ಚೀನಾದ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಇರುವವರಿಗೂ ಕೊರೊನಾ ಹಿನ್ನೆಲೆಯಲ್ಲಿ ಭಾರತೀಯರು ಸೇರಿ ಇತರ ದೇಶದ ನಾಗರಿಕರಿಗೆ ಪ್ರವೇಶ ನಿರ್ಬಂಧ ಹೇರಿರುವುದು ತಾತ್ಕಾಲಿಕ ಕ್ರಮ ಎಂದು ನೋಡಲಾಗುತ್ತದೆ ಎಂಬ ಘೋಷಣೆಯನ್ನು ನವದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿ ಮಾಡಿದೆ.
ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ಹೇಳಿರುವ ಪ್ರಕಾರ, ಈ ನಡೆಯು 'ತಾತ್ಕಾಲಿಕ'. ಈಗಿನ ಬದಲಾವಣೆಯು ಹಂತ ಹಂತವಾಗಿ ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ. ರಾಯಭಾರ ಕಚೇರಿಯಿಂದ ಮಾತನಾಡಿ, ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮಾನ್ಯತೆ ಹೊಂದಿದ ವೀಸಾವನ್ನು ಅಥವಾ ರೆಸಿಡೆನ್ಸ್ ಪರ್ಮಿಟ್ ಗಳನ್ನು ಹೊಂದಿರುವ, ಭಾರತದಲ್ಲಿ ಇರುವ ವಿದೇಶಿ ನಾಗರಿಕರಿಗೆ ಚೀನಾಗೆ ಪ್ರವೇಶ ತಾತ್ಕಾಲಿಕವಾಗಿ ಅಮಾನತು ಮಾಡಿ, ನಿರ್ಬಂಧಿಸಲಾಗಿದೆ.
ಈ ಮೇಲ್ಕಂಡ ವಿಭಾಗದಲ್ಲಿ ಬರುವ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಗಳಿಗೆ ಭಾರತದಲ್ಲಿ ಇರುವ ಚೀನಾ ದೂತಾವಾಸ/ರಾಯಭಾರ ಕಚೇರಿಯು ಆರೋಗ್ಯ ಘೋಷಣಾ ಪತ್ರದ ಮೇಲೆ ಸ್ಟ್ಯಾಂಪ್ ಮಾಡುವುದಿಲ್ಲ ಎಂದು ಚೀನಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದೇಶೀಯರಾಗಿದ್ದು ಚೀನಿ ರಾಜತಾಂತ್ರಿಕ, ಸೇವಾ, ಸಿ ವೀಸಾಗಳನ್ನು ಹೊಂದಿದ್ದಲ್ಲಿ ಯಾವ ಬದಲಾವಣೆಗಳೂ ಆಗಲ್ಲ. ನವೆಂಬರ್ ಮೂರನೇ ತಾರೀಕಿನ ನಂತರ ವೀಸಾ ವಿತರಣೆ ಮಾಡಿದಲ್ಲಿ ಅದರಲ್ಲೂ ಯಾವ ಬದಲಾವಣೆ ಆಗಲ್ಲ ಎಂದು ತಿಳಿಸಲಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications