ಹೋಮ್  » ವಿಷಯ

ಸುದ್ದಿ ಸುದ್ದಿಗಳು

ಮೇರಿಲ್ಯಾಂಡ್ ಬಾಲ್ಟಿಮೋರ್ ಸೇತುವೆ ಕುಸಿತ: ಆರು ಕಾರ್ಮಿಕರು ನಾಪತ್ತೆ, ಸಾವಿನ ಶಂಕೆ
ಮೇರಿಲ್ಯಾಂಡ್, ಮಾರ್ಚ್‌ 27: ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ಮಂಗಳವಾರ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದ ನಂತರ ನಾಪತ್ತೆಯಾಗಿದ್ದ ಆರು ಜನರು ಸಾವನ್ನಪ್ಪಿರಬಹುದು...

ಟಿಬಿ ವಿರುದ್ದ ಲಸಿಕೆ ಅಭಿವೃದ್ದಿ: ಮಹತ್ವದ ಹೆಜ್ಜೆ ಇಟ್ಟ ಭಾರತ್ ಬಯೋಟೆಕ್
ನವದೆಹಲಿ, ಮಾರ್ಚ್‌ 25: ಮನುಕುಲವನ್ನು ಪ್ರಾಚೀನ ಕಾಲದಿಂದಲೂ ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯ (ಟಿಬಿ) ಕೂಡಾ ಒಂದಾಗಿದ್ದು, ಇದರ ನಿರ್ಮೂಲನೆಗೆ ಭಾರತ ಸರ್ಕಾರ ಸಹಿತ ವಿಶ...
ರಾಮಯಣದಿಂದ ಪ್ರೇರಣೆ: ತನ್ನ ತೊಡೆ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಕೊಟ್ಟ ಮಗ!
ನವದೆಹಲಿ, ಮಾರ್ಚ್‌ 24: ಮಧ್ಯಪ್ರದೇಶದ ಉಜ್ಜಯಿನಿಯ ತಾಯಿಯ ಮಗನೊಬ್ಬ ಈಗ ವೈರಲ್‌ ಆಗುತ್ತಿದ್ದಾರೆ. ರೌನಕ್ ಗುರ್ಜರ್ ಎಂಬಾತ ತನ್ನ ತಾಯಿಯ ಮೇಲಿನ ಅಪಾರ ಪ್ರೀತಿಯಿಂದ ಕೊಟ್ಟ ಅಸಾಮಾನ...
ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧವಾಗಿದೆ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನ
ಶ್ರೀನಗರ, ಮಾರ್ಚ್‌ 21: ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವು ಈ ವಾರಾಂತ್ಯದಿಂದ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧವಾಗಿರುವುದರಿಂದ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ...
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಟೆಂಡರ್ ಹಿಂಪಡೆಯಲು ರೈತ ಸಂಘ ಆಗ್ರಹ
ಬೆಂಗಳೂರು, ಫೆಬ್ರವರಿ 7: 74 ಕಿಲೋಮೀಟರ್ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಜಮೀನು ಕಳೆದುಕೊಳ್ಳಲಿರುವ ರೈತರನ್ನು ಪ್ರತಿನಿಧಿಸುವ ಗುಂಪು, ಯೋಜನೆಗೆ ಕರೆದಿರುವ ಟೆಂಡರ್‌ಗಳನ್ನು ಹ...
ಬೆಂಗಳೂರು ಬಳಿ 25 ಎಕರೆಯಲ್ಲಿ ನಿರ್ಮಾಣಗೊಳ್ಳಲಿದೆ ಸೈನ್ಸ್‌ ಸಿಟಿ, ಏನಿದು ನಗರ ತಿಳಿಯಿರಿ
