ಹೋಮ್  » ವಿಷಯ

ಭಾರತೀಯ ರೈಲ್ವೆ ಸುದ್ದಿಗಳು

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ವಿಲೀನ ಮಾಡಿ: ಪ್ರಯಾಣಿಕರ ಸಲಹೆ
ಬೆಂಗಳೂರು, ಮಾರ್ಚ್‌ 26: ಕರಾವಳಿ ಪ್ರದೇಶದ ಒಟ್ಟಾರೆ ರೈಲ್ವೆ ಅಭಿವೃದ್ಧಿಗಾಗಿ ಮುಂಬರುವ ಲೋಕಸಭಾ ಚುನಾವಣೆಯ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವ...

ಚೆನ್ನೈನ ಐಸಿಎಫ್‌ನಲ್ಲಿ ತಯಾರಾಗಲಿವೆ 600 ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳು
ಚೆನ್ನೈ, ಮಾರ್ಚ್‌ 19: ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್‌) 2024-25ರಲ್ಲಿ ಸುಮಾರು 3,000 ಕೋಚ್‌ಗಳನ್ನು ತಯಾರಿಸಲು ಯೋಜಿಸುತ್ತಿದೆ. ಅದರಲ್ಲಿ ಹೆಚ್ಚಿನ ಭಾಗವು ಎಲ್‌ಎಚ್‌ಬಿ ಮಾದ...
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ ಯಾವಾಗ, ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ, ಮಾರ್ಚ್‌ 11: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಆರು ತಿಂಗಳಲ್ಲಿ ಹೊರತರಲಾಗುವುದು ಎಂದು ಹೇಳಿದರು. ಬೆಂಗಳೂರಿನಲ್...
ಕಲಬುರಗಿ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪ್ರಾರಂಭ ದಿನಾಂಕ, ವೇಳಾಪಟ್ಟಿ ವಿವರ
ಬೆಂಗಳೂರು, ಮಾರ್ಚ್‌ 8: ಕಲ್ಯಾಣ ಕರ್ನಾಟಕ ಭಾಗಕ್ಕೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭಗೊಳ್ಳಲು ಸಿದ್ದವಾಗಿದೆ. ಕಲಬುರಗಿ ಮತ್ತು ಕೆಎಸ್‌ಆರ್ ಬೆಂಗಳೂರು ...
ಜಪಾನ್‌ನಿಂದ 24 ಬುಲೆಟ್ ರೈಲುಗಳ ಖರೀದಿಗೆ ಭಾರತ ಸರ್ಕಾರ ಒಪ್ಪಂದ
ನವದೆಹಲಿ, ಮಾರ್ಚ್‌ 8: ಭಾರತವು ಈ ತಿಂಗಳ ಅಂತ್ಯದ ವೇಳೆಗೆ ಜಪಾನ್‌ನಿಂದ 24 E5 ಸರಣಿಯ ಶಿಂಕನ್‌ಸೆನ್ ರೈಲುಗಳನ್ನು (ಬುಲೆಟ್ ರೈಲುಗಳು) ಖರೀದಿಸುವ ಒಪ್ಪಂದವನ್ನು ಮುಗಿಸಲಿದೆ. ಈ ಒಪ್ಪ...
ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗೆ ₹93.32 ಕೋಟಿ ಮಂಜೂರು
ಬೆಂಗಳೂರು, ಮಾರ್ಚ್‌ 5: ತುಮಕೂರು-ದಾವಣಗೆರೆ ಮತ್ತು ಗದಗ-ವಾಡಿ ರೈಲ್ವೆ ಯೋಜನೆಗೆ ಒಟ್ಟು ₹93.32 ಕೋಟಿ ಮಂಜೂರಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕರ್ನಾಟಕ ಮ...
Indian Railways: ನೈಋತ್ಯ ರೈಲ್ವೆ ಆದಾಯ 11.09% ಏರಿಕೆ
ಬೆಂಗಳೂರು, ಮಾರ್ಚ್‌ 5: ನೈಋತ್ಯ ರೈಲ್ವೆ (SWR) ಏಪ್ರಿಲ್ 2023 ಮತ್ತು ಫೆಬ್ರವರಿ 2024 ರ ನಡುವೆ 4 ಆರ್ಥಿಕ ಮೆಟ್ರಿಕ್‌ಗಳಲ್ಲಿ ಗಮನಾರ್ಹ ಹೆಚ್ಚಳವನ್ನು ವರದಿ ಮಾಡಿದೆ ಎಂದು ಹೇಳಿದೆ. ಒಟ್ಟು ...
ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಒಂದೇ ದಿನ ಮೂರು ಬಾರಿ ಕಲ್ಲು ತೂರಾಟ
ಬೆಂಗಳೂರು, ಮಾರ್ಚ್‌ 4: ಭಾನುವಾರ ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರಿ...
ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಎರ್ನಾಕುಲಂವರೆಗೆ ವಿಸ್ತರಿಸಲು ವ್ಯಾಪಕ ಬೇಡಿಕೆ
ಬೆಂಗಳೂರು, ಮಾರ್ಚ್‌ 2: ಬೆಂಗಳೂರು-ಕೊಯಂಬತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಎರ್ನಾಕುಲಂವರೆಗೆ ವಿಸ್ತರಿಸುವ ಬೇಡಿಕೆಯು ವ್ಯಾಪಕವಾಗಿದೆ. ಎರ್ನಾಕುಲಂ-ಬೆಂಗಳೂರು ಕಾರಿ...
ಭಾರತೀಯ ರೈಲ್ವೇಯ ಗೂಡ್ಸ್‌ ರೈಲನ್ನು ಗುತ್ತಿಗೆಗೆ ಪಡೆದ ಎವಿಜಿ ಲಾಜಿಸ್ಟಿಕ್ಸ್
ನವದೆಹಲಿ, ಫೆಬ್ರವರಿ 27: ಎವಿಜಿ ಲಾಜಿಸ್ಟಿಕ್ಸ್ ಲಿಮಿಟೆಡ್ ಚೆನ್ನೈನಿಂದ ಗುವಾಹಟಿಗೆ ಚಲಿಸುವ ಗೂಡ್ಸ್ ರೈಲನ್ನು ರೂ 105 ಕೋಟಿಗೆ ಗುತ್ತಿಗೆಗೆ ತೆಗೆದುಕೊಂಡಿದೆ. ರೈಲನ್ನು ಎವಿಜಿ ಲಾಜ...
49 ವರ್ಷಗಳ ಬಳಿಕ ಈ ರಾಜ್ಯದಲ್ಲಿ ಮೊದಲ ರೈಲು ನಿಲ್ದಾಣ ಉದ್ಘಾಟನೆ
ಗೋಟಕ್‌, ಫೆಬ್ರವರಿ 27: ರೈಲ್ವೆಗೆ ಪ್ರವೇಶವಿಲ್ಲದ ಏಕೈಕ ಭಾರತೀಯ ರಾಜ್ಯ ಸಿಕ್ಕಿಂ ಈಗ ಸಂಪರ್ಕ ಕ್ರಾಂತಿಗೆ ತೆರೆದುಕೊಳ್ಳಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X