ಹೋಮ್  » ವಿಷಯ

ಕೇಂದ್ರ ಬಜೆಟ್ 2020 ಸುದ್ದಿಗಳು

ಬಜೆಟ್ ದಿನ ಷೇರು ಮಾರುಕಟ್ಟೆ ಕುಸಿತಕ್ಕೆ 'ವೀಕೆಂಡ್ ಮೂಡ್' ಕಾರಣ: ನಿರ್ಮಲಾ ಸೀತಾರಾಮನ್
ಫೆಬ್ರವರಿ 1ರಂದು ಕೇಂದ್ರ ಬಜೆಟ್ ದಿನ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ 'ವೀಕೆಂಡ್ ಮೂಡ್' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಂಗಳವಾರ ಎಫ್‌ಸಿಸಿಐನಲ್ಲಿ...

ಹೊಸ ತೆರಿಗೆ ವ್ಯವಸ್ಥೆಯ ಗೊಂದಲವನ್ನು ಶೀಘ್ರದಲ್ಲಿ ಪರಿಹರಿಸುತ್ತೇವೆ: ನಿರ್ಮಲಾ ಸೀತಾರಾಮನ್
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಬಳಿಕ ಹೊಸ ತೆರಿಗೆ ವ್ಯವಸ್ಥೆಯಲ್ಲಿನ ಜನಸಾಮಾನ್ಯರ ಗೊಂದಲವನ್ನು ಶೀಘ್ರ ಬಗೆಹರಿಸಲಾಗುವುದು ಮತ್ತು ಸ್ಪಷ್ಟೀಕರಣ ನೀಡಲಾಗುವುದು ಎಂದು ಕೇ...
ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆ
ಅನಿವಾಸಿ ಭಾರತೀಯರ ಜಾಗತಿಕ ವರಮಾನದ ಮೇಲೆ ತೆರಿಗೆ ಹಾಕುವ ಯಾವ ಉದ್ದೇಶವೂ ಇಲ್ಲ ಮತ್ತು ಭಾರತದಲ್ಲಿ ಪಡೆಯುವ ಆದಾಯಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿ...
ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ
ಭಾರತದ ಹೊರಗೆ ಇದ್ದು ಹಣ ಗಳಿಸುತ್ತಿರುವವರು ಈ ಎರಡು ಹೊಸ ನಿಯಮಗಳನ್ನು ಖಂಡಿತಾ ಗಮನಿಸಬೇಕು. ಅನಿವಾಸಿ ಭಾರತೀಯ ಎಂದು ಇನ್ನು ಮುಂದೆ ಕರೆಸಿಕೊಳ್ಳಬೇಕಾದರೆ ಭಾರತೀಯರು 240 ಮತ್ತು ಅದಕ...
2020-21ಕ್ಕೆ ಸಬ್ಸಿಡಿಗಾಗಿ ಮೀಸಲಿಟ್ಟ ಅಂದಾಜು ಮೊತ್ತ 2.27 ಲಕ್ಷ ಕೋಟಿ
ಆಹಾರ, ಇಂಧನ ಹಾಗೂ ಗೊಬ್ಬರಕ್ಕೆ ನೀಡುವ ಸರ್ಕಾರದ ಸಬ್ಸಿಡಿ ಮೊತ್ತ ಈ ಬಜೆಟ್ ನಲ್ಲಿ 0.23 ಪರ್ಸೆಂಟ್ ಏರಿಕೆ ಮಾಡಿದ್ದು, 2,27,793.89 ಕೋಟಿ ಮೊತ್ತಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್...
ಸೆನ್ಸೆಕ್ಸ್ ಸೂಚ್ಯಂಕ 1,000 ಪಾಯಿಂಟ್ ಕುಸಿತ; 3.6 ಲಕ್ಷ ಕೋಟಿ ನಷ್ಟ
ಭಾರತೀಯ ಷೇರು ಮಾರುಕಟ್ಟೆ ಬಜೆಟ್ ಮಂಡನೆಯಾದ ಶನಿವಾರ ಅಲ್ಲೋಲ ಕಲ್ಲೋಲ ಆಗಿದೆ. ಸೆನ್ಸೆಕ್ಸ್ ಸೂಚ್ಯಂಕ 1,000 ಪಾಯಿಂಟ್ ಗಳು ಕುಸಿದಿದೆ. 2016ರ ನವೆಂಬರ್ ನಿಂದ ಈಚೆಗೆ ಒಂದು ದಿನದಲ್ಲಿ ಕಂಡ ...
ಜನರ ಕೈನಲ್ಲಿ ಹಣವಿಡಲು ಸರ್ಕಾರ ಬಯಸುತ್ತಿದೆ: ನಿರ್ಮಲಾ ಸೀತಾರಾಮನ್
ಜನರ ಕೈನಲ್ಲಿ ಹಣವನ್ನಿಡಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಬಜೆಟ್ ಮ...
ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್
ಮೊದಲ ಬಾರಿಗೆ ಸಂಸತ್ತಿನಲ್ಲಿ ಪೂರ್ಣಾವದಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಬಜೆಟ್ ಲೆಕ್ಕದ ಮೇಲೆ ಎಲ್ಲರ ಕಣ್ಣಿತ್ತು. ಶನಿವಾರ ಸಂಸತ್ತಿನಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ವ...
ಕೇಂದ್ರ ಸರ್ಕಾರದ ಆದಾಯ- ಖರ್ಚಿನ ಲೆಕ್ಕಾಚಾರ
ಕೇಂದ್ರ ಸರ್ಕಾರಕ್ಕೆ ಬರುವ ಒಂದು ರುಪಾಯಿ ಆದಾಯದ ಪೈಕಿ ಅರವತ್ನಾಲ್ಕು ಪೈಸೆ ನೇರ ಹಾಗೂ ಪರೋಕ್ಷ ತೆರಿಗೆ ಮೂಲಕ ಬರುತ್ತದೆ. ಇನ್ನು ರಾಜ್ಯಗಳ ಪಾಲಿನ ತೆರಿಗೆ ಮತ್ತು ಸುಂಕಗಳು ಅತಿ ದೊ...
ಕೇಂದ್ರ ಬಜೆಟ್ 2020: ಆದಾಯ ತೆರಿಗೆಯಲ್ಲಿನ ಬದಲಾವಣೆಯ ಸಂಪೂರ್ಣ ಮಾಹಿತಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ನೇರ ತೆರಿಗೆ ದರಗಳಲ್ಲಿ ಏನೆಲ್ಲಾ ಬದಲಾವಣೆ ತರಲಿದ್ದಾರೆ ಎಂದು ಇಡೀ ಭಾರತವೇ ಎದುರು ನೋಡುತ್ತಿತ್ತು. ಅದರಲ್ಲೂ ತೆರಿಗೆದಾರರ...
SC, ST, OBC ಕಲ್ಯಾಣಕ್ಕಾಗಿ 85,000 ಕೋಟಿ ಘೋಷಿಸಿದ ಸರ್ಕಾರ
2020-21ರ ಕೇಂದ್ರ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳು ಮತ್ತು ಒಬಿಸಿ ವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ 85,000 ಕೋಟಿ ಅನುದಾನ ಘೋಷಣೆ ಮಾಡಿದೆ. ಎಸ್‌ಸಿ, ಹಾಗೂ ಒಬಿಸಿ ವರ್ಗದ ಜನರ ಕ...
ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ: 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ
2020-21ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈಗಿನ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆಗೆ ಮುಂದಾಗಿದ್ದು ತೆರಿಗೆ ದರವ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X