ಹೋಮ್  » ವಿಷಯ

ಚುನಾವಣೆ ಸುದ್ದಿಗಳು

ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್‌ ಜಾರಿ, ದಿನಾಂಕ ವಿವರ
ಬೆಂಗಳೂರು, ಏಪ್ರಿಲ್‌ 18: ಏಪ್ರಿಲ್ 26 ರಂದು 2024 ರ ಲೋಕಸಭಾ ಚುನಾವಣೆಯ 2ನೇ ಹಂತಕ್ಕೆ ಬೆಂಗಳೂರು ಸಜ್ಜಾಗುತ್ತಿದ್ದು, ಈ ನಿರ್ಣಾಯಕ ಚುನಾವಣಾ ಪ್ರಕ್ರಿಯೆಯಲ್ಲಿ ಶಾಂತಿ ಮತ್ತು ಭದ್ರತೆಯ...

Lok Sabha Election 2024: ಡಿಜಿಲಾಕರ್‌ಗಾಗಿ ಡಿಜಿಟಲ್ ವೋಟರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ
ಬೆಂಗಳೂರು, ಏಪ್ರಿಲ್‌ 18: ವೋಟರ್ ಐಡಿ ಸಾಮಾನ್ಯವಾಗಿ ಎಲ್ಲೆಡೆ ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ. ನಿಮ್ಮ ಐಡಿ ಮತ್ತು ವಿಳಾಸ ಪುರಾವೆಯಾಗಿ ನೀವು ಅವುಗಳನ್ನು ಎಲ್ಲೆಡೆ ...
ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಹಣ ವಶ, ತುಂಬಿ ತುಳುಕಾಡಿದ ಆಯೋಗದ ಖಜಾನೆ!
ಬೆಂಗಳೂರು, ಏಪ್ರಿಲ್‌ 15: ಮೊದಲ ಹಂತದ ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದು, ಕೇಂದ್ರಿಯ ಸಂಸ್ಥೆಗಳ ದಾಖಲೆಯ ಪ್ರಕಾರ 4,650 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಚುನ...
400 ರೂಪಾಯಿಗೆ ಎಲ್‌ಪಿಜಿ, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ, ಯಾವ ರಾಜ್ಯಕ್ಕೆ ಗೊತ್ತಾ?
ಇಂಫಾಲ್‌, ಏಪ್ರಿಲ್‌ 11: ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬಿಜೆಪಿ ಅರುಣಾಚಲಪ್ರದೇಶದ ಜನರಿಗೆ 400 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌, 25,000 ಉದ್ಯೋಗ ಭರವಸೆ ನೀಡಿದೆ. ಎಲ್‌ಪಿಜಿ ಮತ...
ಎಲೆಕ್ಷನ್‌ ಗೆಲ್ಲೋದು ಹೀಗೇನಾ: ಬಿಜೆಪಿ ಅಭ್ಯರ್ಥಿಗೆ ಸೇರಿದ 4 ಕೋಟಿ ವಶಪಡಿಸಿಕೊಂಡ ಅಧಿಕಾರಿಗಳು?
ನವದೆಹಲಿ, ಏಪ್ರಿಲ್‌ 8: ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಚೆನ್ನೈನ ತಾಂಬರಂನ ನೆಲ್ಲೈ ಎಕ್ಸ್‌ಪ್ರೆಸ್‌ನಲ್...
ತಮ್ಮ ಪತ್ನಿಗಿಂತಲೂ ಬಡವರಂತೆ ಮಾಜಿ ಸಚಿವ ವಿ ಸೋಮಣ್ಣ
ತುಮಕೂರು, ಏಪ್ರಿಲ್‌ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿಟ್ಟ...
ಮೈಸೂರು ಅರಮನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಳಿ ಮನೆ, ಕಾರಿಲ್ಲವಂತೆ!
ಮೈಸೂರು, ಏಪ್ರಿಲ್‌ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮೈಸೂರು ಅರಮನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ...
ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
ಬೆಂಗಳೂರು, ಮಾರ್ಚ್‌ 29: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಸಿದ್...
ಲೋಕಸಭಾ ಚುನಾವಣೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
ಬೆಂಗಳೂರು, ಮಾರ್ಚ್‌ 28: ತಮಿಳುನಾಡಿನ ಈರೋಡ್‌ನ ಹಾಲಿ ಲೋಕಸಭಾ ಸಂಸದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಎ ಗಣೇಶಮೂರ್ತಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿ...
ಹಣ ಡ್ರಾ ಅಥವಾ ಡೆಪಾಸಿಟ್ ಮಾಡುವ ಮುನ್ನ ಎಚ್ಚರ, ಚುನಾವಣ ನೀತಿ ಸಂಹಿತೆಯ ನಿಯಮ ತಿಳಿದುಕೊಳ್ಳಿ
ಬೆಂಗಳೂರು, ಮಾರ್ಚ್‌ 25: ಈಗಾಗಲೇ ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು, ಒಟ್ಟು 7 ಹಂತದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಯಲಿದ್ದು, ನಮ್ಮ ರಾಜ್ಯದಲ್ಲಿ ಎರಡ...
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಈ ಮಹಿಳಾ ಯುವ ಉದ್ಯಮಿ!
ನವದೆಹಲಿ, ಮಾರ್ಚ್‌ 25: ಗೋವಾದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ವಿಶೇಷವಾಗಿ ಬಿಜೆಪಿ ಪಕ್ಷವು ತನ್ನ ಮೊದಲ ಮಹಿಳಾ ಅಭ್ಯರ್ಥಿಯನ್ನು 2024 ರ ಲೋಕಸಭಾ ಚುನಾವಣೆಗೆ ಕಣಕ್ಕಿ...
ಬಿಜೆಪಿಯಿಂದ 111 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಕಣದಲ್ಲಿ ಈ ಖ್ಯಾತ ನಟಿ!
ನವದೆಹಲಿ, ಮಾರ್ಚ್‌ 25: ಲೋಕಸಭೆ ಚುನಾವಣೆಗೆ ಬಿಜೆಪಿ ಇನ್ನೂ 111 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಮತ್ತು ವಿ ಕೆ ಸಿಂಗ್, ಸಂಸದ ವರುಣ್ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X