ಸಂಕ್ರಾಂತಿ (ಪೊಂಗಲ್) ಹಬ್ಬಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿದ್ದ 2500 ರುಪಾಯಿ ನಗದು ನೆರವಿನ ವಿತರಣೆ ಸೋಮವಾರದಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಶುರುವಾಗಿದೆ...
ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿರುವ ಪ್ರಕಾರ, 27 ರಾಜ್ಯಗಳ 9879.61 ಕೋಟಿ ರುಪಾಯಿ ಮೌಲ್ಯದ ಬಂಡವಾಳ ವೆಚ್ಚಕ್ಕೆ (ಕ್ಯಾಪಿಟಲ್ ಎಕ್ಸ್ ಪೆಂಡಿಚರ್) ಅನುಮತಿ ನೀಡಿದೆ. ಅದರಲ್ಲಿ 4,939.81 ...
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಆದಾಯದಲ್ಲಿನ ಕೊರತೆ ತುಂಬಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರವು ಸಾಲ ಮಾಡಿ, ಆರು ಸಾವಿರ ಕೋಟಿ ರುಪಾಯಿಯನ್ನು ಹದಿನಾರು ರಾಜ್ಯಗಳಿ...
ಜಿಎಸ್ ಟಿ ಸಮಿತಿ ಸಭೆಯು ಸೋಮವಾರದಂದು (ಅಕ್ಟೋಬರ್ 5, 2020) ದೊಡ್ಡ ಮಟ್ಟದ ಅಲ್ಲೋಲ- ಕಲ್ಲೋಲ ಎಬ್ಬಿಸುವ ಸಾಧ್ಯತೆ ಇದೆ. ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳು ಇವೆಯೋ ಅಲ್ಲಿ ಕೇಂದ್ರದ ಜಿಎ...
ಆದಾಯ ಖೋತಾ ಅನುದಾನವಾಗಿ ತಿಂಗಳ ಕಂತು 6,195 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರದಿಂದ ಹದಿನಾಲ್ಕು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. "ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಆದ...