ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ತನ್ನ ನಾಲ್ಕು ಕೋಟಿ ಚಂದಾದಾರರಿಗಾಗಿ ವಸತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಿದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ತನ್ನ ನಾಲ್ಕು ಕೋಟಿ ಚಂದಾದಾರರಿಗಾಗಿ ವಸತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಿದೆ.
ಪಿಎಫ್ ಖಾತೆಯಿಂದ ಮನೆ ಖರೀದಿಗೆ ಮುಂಗಡ ಹಣ ಪಾವತಿಸಲು ಮತ್ತು ಪ್ರತಿ ತಿಂಗಳ ಕಂತು ಕಟ್ಟಲು ಈ ಯೋಜನೆ ನೆರವಾಗಲಿದೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ
ಇಪಿಎಫ್ಒ ನೆರವು
ಪಿಎಫ್ ಚಂದಾದಾರರು ತಮ್ಮ ಸೇವಾವಧಿಯಲ್ಲಿ ಖರೀದಿಸುವ ಮನೆಗೆ ಇಪಿಎಫ್ಒ ಸಂಸ್ಥೆ ನೆರವು ನೀಡಲಿದೆ. ಮಾಲೀಕರು ಮತ್ತು ಉದ್ಯೋಗಿಗಳು ಈ ಯೋಜನೆಗೆ ಸಮೂಹ ವಸತಿ ಸೊಸೈಟಿ ರಚನೆ ಮಾಡಬೇಕಾಗುತ್ತದೆ.
ಸಮೂಹ ವಸತಿ ಸೊಸೈಟಿ
ಸಮೂಹ ವಸತಿ ಸೊಸೈಟಿಯು ಬ್ಯಾಂಕು, ಕಟ್ಟಡ ನಿರ್ಮಾಣಗಾರರು ಅಥವಾ ಮನೆ ಮಾರಾಟಗಾರರ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ವಸತಿ ಸೊಸೈಟಿಯಲ್ಲಿ ಕನಿಷ್ಠ 20 ಮಂದಿ ಸದಸ್ಯರು ಇರುವುದು ಕಡ್ಡಾಯವಾಗಿರಲಿದೆ.
ಪ್ರಮಾಣ ಪತ್ರ
ಪಿಎಫ್ ಚಂದಾದಾರರ ಹಣ ಪಾವತಿ ಮತ್ತು ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಅಧಿಕೃತ ಪ್ರಮಾಣ ಪತ್ರ ಒದಗಿಸಲಿದೆ.
ಪಾಲುದಾರ ಅಲ್ಲ
ಈ ಯೋಜನೆಯಲ್ಲಿ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಯಾವುದೇ ಬಗೆಯ ಕಾನೂನು ಸಮರದಲ್ಲಿ ಪಾಲುದಾರ ಆಗಿರುವುದಿಲ್ಲ. ಸಮೂಹ ವಸತಿ ಸೊಸೈಟಿ ಬ್ಯಾಂಕು, ಕಟ್ಟಡ ನಿರ್ಮಾಣಗಾರ ಅಥವಾ ಮನೆ ಮಾರಾಟಗಾರರ ಜತೆ ವಿವಾದಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕಾಗುತ್ತದೆ.
ಇಪಿಎಫ್ಒ ಅಧಿಕಾರ
ಒಂದು ವೇಳೆ ವಿವಾದ ಉದ್ಭವಿಸಿದಲ್ಲಿ ವಸತಿ ಸೊಸೈಟಿಯ ಮುಖ್ಯಸ್ಥರ ಕೋರಿಕೆ ಮೇರೆಗೆ ಮುಂಗಡ ಪಾವತಿ ಅಥವಾ ತಿಂಗಳ ಕಂತು ಬಿಡುಗಡೆ ಮಾಡದೆ ಇರುವ ಅಧಿಕಾರವನ್ನು ಇಪಿಎಫ್ಒ ಸಂಸ್ಥೆ ಹೊಂದಿರುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications