ನಾವು ನಮ್ಮ ಸಾವಿನ ನಂತರದ ಸ್ಥಿತಿಯ ಬಗ್ಗೆ ಯೋಚನೆ ಮಾಡಿದ್ದೇವೆಯೇ? ಇದೆಂಥ ಹುಚ್ಚು ಪ್ರಶ್ನೆ ಎಂದು ಭಾವಿಸಬೇಡಿ. ನಮ್ಮ ಆಸ್ತಿ ನಮ್ಮ ಸಾವಿನ ನಂತರ ಹೇಗೆ ಮಕ್ಕಳ ಪಾಲಾಗುತ್ತೆಯೋ,, ಅದೆ ರೀತಿ ನಾವು ಮಾಡಿದ ಸಾಲಕ್ಕೂ ಹಕ್ಕುದಾರರಿರಬೇಕಲ್ಲವೆ?
ಹೌದು... ನಾವು ಸಾಲ ಮಾಡಿಟ್ಟು ಸತ್ತರೆ ಅದನ್ನು ತೀರಿಸುವವರು ಯಾರು? ಬೇರೆ ಬೇರೆ ವಿಧದ ಸಾಲದಲ್ಲಿ ಬೇರೆ ಬೇರೆಯವರು ಪಾಲುದಾರರಾಗುತ್ತಾರೆ.[ಸ್ವಂತ ಮನೆ ಕಟ್ಟಲು ಹಣ ಹೊಂದಿಸುವುದು ಹೇಗೆ?]
* ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್ ಸಾಲವನ್ನು ನೀವು ಬಿಟ್ಟುಹೋಗಿದ್ದರೆ ಅದು ಸಹ ವಂಶಪಾರಂಪರ್ಯ ನೀತಿಗೆ ಒಳಪಡುತ್ತದೆ. ವಂಶಪಾರಂಪರ್ಯವಾಗಿ ನಿಮಗೆ 20 ಲಕ್ಷದ ಆಸ್ತಿ ಬಂದಿದೆ ಎಂದು ಅಂದುಕೊಂಡರೆ ಅದರಲ್ಲಿಯೇ ನಿಮ್ಮ ಕ್ರೆಡಿಟ್ ಕಾರ್ಡ್ ಹಣವನ್ನು ಮುರಿದುಕೊಳ್ಳಲಾಗುತ್ತದೆ.

* ಗೃಹ ಸಾಲ ಬಾಕಿ
ನಿಮ್ಮ ತಂದೆ ಮಾಡಿಟ್ಟು ಹೋದ ಗೃಹ ಸಾಲಕ್ಕೆ ನೀವೆ ಜವಾಬ್ದಾರರು. ಇದು ನಿಮಗೂ ಅನ್ವಯಿಸುತ್ತದೆ. ಸಾಮಾನ್ಯವಾಗಿ ಇಂಥ ಸಾಲ ನೀಡುವಾಗ ಬ್ಯಾಂಕ್ ಗಳು ಗ್ಯಾರಂಟಿಗೋಸ್ಕರ ಒಂದು ವಿಮೆ ಮಾಡಿಸಿಕೊಳ್ಳುತ್ತವೆ.
ಒಂದು ವೇಳೆ ನಿಮಗೆ ಯಾವುದೇ ಕಾನೂನಾತ್ಮಕ ಉತ್ತರಾಧಿಕಾರಿ ಇಲ್ಲ, ವಿಮೆಯೂ ಇಲ್ಲ ಎಂದಾದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸ್ವಾತಂತ್ರ್ಯ ಬ್ಯಾಂಕಿಗೆ ಲಭ್ಯವಾಗುತ್ತದೆ.[ಪರ್ಸನಲ್ ಲೋನ್ ಪಡೆಯುವ ಮುನ್ನ ಓದಿ]
* ವಾಹನ ಸಾಲ
ಪ್ರಮುಖವಾಗಿ ಆಟೋ ಸಾಲ ಗೃಹ ಸಾಲದ ನಿಯಮಗಳಿಗೆ ಬದ್ಧರಾಗಿ ತೋರುವುದು. ಇಲ್ಲಿಯೂ ಸಹ ವಿಮಾ ಕಂಪನಿಯ ಆಧಾರದಲ್ಲಿ ಹಣ ಪಡೆದುಕೊಳ್ಳಲಾಗುವುದು.
* ಪರ್ಸನಲ್ ಲೋನ್
ಇದಕ್ಕೂ ಮತ್ತು ವಿಮೆಗೂ ನಿಕಟ ಸಂಬಂಧವಿರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ಸಾಲ ಮರುಪಾವತಿ ಅಸಾಧ್ಯವಾದರೆ ಬ್ಯಾಂಕ್ ವಿಮಾ ಕಂಪನಿಯಿಂದ ನಷ್ಟ ಭರಿಸಿಕೊಳ್ಳುತ್ತದೆ.
* ಆದಾಯ ತೆರಿಗೆ ಬಾಕಿ
ಒಂದು ವೇಳೆ ಆದಾಯ ತೆರಿಗೆ ಬಾಕಿ ಉಳಿಸಿಕೊಂಡು ವ್ಯಕ್ತಿ ಸಾವನ್ನಪ್ಪಿದರೆ ಯಾವ ಕಾನೂನಿನ ಅನ್ವಯವೂ ಬಾಕಿ ತುಂಬಬೇಕಾಗಿಲ್ಲ.
* ಕುಟುಂಬ ಸದಸ್ಯರ ಪರ್ಸನಲ್ ಲೋನ್
ಇಲ್ಲಿ ಸಾವಿಗೀಡಾದ ವ್ಯಕ್ತಿಯ ಬಗ್ಗೆ ಕೆಲ ಅಧಿಕೃತ ದಾಖಲೆಗಳನ್ನು ಹಾಜರು ಪಡಿಸಿದ ನಂತರ ಸಾಲ ಮರುಪಾವತಿ ಕಾರ್ಯ ಆರಂಭವಾಗುತ್ತದೆ. ಪರ್ಸನಲ್ ಲೋನ್ ತೆಗೆದುಕೊಂಡಾಗ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸಲಾಗುತ್ತದೆಯೋ ಅದನ್ನೇ ಇಲ್ಲಿಯೂ ಮಾಡಲಾಗುತ್ತದೆ.
ಕೊನೆ ಮಾತು: ಮಾಡಿದ ಸಾಲ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ. ಆದಾಯ ತೆರಿಗೆ ಪಾವತಿ ಬಾಕಿ ಇದ್ದು ವ್ಯಕ್ತಿ ಸಾವನ್ನಪ್ಪಿದರೆ ಅದನ್ನು ತುಂಬುವ ಅಗತ್ಯ ಇರಲ್ಲ. ತಂದೆ-ತಾಯಿಯ ಆಸ್ತಿಗೆ ನಾವು ಹೇಗೆ ಹಕ್ಕುದಾರರಾಗುತ್ತೆವೆಯೋ ಹಾಗೆ ಸಾಲಕ್ಕೂ ಹೊಣೆಗಾರರಾಗುತ್ತೇವೆ,(ಗುಡ್ ರಿಟರ್ನ್ಸ್.ಇನ್)
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications