ಹೋಮ್  » ವಿಷಯ

Scam News in Kannada

ಹೊಸ ವಂಚನೆ ವಿಧಾನ: ಎಚ್ಚರ, ಆಧಾರ್ ನಂಬರ್ ಬಳಸಿಕೊಂಡು ಖಾತೆಯ ಹಣ ಎಗರಿಸುತ್ತಾರೆ ಖದೀಮರು
ಡಿಜಿಟಲೀಕರಣ ಹೆಚ್ಚಾಗುತ್ತಾ ಸಾಗುತ್ತಿರುವಂತೆ ಸೈಬರ್ ಕ್ರೈಮ್ ಪ್ರಕರಣ ಕೂಡಾ ಹೆಚ್ಚಾಗುತ್ತಾ ಸಾಗುತ್ತಿದೆ. ಜನರು ಆನ್‌ಲೈನ್ ಮೂಲಕವೇ ವಂಚನೆಯನ್ನು ನಡೆಸುತ್ತಿದ್ದಾರೆ. ಸೈಬರ್...

WhatsApp: ವಂಚಿಸಲು ಬಳಸುವ ಮೊಬೈಲ್ ಸಂಖ್ಯೆ ನೋಂದಣಿ ವಾಟ್ಸಾಪ್ ರದ್ದುಗೊಳಿಸುತ್ತದೆ: ಸಚಿವ ಅಶ್ವಿನಿ
ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ನೋಂದಣಿ ರದ್ದುಗೊಳಿಸಲು ಮೆಟಾ ಒಡೆತನದ ವಾಟ್ಸಾಪ್ ಒಪ್ಪಿಗೆ ನೀಡಿದೆ. ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ಸೇವೆಯನ್ನು ಅದರ ಪ್...
WhatsApp Scam: ಹೂಡಿಕೆ ವಂಚನೆ ಬಗ್ಗೆ ನೆಟ್ಟಿಗರಿಗೆ ಜೆರೋಧಾ ಸಂಸ್ಥಾಪಕರ ಎಚ್ಚರಿಕೆ
ದಿನ ಕಳೆದಂತೆ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಡಿಜಿಟಲ್ ವ್ಯವಸ್ಥೆ ಬಳಕೆ ಹೆಚ್ಚಳವಾಗುತ್ತಿದ್ದಂತೆ ಆನ್‌ಲೈನ್ ವಂಚನೆಗಳು ಕೂಡಾ ಅಧಿಕವಾಗುತ್ತಿದೆ. ವಂಚಕರು ಜನರಿಗೆ ವ...
EPF online scam: ಶಿಕ್ಷಕಿಯ ಪಿಎಫ್ ಖಾತೆಯಿಂದ 80,000 ರೂ. ಎಗರಿಸಿದ ಸ್ಕ್ಯಾಮರ್, ನೀವು ಎಚ್ಚರ!
ಭಾರತದಲ್ಲಿ ಆನ್ ಲೈನ್ ಸ್ಕ್ಯಾಮ್‌ಗಳು ಅತೀ‌ ಹೆಚ್ಚಾಗುತ್ತಿದೆ. ದಿನಕ್ಕೆ ನಾವು ಕನಿಷ್ಠ ಒಂದಾದರೂ ಆನ್‌ಲೈನ್ ವಂಚನೆಯ ಬಗ್ಗೆ ಸುದ್ದಿಯನ್ನು ನಾವು ಕೇಳುತ್ತಾ ಬಂದಿದ್ದೇವೆ. ಸೈ...
YouTube Scam: ನಟ ಅರ್ಷದ್ ವಾರ್ಸಿ ಸೇರಿ 44 ಮಂದಿ ಸ್ಟಾಕ್ ಮಾರುಕಟ್ಟೆಯಲ್ಲಿ ಬ್ಯಾನ್
ಪ್ರಸಿದ್ಧ ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಆತನ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ ಒಟ್ಟಾಗಿ 45 ಮಂದಿಯನ್ನು ಮತ್ತು ಸಂಸ್ಥೆಗಳನ್ನು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ...
Guru Raghavendra Bank Scam : ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಸಿಬಿಐ ತನಿಖೆಗೆ ಸರ್ಕಾರ ನಿರ್ಧಾರ
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಮೂರು ಕೋ-ಆಪರೇಟಿವ್ ಬ್ಯಾಂಕ್‌ಗಳ ಹಗರಣ ಪ್ರಕರಣವನ್ನು ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರಿಯಾ ತನಿಖಾ ದಳಕ್ಕೆ (ಸಿಬಿಐ) ...
ಎಚ್ಚರ: ಹಬ್ಬದ ಸಂದೇಶ ನೆಪದಲ್ಲಿ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ ಚೀನಾ ವೆಬ್‌ಸೈಟ್!
ದೀಪಾವಳಿ ಮುಂದಿನ ವಾರದಲ್ಲಿಯೇ ಆರಂಭವಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ನಾವು ನಮ್ಮ ಪ್ರೀತಿಪಾತ್ರರಿಗೆ, ಕುಟುಂಬಸ್ಥರಿಗೆ ಉಡುಗೊರೆ ನೀಡುವುದು, ವಾಟ್ಸಾಪ್ ಮೂಲಕ ಶುಭಾಶಯ ಸಂದೇಶ...
ಎಚ್ಚರ: ಟ್ವಿಟ್ಟರ್‌ ಬಳಕೆದಾರರಿಂದ ಎನ್‌ಎಫ್‌ಟಿ, ಕ್ರಿಪ್ಟೋ ದೋಚುತ್ತಾರೆ ಸ್ಕಾಮರ್‌ಗಳು!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವಿಟ್ಟರ್ ಪ್ರೊಫೈಲ್ ಚಿತ್ರವನ್ನು ಕಳೆದ ತಿಂಗಳು ಅಜುಕಿ ಎನ್‌ಎಫ್‌ಟಿ ಯೋಜನೆಗಳಿಗಾಗಿ ಫಿಶಿಂಗ್ ಸೈಟ್‌ಗಳನ್ನು ಪ್ರಚ...
ಅಂತರಿಕ್ಷ್-ದೇವಾಸ್ ಒಪ್ಪಂದ: ವಿತ್ತ ಸಚಿವರು ಬಿಚ್ಚಿಟ್ಟ ಪ್ರಮುಖ ಅಂಶಗಳು
ನವದೆಹಲಿ, ಜನವರಿ 18: ದೇಶದಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗಕ್ಕೆ 2005ರಲ್ಲಿ ಮಾಡಿಕೊಂಡಿರುವ ಅಂತರಿಕ್ಷ್-ದೇವಾಸ್ ಒಪ್ಪಂದವೇ ಸಾಕ್ಷಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ...
ತೆರಿಗೆ ವಂಚನೆ: ಅನಿಲ್‌ ಅಂಬಾನಿ, ಕಿರಣ್ ಮಜುಂದಾರ್ ಶಾ ಸೇರಿದಂತೆ ಪ್ರಮುಖ ಉದ್ಯಮಿಗಳಿಗೆ ಸಂಕಷ್ಟ
ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ ಮತ್ತು ಭಾರತದ ಖ್ಯಾತ ಮಹಿಳಾ ಉದ್ಯಮಿ ಮತ್ತು ಬಿಲಿಯನೇರ್ ಕಿರಣ್ ಮಜುಂದಾರ್ ಶಾ ಅವರನ್ನೂ ತೆರಿಗೆ ವಂಚನೆಗೆ ಸಂಬಂಧಿಸಿದ ಪಂಡೋರಾ ಪೇಪ...
ಪಂಡೋರಾ ಪೇಪರ್ ಲೀಕ್: ಸಚಿನ್ ಸೇರಿ ನೂರಾರು ಸೆಲೆಬ್ರೆಟಿಗಳ ತೆರಿಗೆ ವಂಚನೆ ಬಹಿರಂಗ
ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬಹುದೊಡ್ಡ ಹಗರಣವೊಂದು ಬಹಿರಂಗಗೊಂಡಿದೆ. ಈ ಹಿಂದಿನ ಪನಾಮ ಪೇಪರ್ಸ್ ಲೀಕ್ ಆದ ಬಳಿಕ, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ವಂಚನ...
ಪಿಎನ್‌ಬಿ ಹಗರಣ: ಆಂಟಿಗುವಾದಿಂದಲೂ ಮೆಹುಲ್ ಚೋಕ್ಸಿ ನಾಪತ್ತೆ
ಬಹುಕೋಟಿ ಪಿಎನ್‍ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಟಿಗ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X