ದೇಶದ ಮೂರನೇ ದೊಡ್ಡ ಸಾಪ್ಟವೇರ್ ಸಂಸ್ಥೆಯಾಗಿರುವ ವಿಪ್ರೊ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್ ಜಿ ಅವರು ತಮ್ಮ ಪಾಲು ಬಂಡವಾಳದ ಶೇ. 34 ರಷ್ಟು ರೂ. 52,750 ಕೋಟಿ ಮೊತ್ತವನ್ನು ಲೋಕಪಕಾರಿ ಕಾರ್ಯಕ್ರಮಗಳಿಗಾಗಿ ನೀಡುವುದಾಗಿ ಹೇಳಿದ್ದಾರೆ.
ದೇಶದ ಮೂರನೇ ದೊಡ್ಡ ಸಾಪ್ಟವೇರ್ ಸಂಸ್ಥೆಯಾಗಿರುವ ವಿಪ್ರೊ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್ ಜಿ ಅವರು ತಮ್ಮ ಪಾಲು ಬಂಡವಾಳದ ಶೇ. 34 ರಷ್ಟು ರೂ. 52,750 ಕೋಟಿ ಮೊತ್ತವನ್ನು ಲೋಕಪಕಾರಿ ಕಾರ್ಯಕ್ರಮಗಳಿಗಾಗಿ ನೀಡುವುದಾಗಿ ಹೇಳಿದ್ದಾರೆ.

ಅಜೀಮ್ ಪ್ರೇಮ್ ಜಿಯವರು ದಾನ ಧರ್ಮದ ಅವರ ಬದ್ಧತೆಯನ್ನು ಹೆಚ್ಚಿಸಿದ್ದು, ಅವರ ವೈಯಕ್ತಿಕ ಸ್ವತ್ತುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ದತ್ತಿಗಳಿಗೆ ಮೀಸಲಿಡುವುದರ ಮೂಲಕ ಅಜೀಂ ಪ್ರೇಮ್ ಜಿ ಪೌಂಡೇಷನ್ ಲೋಕೋಪಕಾರಿ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂದು ಫೌಂಡೇಷನ್ ಹೇಳಿದೆ.
ರೂ. 52,750 ಕೋಟಿ ಮೊತ್ತವನ್ನು ದಾನ ಧರ್ಮಗಳಿಗೆ ಘೋಷಿಸುವುದರೊಂದಿಗೆ ಒಟ್ಟಾರೆ ಮೊತ್ತ ರೂ. 1.45 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಜೀಂ ಪ್ರೇಮ್ ಜಿ ಪೌಂಡೇಷನ್ ಎಂದಿದೆ.
ಲಾಭ ರಹಿತ ಸಂಘಟನೆಯಾಗಿರುವ ಅಜೀಂ ಪ್ರೇಮ್ ಜಿ ಪೌಂಡೇಷನ್ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತವಾಗಿದೆ. ಇದು ಕರ್ನಾಟಕ, ಉತ್ತರಾಖಂಡ್, ರಾಜಸ್ಥಾನ, ಛತ್ತೀಸ್ಗಢ, ಪುದುಚೇರಿ, ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ, ಕೆಲ ಈಶಾನ್ಯ ರಾಜ್ಯಗಳಲ್ಲಿ ಪೌಂಡೇಷನ್ ಕೆಲಸ ವ್ಯಾಪಿಸಿದೆ ಎಂದು ತಿಳಿಸಿದೆ. ದೇಶದಾದ್ಯಂತ ಅಂಚಿನಲ್ಲಿರುವ ವಿಭಾಗಗಳಿಗೆ ಕೆಲಸ ಮಾಡುವ 150 ಲಾಭರಹಿತ ಸಂಸ್ಥೆಗಳು ಕಳೆದ ಐದು ವರ್ಷಗಳಿಂದ ಫೌಂಡೇಷನ್ ನಿಂದ ಅನುದಾನವನ್ನು ಪಡೆದಿವೆ.
ದೇಶದ ಎರಡನೇ ಶ್ರೀಮಂತರಾಗಿರುವ ಅಜೀಂ ಒಡೆತನದಲ್ಲಿರುವ ಸಂಸ್ಥೆಗಳು ವಿಪ್ರೋದಲ್ಲಿ ಶೇ. ೭೪ರಷ್ಟು ಪಾಲು ಬಂಡವಾಳ ಹೊಂದಿವೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications