ಭಾರತದೊಂದಿಗೆ ಮತ್ತೆ ವ್ಯಾಪಾರ ಸಂಬಂಧ ಪುನರಾರಂಭಿಸಲು ಪಾಕಿಸ್ತಾನ ಉತ್ಸುಕ ಬೆಂಗಳೂರು, ಮಾರ್ಚ್ 25: ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಭಾರತದೊಂದಿಗಿನ ವ್ಯಾಪಾರ ಪರಿಸ್ಥಿತಿಯನ್ನು ಪರಿಶೀಲಿಸುವ ಬಗ್ಗೆ ಮಾತನಾಡಿದ್ದು, ತಮ್ಮ ದೇಶದಲ್ಲಿನ ವ್ಯ...
‘ಸ್ಟಾರ್ಟ್ಅಪ್’ ವಿಚಾರದಲ್ಲಿ ಭಾರತದ ಮಹತ್ವದ ಸಾಧನೆ! ನವದೆಹಲಿ, ಮಾರ್ಚ್ 21: ಭಾರತ ಈಗ ಎಲ್ಲಾ ವಿಭಾಗದಲ್ಲೂ ದೊಡ್ಡ ಮಟ್ಟಿಗಿನ ಅಭಿವೃದ್ಧಿ ಹೊಂದುತ್ತಿದ್ದು, ಈಗ ಜಾಗತಿಕ ಮಟ್ಟದಲ್ಲಿ ‘ಸ್ಟಾರ್ಟ್ಅಪ್' ಎಂದರೆ ‘ನವೋದ್ಯಮ' ಸ್ಥಾಪನೆ ...
ಬ್ರಿಟನ್ ರಾಣಿ ಎಲಿಜಬೆತ್ ಬಳಸಿದ್ದ ಎಸ್ಯುವಿ ಕಾರು ಖರೀದಿಸಿದ ಈ ಭಾರತೀಯ ಉದ್ಯಮಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕಾರು ಒಡೆಯ ಭಾರತದಲ್ಲಿ ಸುಪ್ರಸಿದ್ಧ ಕಾರು ಸಂಗ್ರಾಹಕರಲ್ಲಿ ಯೊಹಾನ್ ಪೂನಾವಾಲಾ ಕೂಡಾ ಒಬ್ಬರಾಗಿದ್ದಾರೆ. ಇವರು ಆಗ್ಗಾಗೆ ವಿಶೇಷತೆಯುಳ್ಳ ಮತ್ತು ಅತಿ ದುಬಾರಿ ಕಾರುಗಳ ಖರೀದಿಗಳಿಂದಲೇ ಆಗಾಗ...
ಒಂದೇ ದಿನ 25 ಕೋಟಿ ರೂ. ಗೂ ಹೆಚ್ಚು ಮೌಲ್ಯದ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ ಉದ್ಯಮಿ, ಇವರ ಬಿಸಿನೆಸ್ ಏನು? ಕಲ್ಯಾಣ್ ಜ್ಯುವೆಲರ್ಸ್, ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್ಗಳಲ್ಲಿ ಒಂದಾಗಿದ್ದುಈ ಸಂಸ್ಥೆಯೂ, ಇದರ ಸ್ಥಾಪಕ ಟಿ.ಎಸ್ ಕಲ್ಯಾಣರಾಮನ್ ಅವರ ಶ್ರಮ, ಉತ್...
ನೌಕರನಾಗಿದ್ದ ವ್ಯಕ್ತಿ ಕೆಲಸ ತ್ಯಜಿಸಿ, 86,000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದರು.! ಇದು ಯಾರದ್ದೋ ಕಂಪನಿಯಲ್ಲಿ ನೌಕರನಾಗಿ ದುಡಿಯುತ್ತಾ, ತನ್ನದೇ ಸ್ವಂತ ಬಿಸಿನೆಸ್ ಮಾಡಬೇಕೆಂಬ ಕನಸು ಕಂಡು ಕೆಲಸ ತೊರೆದು ಕನಸು ನನಸು ಮಾಡಲು ಪಟ್ಟ ಶ್ರಮ ವ್ಯಕ್ತಿಯ ಸ್ಪೂರ್ತಿದಾಯಕ ಕ...
ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ದೇಶದ ಮೇಧಾವಿ ಅವತಾರ್ ಸೈನಿ, ಪೆಂಟಿಯಮ್ ಪ್ರೊಸೆಸರ್ ರಚನೆಯಲ್ಲಿ ಪ್ರಮುಖ ಪಾತ್ರ ಇವರದ್ದೇ. ಹಲವಾರು ಭಾರತೀಯರು ಐಟಿ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಗೂಗಲ್ ಮತ್ತು ಮೈಕ್ರೋಸಾಫ್ಟ್ನಂತಹ ವಿಶ್ವದ ಉನ್ನತ ಐಟಿ ಕಂಪನಿಗಳೊಂದಿಗೆ ಕೆಲಸ ಮಾಡಿ...
