ಹೋಮ್  » ವಿಷಯ

ಹಣಕಾಸು ನೀತಿ ಸುದ್ದಿಗಳು

ಇಂದು ಆರ್‌ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?
ನವದೆಹಲಿ, ನ. 3: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ- ಮಾನಿಟರಿ ಪಾಲಿಸಿ ಕಮಿಟಿ) ಇಂದು ಗುರುವಾರ ಸಭೆ ಸೇರುತ್ತಿದೆ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಹಣದ...

ಗೃಹ ಸಾಲ, ಇಎಂಐ: ಆರ್‌ಬಿಐನ ಹಣಕಾಸು ನೀತಿಯಿಂದ ಜನರ ಮೇಲೆ ಪರಿಣಾಮವೇನು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ಬಡ್ಡಿದರವನ್ನು ಬದಲಾಯಿಸದೆಯೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯ...
ಆರ್ಬಿಐ: ರಾಜನ್ ನಿರ್ಗಮನ ಪಟೇಲ್ ಆಗಮನ
ಭಾರತೀಯ ರಿಸರ್ವ್ ಬ್ಯಾಂಕಿನ ನೂತನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅವಧಿ ಸೆಪ್ಟಂಬರ್ 4ರಿಂದ (ಭಾನುವಾರ) ಪ್ರಾರಂಭವಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಸೋಮವಾರ ಸರ್ಕಾರಿ ರಜೆ ಆಗಿರು...
ಹಣಕಾಸು ವರ್ಷ ಬದಲಾವಣೆಗೆ ಕೇಂದ್ರ ಚಿಂತನೆ
ಕೇಂದ್ರ ಸರ್ಕಾರ ಹಣಕಾಸು ವರ್ಷ(ಆರ್ಥಿಕ ವರ್ಷ) ಬದಲಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ನಿರೀಕ್ಷಿಸಿದ್ದು, ಸರ್ಕಾರ ಈ ಬಗ್ಗೆ ವ್ಯಾಪಕ ಚರ್ಚೆಗೆ ಆಹ್ವಾನ ಕೊಟ್ಟಿದೆ. ಬಜ...
ಆರ್ಬಿಐ ನೂತನ ಗವರ್ನರ್ ಉರ್ಜಿತ್ ಪಟೇಲ್ ಮುಂದೆ ಅನೇಕ ಸವಾಲುಗಳು
ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ(ಆರ್ಬಿಐ) ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ರಘುರಾಮ್ ರಾಜನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿವೃತ್ತಿರಾಗಲಿರುವುದರಿಂದ ಅವ...
ಗವರ್ನರ್ ರಘುರಾಮ್ ರಾಜನ್ ಕೊನೆಯ ಹಣಕಾಸು ನೀತಿ
ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಇವತ್ತಿನ ತಮ್ಮ ಕೊನೆಯ ಹಣಕಾಸು ನೀತಿಯ ವಿಮರ್ಶೆಯಲ್ಲಿ 'ಯತಾಸ್ಥಿತಿ ನೀತಿ'ಯ ಸ್ಥಿತಿಯನ್ನು ಪ್ರಕಟಿಸಿದರು. ಅವರು ಸಮಾಲೋಚಿಸಿದ ಕೆಲ ಪ್ರಮುಖ ಅಂಶ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X