ್ನ ಸಂಗ್ರಹಿಸುವಲ್ಲಿ ಪೈಪೋಟಿ ನೀಡುತ್ತಿವೆ. ಭಾರತವೂ ಕೂಡ ಪ್ರತಿ ವರ್ಷ ಚಿನ್ನದ ...
ಒಂದೇ ವರ್ಷ ಹಲವು ವಿಮೆ ಕ್ಲೈಮ್ ಇದೆಯಾ? ಈ ಮಾಹಿತಿ ತಿಳಿದಿರಿ
ಕಾರು ಮಾಲೀಕರು ತಮ್ಮ ವಾಹನಗಳಿಗೆ ವಿಮೆ ಮಾಡಿಸಬೇಕು. ಅದು ಕಡ್ಡಾಯವಾಗಿದೆ, ಅದು ನಮಗೆಲ್ಲರಿಗೂ ತಿಳಿದಿದೆ. ಅಪಘಾತದ ಸಂದರ್ಭದಲ್ಲಿ, ನಮ್ಮ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಹಾನಿಯ...
New EPF Rule : ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆ
ಏಪ್ರಿಲ್ ತಿಂಗಳು ಈಗಾಗಲೇ ಆರಂಭವಾಗಿದೆ. ಈ ತಿಂಗಳಿನಲ್ಲಿ ಪಿಎಫ್ ನಿಯಮದಲ್ಲಿ ಹಲವಾರು ಬದಲಾವಣೆ ಆಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ...
ಕ್ರಿಪ್ಟೋಕರೆನ್ಸಿ ಪರಿಚಯಿಸುವ ಯೋಜನೆ ಸದ್ಯಕ್ಕಿಲ್ಲ; ಕೇಂದ್ರ ಸರ್ಕಾರ
ನವದೆಹಲಿ, ಮಾರ್ಚ್ 15: ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ರಾಜ್ಯಸಭೆಗೆ ತಿಳಿ...
ಉಕ್ರೇನ್‌-ರಷ್ಯಾ ಯುದ್ಧ: ಮುಂದಿನ ಹಣಕಾಸು ವರ್ಷದವರೆಗೆ ವಿಳಂಬವಾಗುತ್ತಾ ಎಲ್‌ಐಸಿ ಐಪಿಒ?
ಸರ್ಕಾರಿ ವಿಮಾ ದೈತ್ಯ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಯ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಮುಂದಿನ ಹಣಕಾಸು ವರ್ಷದಲ್ಲಿ ಮಾಡ...
ಬಿಟ್‌ಕಾಯಿನ್, ಎಥೆರಿಯಮ್ ಬಗ್ಗೆ ಹಣಕಾಸು ಕಾರ್ಯದರ್ಶಿ ಮಹತ್ವದ ಹೇಳಿಕೆ
ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ ಬಗ್ಗೆ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಮಹತ್ವದ ಹೇಳಿಕೆ ನೀಡಿದ್ದಾರೆ. "ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X