ಹೋಮ್  » ವಿಷಯ

Tamil Nadu News in Kannada

2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
ಚೆನ್ನೈ, ಮಾರ್ಚ್‌ 28: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೆನಲ್ಲೂರಿನ ರಥಿನವೇಲ್ ಮುರುಗನ್ ದೇವಸ್ಥಾನದಲ್ಲಿ 9 ನಿಂಬೆಹಣ್ಣುಗಳನ್ನು 2.36 ಲಕ್ಷ ರೂಪಾಯಿಗೆ ಹರಾಜು ಮಾಡಿದ...

ಲೋಕಸಭಾ ಚುನಾವಣೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
ಬೆಂಗಳೂರು, ಮಾರ್ಚ್‌ 28: ತಮಿಳುನಾಡಿನ ಈರೋಡ್‌ನ ಹಾಲಿ ಲೋಕಸಭಾ ಸಂಸದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಎ ಗಣೇಶಮೂರ್ತಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿ...
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ, ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಎಂಕೆ
ಚೆನ್ನೈ, ಮಾರ್ಚ್‌ 20: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಡಿಎಂಕೆ ಪ್ರಣಾಳಿಕೆಯನ್ನು ಪ್ರಕಟಿಸಿದ್ದು, ಪಕ್ಷವು 2024 ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್...
ಟಾಟಾ ಮೋಟಾರ್ಸ್‌ನಿಂದ ತಮಿಳುನಾಡಿನಲ್ಲಿ 9,000 ಕೋಟಿ ರೂ.ನಲ್ಲಿ ಹೊಸ ಕಾರ್ಖಾನೆ ನಿರ್ಮಾಣ, 5,000 ಉದ್ಯೋಗ ಸೃಷ್ಟಿ
ಚೆನ್ನೈ, ಮಾರ್ಚ್‌ 14: ಟಾಟಾ ಮೋಟಾರ್ಸ್ ತಮಿಳುನಾಡು ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ್ದು, ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು 9,000 ಕೋಟಿ ರೂ. ಹೂಡಿಕೆ ...
ಭಾರತದಲ್ಲಿ ತನ್ನ 400ನೇ ಶಾಪ್‌ನ್ನು ಕೊಯಮತ್ತೂರಿನಲ್ಲಿ ತೆರೆದ ಸ್ಟಾರ್‌ಬಕ್ಸ್
ಕೊಯಮತ್ತೂರು, ಮಾರ್ಚ್‌ 9: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನ ಕೊಯಮತ್ತೂರು ಈಗ ದೇಶದ ಹೊಸ ಐಟಿ ನಗರವಾಗಿ ಹೊರಹೊಮ್ಮುತ್...
ತಮಿಳುನಾಡಿನ ತೂತುಕುಡಿಯಲ್ಲಿ 17,300 ಕೋಟಿ ರೂ. ಯೋಜನೆಗೆ ಶಂಕುಸ್ಥಾಪನೆ ಮಾಡಿದ ಪ್ರಧಾನಿ ಮೋದಿ
ಚೆನ್ನೈ, ಫೆಬ್ರವರಿ 28: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ 17,300 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ...
ಮೊದಲ ಜಲ್ಲಿಕಟ್ಟು ಕ್ರೀಡಾಂಗಣ ಉದ್ಘಾಟನೆ, ಇದರ ವಿಶೇಷತೆಗಳೇನು ತಿಳಿಯಿರಿ
ಮಧುರೈ, ಜನವರಿ 24: ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಹೆಸರಿನಲ್ಲಿ ಹೊಸದಾಗಿ ನಿರ್ಮಿಸಲಾದ ರಾಜ್ಯದ ಮೊದಲ ಜಲ್ಲಿಕಟ್ಟು ಕ್ರೀಡಾಂಗಣವನ್ನು ತಮಿಳುನಾ...
ಫೆಬ್ರವರಿಯಲ್ಲಿ ತಮಿಳುನಾಡಿಗೆ ಪ್ರತಿದಿನ ನೀರು ಬಿಡಲು ಕರ್ನಾಟಕಕ್ಕೆ ಶಿಫಾರಸು, ಎಷ್ಟು?, ವಿವರ
ಕಾವೇರಿ ಜಲವಿವಾದ ನ್ಯಾಯಮಂಡಳಿ (ಸಿಡಬ್ಲ್ಯುಡಿಟಿ) ಅಂತಿಮ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಜನವರಿ ಮತ್ತು ಫೆಬ್ರವರಿಯ ಉಳಿದ ದಿನಗಳಲ್ಲಿ ತಮಿಳುನಾಡಿಗೆ ನದಿ ನ...
iPhone 15: ಭಾರತದಲ್ಲಿ ಐಫೋನ್ 15 ಉತ್ಪಾದನೆ ಪ್ರಾರಂಭಿಸಿದ ಫಾಕ್ಸ್‌ಕಾನ್
ಆಪಲ್ ಇಂಕ್‌ನ ಹೊಸ ವರ್ಜನ್ ಐಫೋನ್ 15 ಅನ್ನು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಭಾರತದ ಕಾರ್ಯಾಚರಣೆಗಳು ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ...
ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಮೂರು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ, ತಮಿಳುನಾಡಿನ ಎರಡು ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಬ್ಯಾಂಕ್‌ಗೆ ರಿಸರ್...
ಸರ್ಕಾರದ ಈ ಕಂಪನಿ ಎಫ್‌ಡಿ ಮೇಲೆ ಶೇ. 8 ಬಡ್ಡಿ ದರ ವಿಧಿಸುತ್ತದೆ, ಹೂಡಿಕೆ ಮಾಡಬಹುದೇ?
ಹಣವನ್ನು ಹೂಡಿಕೆ ಮಾಡುವ ಮೊದಲು ನೂರೆಂಟು ಬಾರಿ ಯೋಚಿಸಿ ನಾವು ನಿರ್ಧಾರವನ್ನು ಕೈಗೊಳ್ಳಬೇಕು. ಹಲವಾರು ಸುರಕ್ಷಿತ ಹೂಡಿಕೆಯನ್ನು ಮಾಡುವ ಬಗ್ಗೆಯೇ ಅತಿ ಹೆಚ್ಚಿನ ಆದ್ಯತೆಯನ್ನು ನೀ...
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
ಚೆನ್ನೈ, ಮಾರ್ಚ್ 7: ಚುನಾವಣೆ ಎದುರಿಸಲು ಸಜ್ಜಾಗಿರುವ ತಮಿಳುನಾಡಿನಲ್ಲಿ ಅತಿ ದೊಡ್ಡ ಆದಾಯ ತೆರಿಗೆ ದಾಳಿ ನಡೆದಿದೆ. ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮಳಿಗೆ ಮೇಲೆ ಭಾನುವಾರ ಐಟಿ ದಾಳ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X