ಹೋಮ್  » ವಿಷಯ

Sundar Pichai News in Kannada

ಗೂಗಲ್‌ ಸಿಇಒ ಸುಂದರ್‌ ಪಿಚೈ ರಾಜೀನಾಮೆ ನೀಡುತ್ತಾರೆ, ಇಲ್ಲವೇ ವಜಾ ಮಾಡಲಾಗುತ್ತದೆ: ಮಾರುಕಟ್ಟೆ ತಜ್ಞರು
ನವದೆಹಲಿ, ಫೆಬ್ರವರಿ 27: ಹೆಲಿಯೊಸ್ ಕ್ಯಾಪಿಟಲ್ ಸಂಸ್ಥಾಪಕ ಸಮೀರ್ ಅರೋರಾ ಅವರು ಗೂಗಲ್‌ನ ಮಾತೃಸಂಸ್ಥೆ, ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರನ್ನು ವಜಾಗೊಳಿಸಲಾಗುವುದು ಅಥವಾ ...

ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ದಿನವನ್ನು ಹೇಗೆ ಪ್ರಾರಂಭಿಸುತ್ತಾರೆ ಗೊತ್ತಾ?
ನವದೆಹಲಿ, ಫೆಬ್ರವರಿ 10: ಆಲ್ಫಾಬೆಟ್ ಮತ್ತು ಅದರ ಅಂಗಸಂಸ್ಥೆ ಗೂಗಲ್‌ನ ಸಿಇಒ ಸುಂದರ್ ಪಿಚೈ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಪಿಚೈ ಅವರು ತಮ್ಮ ನವೀನ ಆಲೋಚನೆಗಳು ಮತ್ತು ...
ಗೂಗಲ್‌ ಸಿಇಒ ಸುಂದರ್‌ ಪಿಚೈ ಮನೆ ಬೆಲೆ ಎಷ್ಟು ಗೊತ್ತಾ, ಅದರಲ್ಲಿ ಏನಿದೆ ತಿಳಿಯಿರಿ
ಬೆಂಗಳೂರು, ಜನವರಿ 18: ತಮಿಳುನಾಡಿನ ಸುಂದರ್‌ ಪಿಚೈ ಟೆಕ್‌ ದೈತ್ಯ ಕಂಪೆನಿ ಗೂಗಲ್‌ ಹಾಗೂ ಆಲ್ಫಾಬೆಟ್‌ ಕಂಪೆನಿಗಳ ಸಿಇಒ ಆಗಿದ್ದಾರೆ. ಸಾಮಾನ್ಯವಾಗಿ ಈ ಮಾದರಿ ಬೃಹತ್‌ ಕಂಪೆನಿ ...
ಈ ವರ್ಷ ಮತ್ತಷ್ಟು ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದ ಗೂಗಲ್ ಸಿಇಒ ಸುಂದರ್‌ ಪಿಚೈ
ನ್ಯೂಯಾರ್ಕ್‌, ಜನವರಿ 18: ಐಟಿ ನೌಕರರ ಉದ್ಯೋಗ ಕಡಿತ ಈ ವರ್ಷವೂ ಮುಂದುವರೆದಿದ್ದು, ಈಗಾಗಲೇ ಉದ್ಯೋಗಿಗಳ ವಜಾ ಮಾಡಿರುವ ಗೂಗಲ್‌ ಕಂಪೆನಿ ಈ ವರ್ಷ ಮತ್ತಷ್ಟು ಜನರನ್ನು ಕೆಲಸದಿಂದ ತೆ...
Thomas Kurian: ಸಿಇಒ ಸುಂದರ್‌ ಪಿಚೈಗಿಂತ ಶ್ರೀಮಂತ ಈ ಗೂಗಲ್ ಉದ್ಯೋಗಿ!
ಪ್ರಪಂಚದಾದ್ಯಂತ, ಭಾರತೀಯರು ವ್ಯಾಪಕ ಶ್ರೇಣಿಯ ಉದ್ಯಮಗಳಲ್ಲಿ ಬಹು-ಶತಕೋಟಿ ಡಾಲರ್ ಕಂಪನಿಗಳನ್ನು ನಿರ್ವಹಿಸುತ್ತಾರೆ. ಜಯಶ್ರೀ ಉಳ್ಳಾಲ್ ಮತ್ತು ಸುಂದರ್ ಪಿಚೈ ಸೇರಿದಂತೆ ಶ್ರೀಮಂ...
Anjali Pichai: ಗೂಗಲ್ ಸಿಇಒ ಸುಂದರ್ ಪಿಚೈ ಪತ್ನಿ ಅಂಜಲಿ ಬಗ್ಗೆ ವಿವರ ಇಲ್ಲಿದೆ
ಗೂಗಲ್ ಪೋಷಕ ಸಂಸ್ಥೆಯಾದ ಆಲ್ಫಾಬೇಟ್‌ನ ಸಿಇಒ, ಭಾರತ ಮೂಲದ ಸುಂದರ್ ಪಿಚೈಗೆ 2022ರಲ್ಲಿ ಸಂಸ್ಥೆಯು ಒಟ್ಟಾಗಿ 226 ಮಿಲಿಯನ್ ಡಾಲರ್ ಪರಿಹಾರವನ್ನು ನೀಡಲಾಗಿದೆ. ಸರಾಸರಿ ಉದ್ಯೋಗಿಯ ವೇತನ...
