ಹೋಮ್  » ವಿಷಯ

Maharashtra News in Kannada

ಶಿವಸೇನೆ (ಯುಬಿಟಿ) ಕಾರ್ಯಕಾರಿ ಸೂರಜ್ ಚವಾಣ್ ಬಂಧಿಸಿದ ಇಡಿ
ಮುಂಬೈ, ಜನವರಿ 18: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಡೆದಿದೆ ಎನ್ನಲಾದ ಖಿಚಡಿ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಆಪ್ತ ಸಹಾಯಕ ಸೂರಜ್ ಚವಾಣ...

Pune- Bangalore Expressway: ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯಾವ ನಗರಗಳನ್ನು ಒಳಗೊಂಡಿದೆ? ವೆಚ್ಚ, ಉದ್ದ, ಅಂಕಿಅಂಶ, ವಿವರ
ದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪ್ರಮುಖವಾಗಿದೆ. ಇದು ಸರಿಸುಮಾರು 700 ಕಿಲೋಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿದೆ. ಮಹಾರಾಷ್ಟ್ರದ ಎ...
ರತನ್ ಟಾಟಾಗೆ ಇದೇ ಮೊದಲ ಬಾರಿ ವಿಶೇಷ ಪ್ರಶಸ್ತಿ, ಏಕೆ ಕೊಡುವವರಾರು ತಿಳಿಯಿರಿ?
ಬೆಂಗಳೂರು, ಆಗಸ್ಟ್‌ 1: ರತನ್ ಟಾಟಾ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧವಾಗಿರುವ ಭಾರತೀಯ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಸುದೀರ್ಘ ಕುಟುಂಬ ಪರಂಪರೆಯೊಂದಿಗೆ ರತನ್ ಟಾಟಾ ಅವರ...
ಜಯಂತಿ ಬಿಸ್ಲೇರಿ ಒಲ್ಲೆ ಎನ್ನುವುದೇಕೆ? ಚೌಹಾಣ್ ಫ್ಯಾಮಿಲಿಯ ಇಂಟ್ರೆಸ್ಟಿಂಗ್ ಕಥೆ
ಭಾರತದ ನಂಬರ್ ಒನ್ ಪ್ಯಾಕೇಜ್ಡ್ ಮಿನರಲ್ ವಾಟರ್ ಕಂಪನಿ ಎನಿಸಿದ ಬಿಸ್ಲೇರಿಯ ಮಾರಾಟ ವಿಚಾರ ಸುದ್ದಿಯಲ್ಲಿದೆ. ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಿತಿಯಲ್ಲಿರುವ ಮತ್ತು ಲಾಭದಾಯಕ ಉದ...
ಆರ್‌ಬಿಐ ದರ ಹೆಚ್ಚಿಸಿದರೂ ಈ ಬ್ಯಾಂಕ್‌ನಲ್ಲಿ ಸಾಲಕ್ಕೆ ಬಡ್ಡಿ ಇಳಿಕೆ
ನವದೆಹಲಿ, ಅ. 17: ದೇಶದ ಬಹುತೇಕ ಬ್ಯಾಂಕುಗಳು ಬಡ್ಡಿ ದರಗಳನ್ನು ಏರಿಸುವ ಹಾದಿಯಲ್ಲಿದ್ದರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಳಿಕೆ ಮಾಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿವಿಧ ಗೃಹ ಸಾಲ ...
ಈ ಋತುವಿನಲ್ಲಿ ಸಕ್ಕರೆ ಉತ್ಪಾದನೆ ಶೇ. 24 ರಷ್ಟು ಹೆಚ್ಚಳ: 25 ಲಕ್ಷ ಟನ್‌ಗೆ ರಫ್ತು ಒಪ್ಪಂದ
ಅಕ್ಟೋಬರ್‌ 1 ರಿಂದ ನವೆಂಬರ್‌ 15 ರ ಅವಧಿಯಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಶೇಕಡ 24 ರಷ್ಟು ಏರಿಕೆ ಆಗಿದೆ. ಅಂದರೆ ಅಕ್ಟೋಬರ್‌ 1 ರಿಂದ ನವೆಂಬರ್‌ 15 ರ ಅವಧಿಯಲ್ಲಿ ಭಾರತದಲ್ಲಿ 20.9 ...
ಜಿಎಸ್‌ಟಿ ಸಚಿವರ ಸಮಿತಿಯ ನೇತೃತ್ವ ಸಿಎಂ ಬೊಮ್ಮಾಯಿ, ಅಜಿತ್‌ಗೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ಗೆ ತೆರಿಗೆ ದರಗಳ ಬಗ್ಗೆ ಶಿಫಾರಸ್ಸು ಮಾಡುವ ರಾಜ್ಯ ಸಚಿವರ ಸಮಿತಿಯ ನೇತೃತ್ವವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮ...
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
ಕೊರೊನಾವೈರಸ್ ಸಾಂಕ್ರಾಮಿಕ ಎರಡನೇ ಅಲೆ ಹೆಚ್ಚಾಗಿದ್ದು, ವಾಣಿಜ್ಯ ನಗರಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದು ಪುಣೆ ಮೂಲದ ವಾಹನ ಕಂಪನಿಗಳ ಉತ್ಪಾದನೆಯ ಮೇಲೆ ಪರ...
ಚಿನ್ನದ ಮಾಸ್ಕ್ ಧರಿಸುವ ಶಂಕರ್ ಕುರಡೆ ಕೊರೊನಾಗಿಂತ ಫೇಮಸ್ !
ಕೊರೊನಾ ವ್ಯಾಪಿಸುತ್ತಿರುವಂತೆ ಫೇಸ್ ಮಾಸ್ಕ್ ಹಾಕಲೇಬೇಕು ಅನ್ನೋದು ಕಡ್ಡಾಯ ಆಗಿದೆ. ಅದೇ ರೀತಿ ಆಯಾ ಕಾಲಕ್ಕೆ ಏನು ಟ್ರೆಂಡ್ ಇರುತ್ತದೋ ಆ ಬಗ್ಗೆ ವಿಡಿಯೋಗಳು, ಫೋಟೋಗಳು ಕೂಡ ಹರಿದಾ...
ರೆಡ್‌ ಜೋನ್‌ನಲ್ಲಿ ಸ್ಥಗಿತಗೊಂಡಿದೆ 21.11 ಲಕ್ಷ ಕೋಟಿ ರುಪಾಯಿ ಪ್ರಾಜೆಕ್ಟ್:ವರದಿ
ಸರ್ಕಾರವು ಲಾಕ್‌ಡೌನ್ ಮಾನದಂಡಗಳನ್ನು ಸಡಿಲಗೊಳಿಸಿದ್ದರೆ, 108 ರೆಡ್‌ ಜೋನ್‌ ಜಿಲ್ಲೆಗಳಲ್ಲಿ ಕಾರ್ಯಗತಗೊಳ್ಳುತ್ತಿರುವ 21.11 ಲಕ್ಷ ಕೋಟಿ ರುಪಾಯಿಗಳ ಮೌಲ್ಯದ 8,917 ಯೋಜನೆಗಳು ಈಗಲೂ ...
'ಮಹಾ' ಸರ್ಕಾರದಿಂದ ಪ್ರತಿಯೊಬ್ಬರಿಗೆ ಉಚಿತ ಇನ್ಷೂರೆನ್ಸ್; ಇದು ದೇಶದಲ್ಲೇ ಮೊದಲು
ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಮಹಾರಾಷ್ಟ್ರದಲ್ಲಿ ರಚನೆ ಆಗಿರುವ ಸರ್ಕಾರವು ಇಡೀ ದೇಶದಲ್ಲೇ ಮೊದಲು ಎಂಬಂಥ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರದ ...
ಕನಿಷ್ಠ ಮೂರು ತಿಂಗಳ ಬಾಡಿಗೆಯನ್ನು ಮುಂದೂಡಲು 'ಮಹಾ' ಸರ್ಕಾರ ಸೂಚನೆ
ಒಂದು ವೇಳೆ ಬಾಡಿಗೆದಾರರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೂ ಅವರನ್ನು ಮನೆ ಬಿಟ್ಟು ಕಳಿಸಬಾರದು. ಮೂರು ತಿಂಗಳ ಬಾಡಿಗೆಯನ್ನು ಮುಂದಕ್ಕೆ ಹಾಕಬೇಕು ಎಂದು ಮಹಾರಾಷ್ಟ್ರ ಸರ್ಕಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X