ಡೀಸೆಲ್ ಪಂಪ್ ಗಳನ್ನು ಬಳಸುತ್ತಿರುವ ರೈತರು ಸೋಲಾರ್ ಗೆ ಬದಲಾಯಿಸಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ರೈತರು ಕೆಲ ನಿಯಮಗಳನ್ನು ಅನುಸರಿಸಿ, ಕೃಷಿ ಮಾಡುತ್ತಿದ್ದಲ್ಲಿ ಶೇಕಡಾ 75ರಷ್ಟು ಸಬ್ಸಿಡಿ ಪಡೆಬಹುದು. ನ್ಯೂ ಆಂಡ್ ರಿನೀವಬಲ್ ಎನರ್ಜಿಯಿಂದ ಈ ಕೊಡುಗೆ ನೀಡಲು ನಿರ್ಧರಿಸಲಾಗಿದ್ದು, 3 ಎಚ್ ಪಿಯಿಂದ 10 ಎಚ್ ಪಿವರೆಗಿನ ಸೋಲಾರ್ ಪಂಪ್ ಗಳಿಗೆ ಈ ಯೋಜನೆ ಅನ್ವಯಿಸುತ್ತದೆ.
ಡೀಸೆಲ್ ಪಂಪ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಜತೆಗೆ ಗಾಳಿಯ ಗುಣಮಟ್ಟಕ್ಕೂ ತೊಂದರೆ ಆಗುತ್ತಿದೆ. ಇನ್ನೂ ಹೇಳಬೇಕೆಂದರೆ, ನಿರ್ವಹಣಾ ವೆಚ್ಚವೂ ಅಧಿಕ. ಈಗಾಗಲೇ ಕೃಷಿಯಲ್ಲಿ ಲಾಭದ ಪ್ರಮಾಣ ಕಡಿಮೆ ಎಂದು ಚಿಂತಿಸುತ್ತಿರುವ ರೈತರಿಗೆ ಡೀಸೆಲ್ ಪಂಪ್ ಗಳಿಂದ ಮತ್ತೂ ಒತ್ತಡ ಆಗುತ್ತದೆ ಎಂಬ ಅಂಶ ಆಡಳಿತದ ಗಮನಕ್ಕೆ ಬಂದಿದೆ.
ಪರಿಸರಕ್ಕೆ ಪೂರಕವಾದ ವಿಧಾನ ಅನಸರಿಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ 3 ಎಚ್ ಪಿ, 5 ಎಚ್ ಪಿ, 7.5 ಎಚ್ ಪಿ ಹಾಗೂ 10 ಎಚ್ ಪಿ ಸಾಮರ್ಥ್ಯದ ಸೋಲಾರ್ ಪಂಪ್ ಗಳನ್ನು ಶೇಕಡಾ 75ರಷ್ಟು ಸಬ್ಸಿಡಿ ಸಹಿತ ನೀಡಲಾಗುತ್ತದೆ.

ರೈತರು ಕಡ್ಡಾಯವಾಗಿ ಕೃಷಿ ಹೊಂಡ ಹೊಂದಿರಬೇಕು. ಜತೆಗೆ ಸಣ್ಣ ಅಥವಾ ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿರಬೇಕು. ಅಂಥವರಿಗೆ ಈ ಸಬ್ಸಿಡಿ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಲ್ಲಿ ಸೋಲಾರ್ ಪಂಪ್ ಗಳನ್ನು ಡ್ರಾ ಮೂಲಕ ವಿತರಿಸಲಾಗುತ್ತದೆ. ರೈತರು ಈ ಸಬ್ಸಿಡಿಗಾಗಿ ಅರ್ಜಿಯನ್ನು ಯಾವುದಾದರೂ ಸರಳ್ ಕೇಂದ್ರ ಅಥವಾ ಅಟಲ್ ಸೇವಾ ಕೇಂದ್ರದಲ್ಲಿ ಸಲ್ಲಿಸಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications