ಸರ್ಕಾರಿ ನೌಕರರಿಗೆ ಎಚ್ಡಿಎಫ್ಸಿ ಬ್ಯಾಂಕ್ ಖಾತೆ ಮುಚ್ಚಲು ಸೂಚನೆ, ಯಾಕೆ? ಪಂಜಾಬ್ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ತನ್ನ ಮುಖ್ಯ ಎಂಜಿನಿಯರ್ಗಳು, ಕಾರ್ಯನಿರ್ವಾಹಕ ಎಂಜಿನಿಯರ್ಗಳು ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್ಗಳು ಸೇರಿದಂತೆ ತನ್ನ ಉದ್...
ಎಫ್ಡಿ ಬಡ್ಡಿದರ ಪರಿಷ್ಕರಿಸಿದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: ನೂತನ ದರವೆಷ್ಟು? ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಪಂಜಾಬ್ & ಸಿಂಧ್ ಬ್ಯಾಂಕ್ (ಪಿಎಸ್ಬಿ) ಡೊಮೆಸ್ಟಿಕ್ ಟರ್ಮ್ ಡೆಪಾಸಿಟ್ಸ್, ಎನ್ಆರ್ಒ ಖಾತೆ, ಬಂಡವಾಳ ಗಳಿಕೆ ಖಾತೆಗಳ ಯ...
ಪಂಜಾಬ್: ಡ್ರೈ ಫ್ರೂಟ್ಸ್ ಟ್ರೇಡರ್ಸ್ ಮೇಲೆ ಐಟಿ ದಾಳಿ ಅಮೃತಸರ, ನವೆಂಬರ್ 05: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪಂಜಾಬ್ನಲ್ಲಿ ಡ್ರೈ ಫ್ರೂಟ್ಸ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ್ದಾರೆ. ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ತೊಡಗಿರುವ ...
ಪಂಜಾಬ್ ನಲ್ಲಿ ಜಿಯೋ ಮೊಬೈಲ್ ಟವರ್ ಗಳಿಗೆ ಹಾನಿ ಮಾಡಿದ ಪ್ರತಿಭಟನಾನಿರತರು ಕೇಂದ್ರ ಸರ್ಕಾರ ಕೃಷಿ ಕಾನೂನು ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ರೈತರು ಮತ್ತು ಅವರನ್ನು ಬೆಂಬಲಿಸುತ್ತಿರುವ ಗುಂಪಿನಿಂದ ಪಂಜಾಬ್ ನಲ್ಲಿ ರಿಲಯನ್ಸ್ ಜಿಯೋಗೆ ಸೇರಿದ ಟೆಲಿಕಾ...
ಭಾರತದ ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯಲಿವೆ ಈ ಐದು ರಾಜ್ಯಗಳು ಕೊರೊನಾವೈರಸ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಜಂಘಾಬಲವೇ ಉಡುಗಿ ಹೋಗಿದೆ. ಅಭಿವೃದ್ದಿಶೀಲ ರಾಷ್ಟ್ರವಾದ ಭಾರತದ ಮೇಲ...
ಪಾಕಿಸ್ತಾನದಲ್ಲಿ ಮಿಡತೆಯಿಂದ ರಾಷ್ಟ್ರೀಯ ತುರ್ತು; ಭಾರತದ ಪಂಜಾಬ್ ನಲ್ಲೂ ಆತಂಕ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಆ ದೇಶದ ಪೂರ್ವ ಭಾಗದ ಮೇಲೆ ಮರುಭೂಮಿಯ ಮಿಡತೆಗಳ ದಾಳಿ ಆ ಪರಿಯಲ್ಲಿ ಆಗಿದೆ. ಕಳೆದ ಶುಕ್ರವಾರ ಅಲ್ಲಿನ ಪರಿಸ್ಥ...