Sundar Pichai: ಉದ್ಯೋಗ ಕಡಿತದ ನಡುವೆಯೂ ಗೂಗಲ್ ಸಿಇಒ ಪಿಚೈ 2022ರಲ್ಲಿ ಗಳಿಸಿದ್ದು $226 ಮಿಲಿಯನ್!
ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತವೂ ಈಗಲೂ ಮುಂದುವರಿದಿದೆ. ದಿನಕ್ಕೊಂದು ಸಂಸ್ಥೆಯು ಉದ್ಯೋಗ ಕಡಿತ ಘೋಷಿಸುತ್ತಿದೆ. ಇನ್ನು ಕೆಲವು ಸಂಸ್ಥೆಗಳು ಈಗಾಗಲೇ ಎರಡು- ಮೂರು ಹಂತಗಳ...
Google layoffs: 16 ವಾರದ ವೇತನ ಪರಿಹಾರ, ಟೆಕ್ ದೈತ್ಯ ಗೂಗಲ್‌ನಲ್ಲಿ 12 ಸಾವಿರ ಮಂದಿ ವಜಾ
ಜಾಗತಿಕವಾಗಿ ಈಗ ಉದ್ಯೋಗ ಕಡಿತದ್ದೆ ಸುದ್ದಿಯಾಗಿದೆ. ಹಣದುಬ್ಬರ, ಆರ್ಥಿಕ ಹಿಂಜರಿತ ಆತಂಕದ ನಡುವೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಶುಕ್ರವಾರ ಟೆಕ್ ದೈತ್ಯ ...
ಪದ್ಮಭೂಷಣ ಪಡೆದ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದೇನು?
ಗೂಗಲ್ ಸಿಇಒ ಸುಂದರ್ ಪಿಚೈಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಅತೀ ಶ್ರೇಷ್ಠ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಯುಎಸ್‌ಗೆ ಭಾರತದ ರಾಯಭಾರ...
ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪಡೆದವರು ಯಾರು?
ಗಣರಾಜ್ಯೋತ್ಸವದ ಮೊದಲು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜನವರಿ 25 ರಂದು ಪದ್ಮ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು. ಈ ಪಟ್ಟಿಯಲ್ಲಿ ವ್ಯಾಪಾರ ಕ್ಷೇತ್ರಕ್ಕೆ ತನ್ನದ...
ಕೈಗೆಟುಕುವ ಬೆಲೆಗೆ ಸ್ಮಾರ್ಟ್‌ಫೋನ್‌: ಜಿಯೋ ಜೊತೆಗೆ ಕೈ ಜೋಡಿಸಿದ ಗೂಗಲ್
ಕೈಗೆಟುಕುವ ಬೆಲೆಗೆ ಸ್ಮಾರ್ಟ್‌ಫೋನ್ ನಿರ್ಮಿಸುವ ಯೋಜನೆಗೆ ರಿಲಯನ್ಸ್ ಜಿಯೋ ಜೊತೆಗೆ ನಿಕಟವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ, ಯೋಜನೆಯ ಕುರಿತಾಗಿ ಕೆಲಸ ನಡೆಯುತ್ತಿದೆ ಎಂದು ...
ಡಿಜಿಟಲ್ ತೆರಿಗೆ: ಬಹುಪಕ್ಷೀಯ ಪರಿಹಾರವನ್ನು ಕೋರಿದ ಗೂಗಲ್ ಸಿಇಓ
ಡಿಜಿಟಲ್ ಸೇವೆಗಳಿಗೆ ತೆರಿಗೆ ವಿಧಿಸಲು ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ ಆಪರೇಷನ್ ಅಂಡ್ ಡೆವಲಪ್ಮೆಂಟ್‌ನಲ್ಲಿ (ಒಇಸಿಡಿ) ಚರ್ಚೆಯಲ್ಲಿರುವ ಸಂಗತಿಗೆ ಗೂಗಲ್ ಎಲ್ಲ ದೇಶಗಳನ್ನೂ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X