ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಟೀನಾ ಅಂಬಾನಿ ದಂಪತಿಗಳ ಪುತ್ರಿ ಇಶಾ ಅಂಬಾನಿ, ಡಿ.12, 2018ರಂದು ಆನಂದ್ ಪಿರಮಲ್ ಅವರೊಂದಿಗೆ ಅಂಬಾನಿ ನಿವಾಸ 'ಆಂಟಿಲಿಯಾ'ದಲ್ಲಿ ಅದ್ದೂರಿ ವಿವಾಹವಾಗಿರುವುದು ನಿಮಗೆಲ್ಲಾ ಗೊತ್ತೆ ಇದೆ.
ಇದೀಗ ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ದಂಪತಿಗಳು ಅವಳಿ ಮಕ್ಕಳಾದ ಕೃಷ್ಣ ಮತ್ತು ಆದಿಯಾ ಪೋಷಕರಾಗಿದ್ದಾರೆ. ಬ್ಯುಸಿನೆಸ್ ವುಮೆನ್ ನಂದಿನಿ ಪಿರಮಲ್, ಇಶಾ ಅಂಬಾನಿಯ ನಾದಿನಿಯಾಗಿದ್ದಾರೆ.
ನಂದಿನಿ ಪಿರಮಲ್ ಯಾರು?:
ನಂದಿನಿ ಪಿರಮಲ್ ಅವರು "ಪಿರಮಿಲ್ ಫಾರ್ಮಾ ಲಿಮಿಟೆಡ್"ನ ಅಧ್ಯಕ್ಷ್ಯರಾಗಿದ್ದಾರೆ. ಇದಲ್ಲದೆ ಅವರು ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ ಕಾರ್ಯದ ಮುಖ್ಯಸ್ಥರಾಗಿದ್ದು, ಇದರೊಂದಿಗೆ ಪಿರಮಿಲ್ ಫಾರ್ಮಾದಲ್ಲಿ ಗುಣಮಟ್ಟ ಘಟಕದ ಮೇಲ್ವಿಚಾರಣೆಯನ್ನು ಮಾಡುತ್ತಾರೆ.

ನಂದಿನಿ ಪಿರಮಲ್ ಅವರು ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮತ್ತು ಅರ್ಥಶಾಸ್ತ್ರದಲ್ಲಿ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬಿಎ(ಆನರ್ಸ್) ಪದವಿ ಪಡೆದಿದ್ದಾರೆ. ಇದರೊಂದಿಗೆ 'ಸ್ಟ್ರಾನ್ ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್' ನಲ್ಲಿ ಎಂಬಿಎ ಮಾಡಿದ್ದಾರೆ.
ನಂದಿನಿ ಪಿರಮಲ್ : ನಿವ್ವಳ ಮೌಲ್ಯ( ಸಂಪತ್ತು ಎಷ್ಟು)?
ನಂದಿನಿ ಪಿರಮಲ್ ಅವರು ಹೊಂದಿರುವ ಸಂಪತ್ತಿನ ನಿವ್ವಳ ಮೌಲ್ಯದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಇವರ ತಂದೆ ಅಜಯ್ ಪಿರಮಲ್ ಅವರು 24, 8225 ಕೋಟಿ.ರೂ ನಿವ್ವಳ ಮೌಲ್ಯದ ಒಡೆಯರಾಗಿದ್ದಾರೆ.
ನಂದಿನಿ ಪಿರಮಲ್ ದೊರೆತ ಪ್ರಶಸ್ತಿ ಪುರಸ್ಕಾರಗಳು:
ನಂದಿನಿ ಪಿರಮಲ್ ಅವರನ್ನು ಬ್ಯುಸಿನೆಸ್ ಟುಡೇ 2020ರಲ್ಲಿ 'ಇಂಡಿಯಸ್ ಮೋಸ್ಟ್ ಪವರ್ ಫುಲ್ ವುಮೆನ್' ಎಂದು ಗುರುತಿಸಿದೆ. ಇದಲ್ಲದೆ 2014ರಲ್ಲಿ 'ವಲ್ಡ್ ಎಕಾನಮಿ ಫಾರ್ಮ್'ನಿಂದ 'ಯಂಗ್ ಗ್ಲೋಬಲ್ ಲೀಡರ್' ಎಂದು ಗುರುತಿಸಲ್ಪಟ್ಟಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications