ಹೋಮ್  » ವಿಷಯ

ಬಿಜೆಪಿ ಸುದ್ದಿಗಳು

ಮತ್ತೆ ಮೂರು ಬುಲೆಟ್‌ ರೈಲು ಕಾರಿಡಾರ್‌ ನಿರ್ಮಾಣ, ಮಾಹಿತಿ ವಿವರ
ಬೆಂಗಳೂರು, ಏಪ್ರಿಲ್‌ 15: ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಪ್ರಕಾರ ಹೊಸ ಜನರೇಶನ್‌ ರೈಲುಗಳ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ದೇಶದಲ್ಲಿ ಇನ್ನೂ ಮೂರು ಬುಲೆಟ್ ರೈಲ...

400 ರೂಪಾಯಿಗೆ ಎಲ್‌ಪಿಜಿ, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ, ಯಾವ ರಾಜ್ಯಕ್ಕೆ ಗೊತ್ತಾ?
ಇಂಫಾಲ್‌, ಏಪ್ರಿಲ್‌ 11: ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬಿಜೆಪಿ ಅರುಣಾಚಲಪ್ರದೇಶದ ಜನರಿಗೆ 400 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌, 25,000 ಉದ್ಯೋಗ ಭರವಸೆ ನೀಡಿದೆ. ಎಲ್‌ಪಿಜಿ ಮತ...
ಎಲೆಕ್ಷನ್‌ ಗೆಲ್ಲೋದು ಹೀಗೇನಾ: ಬಿಜೆಪಿ ಅಭ್ಯರ್ಥಿಗೆ ಸೇರಿದ 4 ಕೋಟಿ ವಶಪಡಿಸಿಕೊಂಡ ಅಧಿಕಾರಿಗಳು?
ನವದೆಹಲಿ, ಏಪ್ರಿಲ್‌ 8: ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಚೆನ್ನೈನ ತಾಂಬರಂನ ನೆಲ್ಲೈ ಎಕ್ಸ್‌ಪ್ರೆಸ್‌ನಲ್...
ತಮ್ಮ ಪತ್ನಿಗಿಂತಲೂ ಬಡವರಂತೆ ಮಾಜಿ ಸಚಿವ ವಿ ಸೋಮಣ್ಣ
ತುಮಕೂರು, ಏಪ್ರಿಲ್‌ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿಟ್ಟ...
ಮೈಸೂರು ಅರಮನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಳಿ ಮನೆ, ಕಾರಿಲ್ಲವಂತೆ!
ಮೈಸೂರು, ಏಪ್ರಿಲ್‌ 2: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮೈಸೂರು ಅರಮನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ...
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಈ ಮಹಿಳಾ ಯುವ ಉದ್ಯಮಿ!
ನವದೆಹಲಿ, ಮಾರ್ಚ್‌ 25: ಗೋವಾದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ವಿಶೇಷವಾಗಿ ಬಿಜೆಪಿ ಪಕ್ಷವು ತನ್ನ ಮೊದಲ ಮಹಿಳಾ ಅಭ್ಯರ್ಥಿಯನ್ನು 2024 ರ ಲೋಕಸಭಾ ಚುನಾವಣೆಗೆ ಕಣಕ್ಕಿ...
ಬಿಜೆಪಿಯಿಂದ 111 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಕಣದಲ್ಲಿ ಈ ಖ್ಯಾತ ನಟಿ!
ನವದೆಹಲಿ, ಮಾರ್ಚ್‌ 25: ಲೋಕಸಭೆ ಚುನಾವಣೆಗೆ ಬಿಜೆಪಿ ಇನ್ನೂ 111 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಮತ್ತು ವಿ ಕೆ ಸಿಂಗ್, ಸಂಸದ ವರುಣ್ ...
ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ಗೆ ಆಘಾತ: 1,500 ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ಕರೀಂಗಂಜ್‌, ಮಾರ್ಚ್‌ 21: ರಾಜ್ಯ ಜಲಸಂಪನ್ಮೂಲ ಸಚಿವ ಪಿಜೂಷ್ ಹಜಾರಿಕಾ ಅವರ ಸಮ್ಮುಖದಲ್ಲಿ ಅಸ್ಸಾಂನ ಕರೀಂಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 1,500 ಕ್ಕೂ ಹೆಚ್ಚು ಕಾಂಗ್ರೆಸ್ ಕ...
ಲೋಕಸಭಾ ಟಿಕೆಟ್ ನಿರಾಕರಣೆ: ಕರ್ನಾಟಕ ಬಿಜೆಪಿಯ ಹಿರಿಯ ನಾಯಕರ ಕಿಡಿ
ಬೆಂಗಳೂರು, ಮಾರ್ಚ್‌ 20: ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ 20 ಅಭ್ಯರ್ಥಿಗಳ ಮೊದಲ ಪಟ್ಟಿ ಕೆಲವು ಹಿರಿಯ ನಾಯಕರನ್ನು ಅಸಮಾಧಾನಗೊಳಿಸಿದೆ. ಸದಾನಂದ ಗೌಡ, ಕೆಎಸ್ ಈಶ್ವರಪ್ಪ ಮತ್...
ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ 6,986.5 ಕೋಟಿ ರೂ. ದೇಣಿಗೆ
ನವದೆಹಲಿ, ಮಾರ್ಚ್‌ 18: ಚುನಾವಣಾ ಬಾಂಡ್‌ಗಳ ಟಾಪ್ ಖರೀದಿದಾರರು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಗೆ ಈಗ ರದ್ದಾದ ಪಾವತಿ ವಿಧಾ...
Bengaluru Bandh: ಕಾವೇರಿ ವಿವಾದ, ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್, ಏನಿದೆ- ಏನಿರಲ್ಲ?
ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕರ್ನಾಟಕ ರೈತ ಸಂಘ ನಾಯಕರು ಕಾವೇರಿ ನೀರಿನ ವಿವಾದ ವಿಚಾರವಾಗಿ ಸೆಪ್ಟೆಂಬರ್ 26, ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಕ...
'ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು'
ನವದೆಹಲಿ, ಜೂನ್ 26: ಇತ್ತೀಚೆಗೆ ಪ್ರಧಾನಮಂತ್ರಿ ಪರಿಹಾರ ನಿಧಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಕೊರೊನಾ ಪಿಎಂ ಕೇರ್ಸ್‌ ಫಂಡ್ ವಿಚಾರವಾಗಿ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X