ಕೇಂದ್ರ ಬಜೆಟ್‌ 2020: ಸಂಪತ್ತು ಸೃಷ್ಟಿಸುವುದೇ ಮುಖ್ಯ ಧ್ಯೇಯ

ದೇಶದಲ್ಲಿನ ಆರ್ಥಿಕತೆ ಮಂದಗತಿಯಿಂದಾಗಿ ಸರ್ಕಾರಕ್ಕೆ ಆದಾಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೀಗಾಗಿ ಕೇಂದ್ರ ಬಜೆಟ್‌ 2020ರಲ್ಲಿ ಸಂಪತ್ತನ್ನು ಸೃಷ್ಟಿಸುವುದೇ ಮುಖ್ಯ ಧ್ಯೇಯವಾಗಿರಲಿದೆ.

ಪ್ರಧಾನಿ ನರೇಂದ್ರ ಮೋದಿ ಹೇಳಿರುವ 'ಸಂಪತ್ತು ಸೃಷ್ಟಿಸುವವರು ದೇಶದ ಸಂಪತ್ತಾಗಿದ್ದಾರೆ' ಎನ್ನುವ ಮಾತಿನಿಂದ ಪ್ರೇರಣೆ ಪಡೆದಿದೆ. ಕುಂಠಿತ ಆರ್ಥಿಕ ಬೆಳವಣಿಗೆಯಿಂದಾಗಿ ಜಿಡಿಪಿ ದರವು ಅತ್ಯಂತ ಕೆಳಮಟ್ಟ ತಲುಪಿದ್ದು ಈಗ ಚೇತರಿಕೆಯ ಹಾದಿಗೆ ಮರಳುತ್ತಿದೆ. ಈ ವೇಳೆ ಸಂಪತ್ತಿನ ಸಮರ್ಪಕ ವಿತರಣೆ ಮಾಡುವ ಮುಂಚೆ ಅದನ್ನು ಸೃಷ್ಟಿಸಬೇಕಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಸಂಪತ್ತು ಸೃಷ್ಟಿಸುವುದೇ ಮುಖ್ಯ ಧ್ಯೇಯ

ದೇಶದಲ್ಲಿನ ಆರ್ಥಿಕ ಬೆಳವಣಿಗೆ ದರವನ್ನು ಚೇತರಿಕೆ ಮಾಡುವುದರ ಜೊತೆಗೆ ವಿವಿಧ ವಲಯಗಳಿಂದ ಸಂಪತ್ತು ಹೇಗೆ ಸೃಷ್ಟಿಸುವುದು ಎಂಬುದರ ಬಗ್ಗೆಯು ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಗಮನವಹಿಸಲಾಗಿದೆ. ಆ ಮೂಲದ ದೇಶದ ಜನತೆಯ ಸಂಪತ್ತು ಹೆಚ್ಚಿಸುವುದೇ ಪ್ರಮುಖ ಗುರಿಯಾಗಲಿದೆ.

ಉದ್ದಿಮೆ-ವಹಿವಾಟು ಆರಂಭಿಸುವುದನ್ನು ಸುಲಭಗೊಳಿಸಲು ನಿಯಮ ಸರಳಿಗೊಳಿಸಬೇಕು ಎಂದು ಈಗಾಗಲೇ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ. 2025ರ ವೇಳೆಗೆ ೪ ಕೋಟಿ ಉದ್ಯೋಗ ಸೃಷ್ಟಿ ಗುರಿ ಇಟ್ಟುಕೊಳ್ಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+