ಹೋಮ್  » ವಿಷಯ

State Government News in Kannada

ಕರ್ನಾಟಕದಲ್ಲಿ 24X7‍X365 ಮಳಿಗೆ, ವಾಣಿಜ್ಯ ಸಂಸ್ಥೆ ತೆರೆಯಲು ಒಪ್ಪಿಗೆ; ಷರತ್ತುಗಳು ಅನ್ವಯ
ಯಾವ ಮಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಹತ್ತು ಮತ್ತು ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂಥವು ಮುಂದಿನ ಮೂರು ವರ್ಷಗಳ ಅವಧಿಗೆ ಕೆಲ ಷರತ್ತುಗಳೊ...

27 ರಾಜ್ಯಗಳ ಬಂಡವಾಳ ವೆಚ್ಚ ಪ್ರಸ್ತಾವಕ್ಕೆ ಕೇಂದ್ರದ ರು. 9879 ಕೋಟಿ ಅನುಮತಿ
ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿರುವ ಪ್ರಕಾರ, 27 ರಾಜ್ಯಗಳ 9879.61 ಕೋಟಿ ರುಪಾಯಿ ಮೌಲ್ಯದ ಬಂಡವಾಳ ವೆಚ್ಚಕ್ಕೆ (ಕ್ಯಾಪಿಟಲ್ ಎಕ್ಸ್ ಪೆಂಡಿಚರ್) ಅನುಮತಿ ನೀಡಿದೆ. ಅದರಲ್ಲಿ 4,939.81 ...
16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರದಿಂದ 6000 ಕೋಟಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಆದಾಯದಲ್ಲಿನ ಕೊರತೆ ತುಂಬಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರವು ಸಾಲ ಮಾಡಿ, ಆರು ಸಾವಿರ ಕೋಟಿ ರುಪಾಯಿಯನ್ನು ಹದಿನಾರು ರಾಜ್ಯಗಳಿ...
ಆ 'ಫ್ಯಾನ್ಸಿ ನಂಬರ್'ಗೆ ಆತ ಬಿಡ್ ಮಾಡಿದ್ದು 10 ಲಕ್ಷ ರುಪಾಯಿ
ಕೆಲವರಿಗೆ ವಾಹನಗಳ ನೋಂದಣಿ ಸಂಖ್ಯೆ ವಿಚಾರದಲ್ಲಿ ಅದೃಷ್ಟ ಎಂಬ ನಂಬಿಕೆ ಇರುತ್ತದೆ. ಮತ್ತೆ ಕೆಲವರಿಗೆ ಇಂಥದ್ದೇ ಸಂಖ್ಯೆ ಬೇಕು ಎಂಬ ಕಾರಣಕ್ಕೆ ಎಷ್ಟು ಹಣ ಕೊಟ್ಟಾದರೂ ಖರೀದಿ ಮಾಡುತ...
GST ಸಮಿತಿ ಸಭೆಯಲ್ಲಿ ಕೇಂದ್ರದ ವಿರುದ್ಧ ಕೆಂಡ ಉಗುಳಲಿವೆ ಬಿಜೆಪಿಯೇತರ ರಾಜ್ಯಗಳು
ಜಿಎಸ್ ಟಿ ಸಮಿತಿ ಸಭೆಯು ಸೋಮವಾರದಂದು (ಅಕ್ಟೋಬರ್ 5, 2020) ದೊಡ್ಡ ಮಟ್ಟದ ಅಲ್ಲೋಲ- ಕಲ್ಲೋಲ ಎಬ್ಬಿಸುವ ಸಾಧ್ಯತೆ ಇದೆ. ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳು ಇವೆಯೋ ಅಲ್ಲಿ ಕೇಂದ್ರದ ಜಿಎ...
ಆದಾಯ ಖೋತಾ ಅನುದಾನ 14 ರಾಜ್ಯಗಳಿಗೆ 6,195 ಕೋಟಿ ರು. ಬಿಡುಗಡೆ
ಆದಾಯ ಖೋತಾ ಅನುದಾನವಾಗಿ ತಿಂಗಳ ಕಂತು 6,195 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರದಿಂದ ಹದಿನಾಲ್ಕು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. "ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಆದ...
ಕೊರೊನಾ ಎಫೆಕ್ಟ್: ರಾಜ್ಯ ಸರ್ಕಾರಗಳ ಸಾಲದ ಎತ್ತುವಳಿಯಲ್ಲಿ ಭಾರೀ ಹೆಚ್ಚಳ
ಕೊರೊನಾವೈರಸ್ ಹಾವಳಿಯಿಂದ ಕೇವಲ ಕೇಂದ್ರ ಸರ್ಕಾರವಷ್ಟೇ ಅಲ್ಲದೇ ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎದುರಾದ ಆರ್ಥಿಕ ಕುಸಿತವನ್ನು ತಡೆಯಲು ರಾಜ್ಯ ಸರ್ಕ...
ಉದ್ಯಮಗಳ ತ್ವರಿತ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಉದ್ಯಮಗಳ ತ್ವರಿತ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲು ಸರ್ಕಾರ, 'ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ಕಾಯ್ದೆ 2002ಕ್ಕೆ' ಸುಗ್ರೀವಾಜ್ಞೆ ತರಲು ಮುಂದಾಗಿದ...
ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ತಿಳಿಯಬೇಕಾದ ಅಂಶಗಳು
ಜೂನ್ 1ರ ಸೋಮವಾರದಿಂದ ಅನ್ವಯ ಆಗುವಂತೆ ಅಂತರರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದ ಹಾಗೆ ಕರ್ನಾಟಕ ಸರ್ಕಾರವು ಭಾನುವಾರ 'ಪ್ರೊಟೋಕಾಲ್' ಪರಿಷ್ಕೃತಗೊಳಿಸಿದೆ. ಜೂನ್ 1ನೇ ತಾರೀಕಿನಿಂದ 'Unlock 1...
4,759 ಕೋಟಿ ರುಪಾಯಿಯ ಕೊರತೆ ಬಜೆಟ್ ಮಂಡಿಸಿದ ಯಡಿಯೂರಪ್ಪ
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 2020-21ನೇ ಸಾಲಿಗೆ 4,759 ಕೋಟಿ ರುಪಾಯಿಯ ಕೊರತೆ ಬಜೆಟ್ ಅನ್ನು ಮಂಡಿಸಿದ್ದಾರೆ. ಅವರು ನೀಡಿರುವ ಲೆಕ್ಕಾಚಾರದ ಪ್ರಕಾರ, ರಾಜ್ಯ ಸರ್ಕಾರ...
ಲಂಚದ ಬಗ್ಗೆ ದೂರು ನೀಡುವವರಿಗೆ 50 ಸಾವಿರ ತನಕ ನಗದು ಪುರಸ್ಕಾರ
ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ, ಗುರುವಾರ ಪ್ರಸ್ತಾವವೊಂದಕ್ಕೆ ಒಪ್ಪಿಗೆ ಸೂಚಿಸಿದೆ. ಲಂಚದ ಪ್ರಕರಣಗಳನ್ನು ವರದಿ ಮಾಡಿ, 1 ...
ಐಟಿಐ ಅಂತಿಮ ವರ್ಷದ ಎಸ್ಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
2019- 20ನೇ ಸಾಲಿಗೆ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಐಟಿಐಗಳಲ್ಲಿ ಇರುವ ಪರಿಶಿಷ್ಟ ಜಾತಿಯ ಟ್ರೇನಿಗಳಿಗೆ (ಅಂತಿಮ ವರ್ಷದ) ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲು ಕರ್ನಾಟಕ ಸಚಿವ ಸಂಪುಟವ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X