ಕಿಸಾನ ವಿಕಾಸ ಪತ್ರ(KVP) ಮತ್ತು ರಾಷ್ಟ್ರೀಯ ಉಳಿತಾಯ ಪತ್ರ(NSC)ಗಳು ಪೋಸ್ಟ್ ಆಫೀಸಿನ ಜನಪ್ರಿಯ ಯೋಜನೆಗಳಾಗಿವೆ. ಈ ಯೋಜನೆಗಳು ಈಗ ವಿದ್ಯುನ್ಮಾನ ಮಾದರಿಯಲ್ಲಿ ಲಭ್ಯವಿದ್ದು ವ್ಯವಹಾರ ನಡೆಸುವುದು ಮೊದಲಿಗಿಂತ ಇನ್ನೂ ಸುಲಭವಾಗಿದೆ.
ಕಿಸಾನ ವಿಕಾಸ ಪತ್ರ(KVP)ಗಳು 1,000 ರೂ.ಗಳಿಂದ 50,000 ರೂ.ಗಳಿಗೆ ತಮ್ಮ ಮುಖಬೆಲೆಯನ್ನು ಬದಲಾಯಿಸಿವೆ. ಕಿಸಾನ ವಿಕಾಸ ಪತ್ರಗಳನ್ನು ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳಿಂದ ಖರೀದಿಸಬಹುದಾಗಿದೆ. 30 ತಿಂಗಳುಗಳ ನಂತರ ಇವುಗಳನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಬ್ಯಾಂಕುಗಳಿಂದ ಸಾಲ ಪಡೆಯುವಾಗ ಭದ್ರತಾ ಆಧಾರಗಳಾಗಿ ಬಳಸಬಹುದಾಗಿದೆ. 80C ಸೆಕ್ಷನ್ ಅಡಿಯಲ್ಲಿ 1.5 ಲಕ್ಷದ ಹೂಡಿಕೆ ಮೆಲೆ ಆದಾಯ ತೆರಿಗೆಯಿಂದ ರಿಯಾಯಿತಿ ಪಡೆಯಬಹುದು.
ಹೊಸ ಕ್ರಮಸಂಖ್ಯೆ
ಒಂದು ಬಾರಿ ವಿದ್ಯುನ್ಮಾನ ಮಾದರಿಯಲ್ಲಿ ಪತ್ರ ಬಂದ ನಂತರ ಹೊಸ ಕ್ರಮಸಂಖ್ಯೆ ದೊರೆಯುತ್ತದೆ. ಅದರಲ್ಲಿ ಯಾವುದೇ ತಪ್ಪುಗಳಿರುವುದಿಲ್ಲ.
ನೆಟ್ ಬ್ಯಾಂಕಿಂಗ್
ಈ ಸೇವೆಯನ್ನು ಪಡೆಯಲು ಬಳಕೆದಾರರು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಬೇಕು.
CBS (Core Banking Solution)ಶಾಖೆಗಳು
CBS ಅಲ್ಲದ ಪೋಸ್ಟ್ ಆಫೀಸಿನ ಎಲ್ಲ ಶಾಖೆಗಳಲ್ಲಿ ಕೆವಲ ಕಿಸಾನ ವಿಕಾಸ ಪತ್ರ(KVP) ಮತ್ತು ರಾಷ್ಟ್ರೀಯ ಉಳಿತಾಯ ಪತ್ರ(NSC) ಗಳ ಪಾಸ್ ಬುಕ್ ಗಳನ್ನು ಮಾತ್ರ ಸ್ವೀಕರಿಸಿಲಾಗುತ್ತದೆ.
ಖಾತೆಗಳು
ಬ್ಯಾಂಕು ಖಾತೆ ಅಥವಾ ಪೋಸ್ಟಾಫೀಸು ಖಾತೆ ಹೊಂದಿರುವವರು ಮಾತ್ರ ಈ ಆಯ್ಕೆಯನ್ನು ಬಳಸಬಹುದಾಗಿದೆ.
ಪಾಸ್ ಬುಕ್ ಮಾದರಿ ಮತ್ತು ಇ-ಮಾದರಿ
ವೈಯಕ್ತಿಕ ಬಳಕೆದಾರರು ಪಾಸ್ ಬುಕ್ ಮಾದರಿ ಮತ್ತು ಇ-ಮಾದರಿಯನ್ನು ಬಳಸುವ ಆಯ್ಕೆಗಳನ್ನು ಹೊಂದಿರುತ್ತಾರೆ.
ಅದಾಗ್ಯೂ, ಯಾವುದೇ ಹಂತದಲ್ಲೂ ಈ ಕ್ರಮವನ್ನು ಬದಲಾಯಿಸಬಹುದಾಗಿದೆ.
KVP or NSC ವರ್ಗಾವಣೆ
ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ KVP or NSC ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ನಿರ್ದಿಷ್ಟವಾದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ಪಾಸ್ ಬುಕ್ ಮತ್ತು ಇನ್ನೀತರ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.
ಪೂರ್ವ ಮುದ್ರಿತ(Pre-printed) NSC and KVP
ಪೂರ್ವ ಮುದ್ರಿತ(ಹಿಂದಿನ) NSC and KVP ಗಳನ್ನು ಕಳೆದುಕೊಂಡಾಗ ಕಳವಳಗೊಳ್ಳಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಪಾಸ್ಬುಕ್ ಮೂಲಕ ವ್ಯವಹರಿಸಬಹುದಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications