For Quick Alerts
For Daily Alerts
ಜಿಎಸ್ಟಿ ಅನುಷ್ಠಾನ, ರಾಜ್ಯಕ್ಕೆ ರೂ. 3271, ಕೋಟಿ ಪರಿಹಾರ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದ ಕಾರಣದಿಂದಾಗಿ ರಾಜ್ಯಗಳಿಗೆ ರೂ. 24,500 ಕೋಟಿ ಆದಾಯ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ.
|
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದ ಕಾರಣದಿಂದಾಗಿ ರಾಜ್ಯಗಳಿಗೆ ರೂ. 24,500 ಕೋಟಿ ಆದಾಯ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ.
ಕೇಂದ್ರ ಬಿಡುಗಡೆ ಮಾಡಿರುವ ಒಟ್ಟು ಮೊತ್ತದಲ್ಲಿ ಗರಿಷ್ಟ ಮೊತ್ತ ಕರ್ನಾಟಕದ ಪಾಲಾಗಿದೆ. ರಾಜ್ಯಗಳಿಗೆ ಜುಲೈ-ಅಕ್ಟೋಬರ್ ಮಧ್ಯೆ ರೂ. 24,500 ಕೋಟಿ ಆದಾಯ ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ.
ಆದಾಯ ನಷ್ಟದ ಪರಿಹಾರವಾಗಿ ಕರ್ನಾಟಕ ರೂ. 3271 ಕೋಟಿ ಪಡೆದುಕೊಂಡಿದೆ. ಗುಜರಾತ್ ರೂ 2,282 ಕೋಟಿ ಮತ್ತು ಪಂಜಾಬ್ ರೂ. 2,098 ಕೋಟಿ ಪಡೆದುಕೊಂಡಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ತಿದ್ದುಪಡಿ ಮಸೂದೆಯಡಿ (ರಾಜ್ಯಗಳಿಗೆ ಪರಿಹಾರ) ಜಿಎಸ್ಟಿ ಜಾರಿಯಿಂದಾಗುವ ನಷ್ಟವನ್ನು ಮೊದಲ ಐದು ವರ್ಷಗಳವರೆಗೆ ತುಂಬಿಕೊಡಬೇಕು. ಜಿಎಸ್ಟಿ ಮಸೂದೆಯನ್ನು ಯಶಸ್ವಿಯಾಗಿ ಜಾರಿಮಾಡುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
English summary
Centre releases Rs 24,500 crore to compensate states post GST
Story first published: Saturday, December 30, 2017, 14:07 [IST]