ಬೆಂಗಳೂರು, ಫೆಬ್ರವರಿ 7: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಬೆಂಗಳೂರಿನ ಬಳಿ ಫ್ಯಾನ್ಸಿ ಸೈನ್ಸ್ ಸಿಟಿಯನ್ನು ನಿರ್ಮಿಸಲು ಪ್ರಸ್ತಾಪ ಇಟ್ಟಿದೆ, ಇದಕ್ಕೆ 25 ಎಕರೆ ಭೂಮಿ ಮತ್ತು 232 ...
ಬೆಂಗಳೂರಿನ ಕೇಂದ್ರಿಯ ವಿದ್ಯಾಲಯಕ್ಕೆ ಹುಸಿ ಬಾಂಬ್ ಇ-ಮೇಲ್ ರವಾನೆ
ಬೆಂಗಳೂರು, ಫೆಬ್ರವರಿ 5: ಉತ್ತರ ಬೆಂಗಳೂರಿನ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ನಂತರ ಅದು ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಜನವರಿ 28 ರಂದು ನಡೆದಿ...
ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿತ!
ಬೆಂಗಳೂರು, ಫೆಬ್ರವರಿ 5: ಬೇಸಿಗೆ ಆರಂಭವಾಗುವ ಮುನ್ನವೇ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿದ್ದು, ಈ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾ...
ಮನೆ ಕ್ಲೀನ್‌ ಮಾಡು ಎಂದ ಪತ್ನಿ, ಸರಿ ಎಂದು ಕ್ಲಿನ್ ಮಾಡಿ 74,000 ರೂ. ಬಿಲ್‌ ಕಳಿಸಿದ ಪತಿ!
ನವದೆಹಲಿ, ಜನವರಿ 27: ಮನೆಯ ಕೆಲಸವನ್ನು ಹೆಂಡತಿ ಗಂಡನಿಗೂ ಮಾಡುವಂತೆ ಹೇಳುವುದು ಇಂದಿನ ದಿನಮಾನಗಳಲ್ಲಿ ಸಹಜವಾಗಿದೆ. ಆದರೆ ಹಾಗೆ ಕೆಲಸ ಹೇಳಿದ ಪತ್ನಿಗೆ ಗಂಡ ಮನೆ ಕೆಲಸ ಮಾಡಿ 74,000 ರೂಪಾ...
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಯೋಜನೆ ಶೀಘ್ರ ಜಾರಿ, ಕಾಮಗಾರಿ ಅಪಡೇಟ್‌ ಇಲ್ಲಿದೆ
ಬೆಂಗಳೂರು, ಜನವರಿ 26: 73.03-ಕಿಮೀ ಪೆರಿಫೆರಲ್ ರಿಂಗ್ ರೋಡ್ (PRR) ಯೋಜನೆಯ ವೆಚ್ಚವನ್ನು ( ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಲಾಗುತ್ತದೆ) ಸುಮಾರು 27,000 ಕೋಟಿ ರೂಪಾಯಿಗಳಿ...
ಜಗತ್ತಿನ ಅತಿ ದೊಡ್ಡ ಶ್ರೀಮಂತ ರಾಜಕಾರಣಿ ಯಾರು ಗೊತ್ತಾ, ಅವರ ಬಳಿ ಇರುವ ಹಣವೆಷ್ಟು ತಿಳಿಯಿರಿ
ನವದೆಹಲಿ, ಜನವರಿ 22: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಬಗ್ಗೆ ನಾವು ಆಗಾಗ್ಗೆ ಕೇಳಿದ್ದೇವೆ. ಯುಎಸ್‌ನಲ್ಲಿನ ಬಿಲಿಯನೇರ್‌ಗಳು ಈ ಸ್ಥಾನವನ್ನು ಹೆಚ್ಚಾಗಿ ಪಡೆಯುತ್ತಾರೆ. ವಿಶ...
Ram Mandir Inauguration: ರಾಮಮಂದಿರ ಬಾಳಿಕೆ ಅವಧಿ ಬಿಚ್ಚಿಟ್ಟ ನೃಪೇಂದ್ರ ಮಿಶ್ರಾ
ನವದೆಹಲಿ, ಜನವರಿ 22: ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಮಂದಿರ ನಿರ್ಮಾಣ ಅಥವಾ ಮಹಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X