Success Story: ಲಂಡನ್ನ ಒಳ್ಳೆಯ ಕೆಲಸ ತೊರೆದು ಭಾರತಕ್ಕೆ ಬಂದು 5795 ಕೋಟಿ ರೂ. ಕಂಪನಿ ಕಟ್ಟಿದ ಅಂಕಿತ್ ಅಗರ್ವಾಲ್ ಭಾರತದಲ್ಲಿ ಹಲವು ಉದ್ಯಮಿಗಳು ಔದ್ಯೋಗಿಕವಾಗಿಯೂ ಉನ್ನತ ಸ್ಥಾನದಲ್ಲಿದ್ದುಕೊಂಡು ಸ್ವಂತ ಕಂಪನಿಗಳನ್ನು ಕಟ್ಟಿ ಬೆಳೆಸುವ ಮೂಲಕ ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿರ...
ಅಂಬಾನಿ ಪುತ್ರ ಅನಂತ್ ಸೇರಿ ಹಲವು ಸೆಲೆಬ್ರಿಟಿಗಳ ಫಿಟ್ನೆಸ್ ಟ್ರೈನರ್ ವಿನೋದ್ ಫೀಸ್ ಎಷ್ಟು ಗೊತ್ತಾ? ಬಿಲಿಯನೇರ್ ಮುಕೇಶ್ ಅಂಬಾನಿ ನೀತಾ ಅಂಬಾನಿ ದಂಪತಿಗಳ, ಕಿರಿಯ ಪುತ್ರನಾಗಿರುವ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸ...
ಬ್ಯಾಂಕ್ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಿಸಲು ಇಲ್ಲಿವೆ ಉಪಯುಕ್ತ ಮಾರ್ಗ ಸದ್ಯ ಗ್ರಾಹಕರ ಜೇಬಿಗೆ ಬೀಳುತ್ತಿರುವ ಸಾಮಾನ್ಯ ಹೊರೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೇ ಇದ್ದಿದ್ದರಿಂದ ಹಣವನ್ನು ಕಟ್ ಮಾಡಲಾಗಿದೆ ಎಂಬುವುದನ್ನು ಕೇಳಿ ಕೇಳಿ ನಿಮಗೆಲ್...
redBus: ಬಸ್ ಟಿಕೆಟ್ ಕಾಯ್ದಿರಿಸುವುದರಲ್ಲಿ ಇವರೇ ಫೇಮಸ್... ನೀವು ಒಂದು ಸ್ಥಳದಿಂದ ಇನ್ನೋಂದು ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿದ್ದೀರಾ. ಹಾಗಿದ್ದಿರೆ ನೀವು ಖಂಡಿತವಾಗಿ ಈ ಆಪ್ ಬಳಸಿರುತ್ತಿರಾ. ಈ ಆಪ್ ಮಾಲೀಕನ ಯಶೋ ಗಾಥೆ ಇಲ್ಲಿದೆ ನೋಡಿ. ...
Rupee: ಪ್ರಪಂಚದ ಈ ದೇಶಗಳಲ್ಲಿ ಬಡ ಭಾರತೀಯರೂ ಶ್ರೀಮಂತರು ಭಾರತದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಇದರ ನೇರ ಹೊರೆ ಶ್ರೀಸಾಮಾನ್ಯನ ಮೇಲೆ ಬೀಳುತ್ತದೆ. ಈ ಬಿಕ್ಕಟ್ಟಿನ ನಡುವೆ ಜನ ತಾವು ದುಡಿದ ಹಣವನ್ನು ಕಷ್ಟಪಟ್ಟು ಸೇವ್ ಮಾಡುತ್ತಾರೆ. ಈಗ ...
ಆಪ್ಗಳಲ್ಲಿ ಇನ್ನು ಮುಂದೆ ಸಿಗುವುದಿಲ್ಲ ಸಂಗಾತಿ: ಕಡಿವಾಣ ಹಾಕಿದ ಗೂಗಲ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಇನ್ನು ಮುಂದೆ ಮ್ಯಾಟ್ರಿಮೋನಿ ಸೈಟ್ಗಳು ಕಾಣಸಿಗುವುದಿಲ್ಲ. ಇನ್ನು ಮುಂದೆ ಸಂಗಾತಿ ಹುಡುಕಾಟಕ್ಕೆ ಬೇರೆ ಮಾರ್ಗದ ಮೊರೆಯನ್ನು ಹೋಗಲೇಬೇಕು. ಆಪ್&...