
ಸಾರ್ವಜನಿಕರಿಗೆ ಉಪಯೋಗವಾಗಲು ಆದಾಯ ತೆರಿಗೆ ಇಲಾಖೆ ಕಾಲ್ ಸೆಂಟರ್ ಕೂಡಾ ಚಾಲನೆ ನೀಡಿದೆ. ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. ‘Register for Home Visit' ಹಾಗೂ ‘Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಗೊಂಡಿದೆ. ಉಳಿದಂತೆ, ಆನ್ ಲೈನ್ ಮೂಲಕ ತೆರಿಗೆ ಪಾವತಿ ಜನಪ್ರಿಯ ವಿಧಾನವಾಗಿದೆ
ಅದರಲ್ಲೂ ಐಟಿ ಕಾಯ್ದೆಯ ವಿವಿಧ ವಿಭಾಗಗಳಲ್ಲಿ ವಿನಾಯಿತಿ ಬಯಸುವವರು ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ತೆರಿಗೆ ಕಟ್ಟಲು ಹೊರಟುವ ಮುನ್ನ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳು ಇದೆಯೆ ಎಂದು ಪರೀಕ್ಷಿಸಿಕೊಳ್ಳಿ
* ಪ್ಯಾನ್ ಕಾರ್ಡ್ ನಂಬರ್
* Form 16 ನಿಮ್ಮ ಕಚೇರಿಯಿಂದ ಸಿಗಲಿದೆ
* ಬ್ಯಾಂಕ್ ಸ್ಟೇಟ್ ಮೆಂಟ್/ ಪಾಸ್ ಬುಕ್ (ಬ್ಯಾಂಕ್ ಠೇವಣಿ ಮೇಲೆ ವಿನಾಯಿತಿ ಲೆಕ್ಕಾಚಾರಕ್ಕೆ)
* ಬ್ಯಾಂಕ್ ಠೇವಣಿ ಅಲ್ಲದೆ ಉಳಿದ ಆದಾಯದ ಬಡ್ಡಿದರ ಮೇಲೆ ಸ್ಟೇಟ್ ಮೆಂಟ್
* ಬ್ಯಾಂಕಿನಿಂದ ಪಡೆದ TDS ಪ್ರಮಾಣ ಪತ್ರ
* Form 26AS- TDSನಲ್ಲಿ ಜಮೆಯಾದ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಲು ಅವಶ್ಯ
* ಸೆಕ್ಷನ್ 80ಸಿ ವಿನಾಯತಿಗೆ LIC, NSC, PPF ಹೂಡಿಕೆ ಬಗ್ಗೆ ತಿಳಿಸಿ
* 80G ದಾನ ದತ್ತಿ ಮೂಲಕ ವಿನಾಯತಿಗೆ ರಸೀತಿ ನೀಡಿ
* ಗೃಹಸಾಲದ ಮೇಲೆ ನೀಡಿದ ಬಡ್ಡಿದರ ಲೆಕ್ಕಾಚಾರ ನೀಡಬೇಕು. 2,50,000 ರು ತನಕ ವಿನಾಯತಿ ಸಾಧ್ಯ.
* ಮೆಡಿಕಲ್ ಬಿಲ್ (ಒರಿಜಿನಲ್) ನೀಡಿ 15,000 ರು ತನಕ ವಿನಾಯತಿ ಪಡೆಯಬಹುದು
ಇದರ ಜೊತೆಗೆ ಈ ಕೆಳಗಿನ ದಾಖಲೆಗಳನ್ನು ನೀಡುವುದು ಅವಶ್ಯ:
* ಸ್ಟಾಕ್ ಮಾರುಕಟ್ಟೆ ಟ್ರೇಡಿಂಗ್ ಸ್ಟೇಟ್ ಮೆಂಟ್, ಹೂಡಿಕೆಯಿಂದ ಬಂದ ಲಾಭದ ಪ್ರತಿ ನೀಡಬೇಕು
* 80CCF ಅಡಿಯಲ್ಲಿ 20,000 ರು ತನಕ ವಿನಾಯತಿ ಸಾಧ್ಯ
* ಗೃಹ ಸಾಲದ ರೀಪೇಮೆಂಟ್ ಪ್ರಮಾಣ ಪತ್ರ
* ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ರಸೀತಿ
ಗುಡ್ ರಿಟರ್ನ್ಸ್.ಇನ್
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications