ಭಾರತ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಹೊಸ ಹೊಸ ಯೋಜನೆಗಳು ಸೇರ್ಪಡೆಗೊಂಡಿವೆ.
ಆ ಮೂಲಕ ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ. ಅವುಗಳಲ್ಲಿ ಪ್ರಮುಖವಾದ ಯೋಜನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಬಡವರ ಕ್ಷೇಮ ಮತ್ತು ಅಭಿವೃದ್ಧಿಗಾಗಿ
* ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (ಇದು ಜಗತ್ತಿನ ದೊಡ್ಡ ಹಣಕಾಸು ಯೋಜನೆ ಆಗಿದೆ)
* ಪಂಡಿತ ದೀನ ದಯಾಳ ಉಪಾದ್ಯಾಯ ಶ್ರಮೇವ ಜಯತೆ ಕಾರ್ಯಕ್ರಮ
* ದೀನ ದಯಾಳ ಉಪಾದ್ಯಾಯ ಅಂತ್ಯೊದಯ ಯೋಜನೆ
* ಎಲ್ಲರಿಗೂ ವಸತಿ ಮಿಷನ್
* ಮುದ್ರಾ ಬ್ಯಾಂಕ್
* ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಯುವಕರ ಉನ್ನತಿಗಾಗಿ
* ಡಿಜಿಟಲ್ ಇಂಡಿಯಾ
* ಮೇಕ್ ಇನ್ ಇಂಡಿಯಾ
* ನನ್ನ ಸರ್ಕಾರ ಆನ್ಲೈನ್ ಪ್ಲಾಟ್ಫಾರ್ಮ್
* ದೀನ ದಯಾಳ ಉಪಾದ್ಯಯ ಗರಾಮೀಣ ಕೌಶಲ್ಯ ಯೋಜನೆ
* ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ನೀತಿ
* ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹುಡುಕಾಟ ಯೋಜನೆ
* ಸ್ವಚ್ಛ ವಿದ್ಯಾಲಯ ಅಭಿಯಾನದ
* ಪಡೇ ಭಾರತ್ ಬಢೇ ಭಾರತ್
* ರಾಷ್ಟ್ರೀಯ ಪಂಡಿತ ಮದನ ಮೋಹನ ಮಾಳವೀಯ ಶಿಕ್ಷಕರ ತರಬೇತು ಮಿಷನ್
* ರಾಷ್ಟ್ರೀಯ ಅವಿಷ್ಕಾರ ಅಭಿಯಾನ
ರೈತರ ಕ್ಷೇಮಾಭಿವೃದ್ಧಿಗಾಗಿ
* ಬೆಳೆ ನಾಶ ಪರಿಹಾರ
* ದೀನ ದಯಾಳ ಉಪಾದ್ಯಾಯ ಗ್ರಾಮ ಜ್ಯೋತೆ ಯೋಜನೆ
* ಮಣ್ಣು ಸಂರಕ್ಷಣಾ ಯೋಜನೆ
ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆ
* ಜನ ಸುರಕ್ಷ ಯೋಜನೆ
* ರಾಷ್ಟ್ರೀಯ ಗೋಕುಲ ಯೋಜನೆ
ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ
* ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ
* ಸುಕನ್ಯಾ ಸಮೃದ್ಧಿ ಯೋಜನೆ
* ಹಿಮ್ಮತ್ ಆಪ್
* ಪಹಲ್ - ಎಲ್ಪಿಜಿ ಸಬ್ಸಿಡಿ ನೇರ ಸೌಲಭ್ಯ ವರ್ಗಾವಣೆ
* ಸ್ವಚ್ಛ ಭಾರತ್ ಮಿಷನ್
* ಬಂಗಾರ ಹಣಗಳಿಕೆ ಯೋಜನೆ
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ
* ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ
* ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ
* ಅಟಲ್ ಪಿಂಚಣಿ ಯೋಜನೆ
ದೇಶದ ಸಮಗ್ರ ಅಭಿವೃದ್ಧಿಗಾಗಿ
* ರಾಷ್ಟ್ರೀಯ ಭಾರತ ಪರಿವರ್ತನಾ ಸಂಸ್ಥೆ
* ಡಿಜಿಟಲ್ ಇಂಡಿಯಾ
* ಮೇಕ್ ಇನ್ ಇಂಡಿಯಾ
* ಸ್ಮಾರ್ಟ್ ಸಿಟಿ ಯೋಜನೆ
* ರಾಷ್ಟೀಯ ನಗರ ಅಭಿವೃದ್ಧಿ ಯೋಜನೆ
* ದೀನ ದಯಾಳ ಉಪಾದ್ಯಾಯ ಗ್ರಾಮ ಜ್ಯೋತಿ ಯೊಜನೆ
* ಪ್ರಗತಿ ವೇದಿಕೆ
* ಎಲ್ಲರಿಗೂ ವಸತಿ ಯೋಜನೆ
* ಪ್ರಧಾನ ಮಂತ್ರಿ ಉಜ್ವಲ ಯೋಜನೆ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications