ಹೋಮ್  » ವಿಷಯ

Goodreturns Original News in Kannada

ಫ್ಲಿಫ್‌ಕಾರ್ಟ್‌ಗೆ ತನ್ನ ಸಂಸ್ಥೆಯನ್ನು ಮಾರಿದವರೀಗ ಭಾರತದ ಅತೀ ದೊಡ್ಡ ಜಿಮ್‌ ಚೇನ್‌ನ ಸಂಸ್ಥಾಪಕ!
ಪ್ರಸ್ತುತ ಹಲವಾರು ಉದ್ಯಮಿಗಳು, ವ್ಯಾಪಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅತೀ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದಾರೆ. ಈ ಉದ್ಯಮಗಳಲ್ಲಿ ಮುಕೇಶ್ ಬನ್ಸಾಲ್ ಕೂಡಾ ಒಬ್ಬರಾಗಿದ್ದಾರೆ...

ಕೇವಲ 34 ವರ್ಷಗಳಲ್ಲಿ 67,500 ಕೋಟಿ ರೂ. ಮೌಲ್ಯದ ಸಂಪತ್ತನ್ನು ಸೃಷ್ಟಿಸಿದ ಭಾರತೀಯ, ಇವರ ಉದ್ಯಮವೇನು?
ಇಂಜಿನಿಯರ್ ಮತ್ತು ನಿರ್ಮಾಣ ಉದ್ಯಮಿಯಾಗಿರುವ ಪಿ.ಪಿ ರೆಡ್ಡಿ, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ 16,591 ಕೋಟಿ ರೂಪಾಯಿ ಆಗಿ...
ಐದು ಸಾವಿರ ಹೂಡಿಕೆ ಮಾಡಿ 26.63 ಲಕ್ಷ ಪಡೆಯುವುದು ಹೇಗೆ?
ಹೂಡಿಕೆ ಮಾಡಿ ಬಡ್ಡಿಯಿಂದ ಉತ್ತಮ ಆದಾಯವನ್ನು ಪಡೆಯಲು ಬಯಸುತ್ತೀರಾ? ಅಥವಾ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ಬಯಸುತ್ತೀರಾ?. ಹಾಗಿದ್ದಾರೆ ನಿಮಗೆ ಪಬ್ಲಿಕ್ ಪ್ರಾವಿಡೆಂಟ್ ಫ...
ನಮ್ಮ ಕರ್ನಾಟಕ ರಾಜ್ಯದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನೋಡೋಣ ಬನ್ನಿ
ಕರ್ನಾಟಕವು ಭಾರತದ ನೈಋತ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ರಾಜ್ಯವಾಗಿದೆ. ಇದು ಉತ್ತರಕ್ಕೆ ಮಹಾರಾಷ್ಟ್ರ, ವಾಯುವ್ಯಕ್ಕೆ ಗೋವಾ, ಆಗ್ನೇಯಕ್ಕೆ ತಮಿಳುನಾಡು, ನೈಋತ್ಯಕ್ಕೆ ಕೇರಳ ಮತ್...
ಮುಕೇಶ್ ಅಂಬಾನಿಯ ಅಳಿಯ ಮತ್ತು ಸೊಸೆಯಂದಿರ ಶೈಕ್ಷಣಿಕ ಅರ್ಹತೆ ಏನು?
ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಗಳ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಶೀಘ್ರದಲ್ಲೇ ರಾಧಿಕಾ ಮರ್ಚೆಂಟ್ ಅವರನ್ನ...
Cloudtail Amazon deal: ಕ್ಲೌಡ್‌ಟೇಲ್ ಅಮೆಜಾನ್ ಡೀಲ್‌ನಿಂದ ನಾರಾಯಣ, ಸುಧಾ ಮೂರ್ತಿ ಗಳಿಸಿದ್ದೆಷ್ಟು?
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಅವರು ತಮ್ಮ ಹೂಡಿಕೆ ಸಂಸ್ಥೆಯು ಇ-ಕಾಮರ್ಸ್ ಸೆಲ್ಲರ್ ಕ್ಲೌಡ್‌ಟೈಲ್‌ನಲ್ಲಿ ತಮ್ಮ ಷೇರುಗಳನ್ನು ಮಾರಾಟ ...
ಪಾನಮತ್ತರಾಗಿ ಬಾಸ್‌ಗೆ ಮಾಡಿದ ಮೇಸೇಜ್‌ನಿಂದ ಬದಲಾಯ್ತು ಜೀವನ, 7500 ಕೋಟಿ ರೂ. ಕಂಪನಿ ನಿರ್ಮಿಸಿದ ವ್ಯಕ್ತಿ!
ಮನರಂಜನಾ ಉದ್ಯಮದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಇಲ್ಲಿ BookMyShow ತನ್ನದೇ ಆದ ಛಾಪು ಮೂಡಿಸಿದೆ. ಆಶಿಶ್ ಹೇಮರಾಜನಿ ಅವರು ಬುಕ್‌ಮೈಶೋನ ಸಿಇಒ ಮತ್ತು ಸಹ-ಸಂಸ...
ಹಣವಿಲ್ಲದೇ, ಹಸಿವಿನಿಂದ ಉಪವಾಸವಿದ್ದ ವ್ಯಕ್ತಿ ಇಂದು ಬಹುಕೋಟ್ಯಾಧಿಪತಿ ಮಾತ್ರವಲ್ಲ, ಜನಪ್ರಿಯ ಹೂಡಿಕೆದಾರ!
ಭಾರತೀಯ ಟಿವಿ ಕಾರ್ಯಕ್ರಮ, "ಶಾರ್ಕ್ ಟ್ಯಾಂಕ್ ಇಂಡಿಯಾ"ದಲ್ಲಿ ಹೂಡಿಕೆದಾರರಾಗಿ ಕಾಣಿಸಿಕೊಂಡಿರುವ ಅನುಪಮ್ ಮಿತ್ತಲ್ ಇಂದು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಆದರೆ ಅವರ ಯಶಸ್ಸಿನ ಹ...
7th Pay Commission: ಕೇಂದ್ರ ಉದ್ಯೋಗಿಗಳಿಗೆ ಡಿಎ ಏರಿಕೆ ಯಾವಾಗ?, ಇಲ್ಲಿದೆ ಪ್ರಮುಖ ಅಪ್‌ಡೇಟ್
ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರೆನ್ಸ್ ರಿಲೀಫ್ ಡಿಎಯಂತೆಯೇ ಕೆಲಸ ಮಾಡುತ್ತದೆ. ಶೀಘ್ರದಲ್ಲೇ ಡಿಆರ್ ಶೇಕಡ 4 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಹಿರಿಯ ನಾ...
SVAMITVA Scheme: ಏನಿದು ಸ್ವಾಮಿತ್ವ ಯೋಜನೆ, ಪ್ರಯೋಜನವೇನು?
ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯೀಕರಣ ಪರಿಹಾರವನ್ನು ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ...
Debt-free companies: ಭಾರತದಲ್ಲಿನ ಟಾಪ್ ಸಾಲ ಮುಕ್ತ ಕಂಪನಿಗಳು ಇವೆ ನೋಡಿ....
ನೀವು ಕಂಪನಿಯ ಹಣಕಾಸುಗಳನ್ನು ಪೂರ್ತಿಯಾಗಿ ನೋಡಿದಾಗ, ಅದರ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವಲ್ಲಿ ವಿಭಿನ್ನ ಅಂಶಗಳು ವಿಭಿನ್ನ ಪಾತ್ರಗಳನ್ನು ವಹಿಸುತ್ತವೆ. ಸ...
ಹೊಟೇಲ್‌ನಲ್ಲಿ ವೈಟರ್ ಆಗಿದ್ದವರು, ಇಂದು ಒಂದು ಕಂಪನಿ ಒಡೆಯ, ಒಮ್ಮೆ ಗೂಗಲ್ ಅನ್ನು ಸೋಲಿಸಿದ್ರು!
ಬಹುದೊಡ್ಡ ಕನಸುಗಳನ್ನು ಹೊತ್ತು, ಒಂದು ಕಾಲದಲ್ಲಿ ಹೊಟೇಲ್‌ನಲ್ಲಿ ಮಾಣಿ (ವೈಟರ್) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬೆಳೆದ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X