ಹೋಮ್  » ವಿಷಯ

Icici News in Kannada

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಜಾ ಸರಿ ಎಂದ RBI
ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ ಹಾಗೂ ಸಿಇಒ ಚಂದಾ ಕೊಚ್ಚರ್ ಅವರನ್ನು ವಜಾಗೊಳಿಸಿದ್ದು ಸರಿಯಾದ ತೀರ್ಮಾನ ಎಂದು ಆರ್‌ಬಿಐ ಸಮರ್ಥಿಸಿಕೊಂಡಿದೆ. ಐಸಿಐಸಿಐ ಬ್ಯಾಂಕ್ ಈ ವರ್ಷದ ಆರ...

ಐಸಿಐಸಿಐ ಅಲರ್ಟ್! ಈ ಸಲಹೆ ಪಾಲಿಸದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ
ಹೆಚ್ಚುತ್ತಿರುವ ವಂಚನೆಯ ಪ್ರಕರಣದ ದೃಷ್ಟಿಯಿಂದ, ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಗ್ರಾಹಕರನ್ನು ಎಚ್ಚರಿಸಿದೆ. ಐಸಿಐಸಿಐ ಬ್ಯಾಂಕ್ ಬ್ಯಾಂಕಿಂಗ್ ವಂಚನೆಯ ...
ಐಸಿಐಸಿಐ ‘ಶೂನ್ಯ ಬ್ಯಾಲೆನ್ಸ್’ ಖಾತೆದಾರರಿಗೆ ಪ್ರತಿ ವಹಿವಾಟಿಗೆ 125 ಶುಲ್ಕ
ಐಸಿಐಸಿಐ ಬ್ಯಾಂಕ್ ‘ಶೂನ್ಯ ಬ್ಯಾಲೆನ್ಸ್' ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆ ರೂ. 100 ರಿಂದ 125 ವರೆಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿರೋ ...
ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ ಒಳಗೊಂಡಂತೆ ಪ್ರಮುಖ ಬ್ಯಾಂಕುಗಳ ಬಡ್ಡಿದರ ಪಟ್ಟಿ ಇಲ್ಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ 10, 2019 ರಿಂದ ಜಾರಿಯಾಗಿದೆ.ಎಸ್ಬಿಐ ಎಲ್ಲಾ ಅವಧಿಯ ಠೇವಣಿ ದರವನ್...
ಐಸಿಐಸಿಐ ಬ್ಯಾಂಕ್ ಬಡ್ಡಿದರ ಕಡಿತ
ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಎಲ್ಲಾ ಅವಧಿಗಳ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದೆ. ಕನಿಷ್ಟ ವೆಚ್ಚದ ಅಡಿಯಲ್ಲಿ ಎಂಸಿಎಲ್ಆರ್ ...
ಎಂಎಸ್ಎಂಇಗಳಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಆಪ್: ಐಸಿಐಸಿಐನಿಂದ ಹೊಸ ಇನ್‌ಸ್ಟಾಬಿಜ್ ಆಪ್ ಬಿಡುಗಡೆ
ದೇಶದ ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಇದು ವಿಶೇಷವಾಗಿ ಎಂಎಸ್ಎಂಇ (ಸೂಕ್ಷ್ಮ...
ಐಸಿಐಸಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ
ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಐಸಿಐಸಿಐ ವಿವಿಧ ಸಾಲದ ಮೇಲಿನ ಬಡ್ಡಿ ದರದರವನ್ನು ಶೇಕಡಾ 0.10ರಷ್ಟು ಇಳಿಕೆ ಮಾಡಿದೆ.ಠೇವ...
ತನಿಖಾ ದಾಖಲೆಯಿಂದ ಬಹಿರಂಗ: ಚಂದಾ ಕೊಚ್ಚಾರ್ ಎಸ್ಸಾರ್ ಸಂಸ್ಥೆಗೆ ಸಾಲ ನೀಡುವಾಗ ಅಕ್ರಮ
ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಚಂದಾ ಕೊಚ್ಚಾರ್ ಅವರು ಮಾರಿಷಸ್ ಮೂಲದ ಎಸ್ಸಾರ್ ಸ್ಟೀಲ್ ಕಂಪೆನಿಗೆ ಬ್ಯಾಂ...
ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಗೆ ಜಾರಿ ನಿರ್ದೇಶನಾಲದಿಂದ ಸಮನ್ಸ್
ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಮತ್ತು ಸೋದರ ಸಂಬಂಧಿ ರಾಜೀವ್ ಕೊಚ್ಚಾರ್ ಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (...
ಮಹಿಳೆಯರಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಯೋಜನೆ, ಸಾಕಷ್ಟು ಲಾಭ ಪಡೆಯಿರಿ
ಮಹಿಳೆಯರ ಸಬಲೀಕರಣ ಹಾಗು ಆರ್ಥಿಕ ಸದೃಢತೆಗಾಗಿ ಸರ್ಕಾರಗಳು, ಬ್ಯಾಂಕುಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತವೆ. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮಹಿಳೆಯರಿಗಾಗಿ ಅಡ್ವಾಂಟೇಜ...
ಚಂದಾ ಕೊಚ್ಚಾರ್, ವೇಣುಗೋಪಾಲ್ ಧೂತ್ ಮನೆ ಮೇಲೆ ದಾಳಿ
ಐಸಿಐಸಿಐ ಮಾಜಿ ಎಂಡಿ ಹಾಗು ಸಿಇಓ ಚಂದಾ ಕೊಚ್ಚಾರ್ ಹಾಗು ವಿಡಿಯೋಕಾನ್ ಎಂಡಿ ವೇಣುಗೋಪಾಲ್ ಧೂತ್ ಅವರ ಮನೆ ಹಾಗು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾ...
ಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿ
ಐಸಿಸಿಐ ಬ್ಯಾಂಕಿನ ಮಾಜಿ ಎಂ.ಡಿ ಹಾಗು ಸಿಇಓ ಚಂದಾ ಕೊಚ್ಚಾರ್ ವಿರುದ್ಧ ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದ ಸಿಬಿಐ, ಇದೀಗ ಅವರು ದೇಶಬಿಟ್ಟು ಹೋಗದಂತ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X