ಹೋಮ್  » ವಿಷಯ

Tamil Nadu News in Kannada

ಸಂಕ್ರಾಂತಿ ಹಬ್ಬಕ್ಕೆ 2500 ರು. ನಗದು, ಉಡುಗೊರೆ ವಿತರಣೆ ತ..ನಾಡಲ್ಲಿ ಶುರು
ಸಂಕ್ರಾಂತಿ (ಪೊಂಗಲ್) ಹಬ್ಬಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿದ್ದ 2500 ರುಪಾಯಿ ನಗದು ನೆರವಿನ ವಿತರಣೆ ಸೋಮವಾರದಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಶುರುವಾಗಿದೆ...

ಸಂಕ್ರಾಂತಿ ಪ್ರಯುಕ್ತ ಪಡಿತರ ಚೀಟಿದಾರರಿಗೆ 2,500 ರು. ನಗದು ವಿತರಿಸಲಿದೆ ಈ ಸರ್ಕಾರ
ಸಂಕ್ರಾಂತಿ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಚೀಟಿದಾರರಿಗೆ 2,500 ರುಪಾಯಿ ನಗದು ನೀಡಲು ನಿರ್ಧಾರ ಮಾಡಿದೆ. 2.6 ಕೋಟಿ ಪಡಿತರ ಚೀಟಿದಾರರಿಗೆ ಇದರಿಂದ ಅನುಕೂಲ ಆಗಲಿದೆ. ಜನವರಿ 4, 2021...
ದಾವಣಗೆರೆಯ ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗೆ ಹತ್ತು ಲಕ್ಷ ದಂಡ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್ ಬಿಐ) ಎರಡು ಕೋ ಆಪರೇಟಿವ್ ಬ್ಯಾಂಕ್ ಗಳಿಗೆ 15 ಲಕ್ಷ ರುಪಾಯಿ ದಂಡ ವಿಧಿಸಿದೆ. ಕರ್ನಾಟಕದ ದಾವಣಗೆರೆಯಲ್ಲಿ ಇರುವ ಮಿಲ್ಲತ್ ಕೋ ಆಪರೇಟಿವ್ ಬ್ಯಾ...
ಹೊಸೂರು ಘಟಕದ ಮೇಲೆ 5000 ಕೋಟಿ ರು ಹೂಡಿದ ಟಾಟಾ ಎಲೆಕ್ಟ್ರಾನಿಕ್ಸ್
ಆಪಲ್ ಸಂಸ್ಥೆಗಾಗಿ ಉಪಕರಣಗಳನ್ನು ತಯಾರಿಸುವ ಟಾಟಾ ಎಲೆಕ್ಟ್ರಾನಿಕ್ಸ್ ನ ಹೊಸ ಘಟಕದ ಮೇಲೆ 5000 ಕೋಟಿ ರು ಹೂಡಿಕೆ ಮಾಡಲಾಗುತ್ತಿದೆ. ಹೊಸೂರಿನಲ್ಲಿ ತಮಿಳುನಾಡು ಕೈಗಾರಿಕಾ ಅಭಿವೃದ್ಧ...
ತಮಿಳುನಾಡಿನಲ್ಲಿ ಥೇಟ್ SBIನಂಥದ್ದೇ ನಕಲಿ ಬ್ರ್ಯಾಂಚ್ ಆರಂಭಿಸಿದ್ದ 19ರ ಯುವಕ
ಮೋಸ ಮಾಡುವವವರಲ್ಲಿ, ಮಾಡುವ ವಿಧಾನದಲ್ಲಿ ವಂಚಕರ ಸಾಮರ್ಥ್ಯ, ಅನುಭವ ಹಾಗೂ ಅವಕಾಶಕ್ಕೆ ತಕ್ಕಂತೆ ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಈಗ ನೀವು ಓದುತ್ತಿರುವ ವರದಿ ಈ ವರೆಗೆ ಕೇಳ...
ಸ್ಟಾರ್ ನಟ ನಟಿಯರಿಗೆ ಶಾಕ್ ಕೊಟ್ಟ ತಮಿಳುನಾಡು ಸಿನಿಮಾ ನಿರ್ಮಾಪಕರು
ಚೆನ್ನೈ: ಕೊರೊನಾವೈರಸ್ ಹಾವಳಿ ಬಹುತೇಕ ಕ್ಷೇತ್ರಗಳ ಮೇಲೆ ವ್ಯಾಪಕವಾದ ನಷ್ಟವನ್ನುಂಟು ಮಾಡಿದೆ. ಮನರಂಜನಾ ಕ್ಷೇತ್ರವಾದ ಸಿನಿಮಾ ಕ್ಷೇತ್ರವಂತೂ ಮಕಾಡೆ ಮಲಗಿದೆ. ಈ ವೇಳೆಯಲ್ಲಿ ಸಿನ...
ತಮಿಳುನಾಡಿನ ಸಲೂನ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ!
ಚೆನ್ನೈ, ಮೇ 3: ಕೋವಿಡ್19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಸೋಂಕು ಪತ್ತೆ ಹಚ್ಚುವ ಸಂಬಂಧ ತಮಿಳುನಾಡಿನ ಸಲೂನ್, ಬ್ಯೂಟಿ ಪಾರ್ಲ...
ತಮಿಳುನಾಡಿನಲ್ಲಿ ತಲೆ ಎತ್ತಿದ ಮತ್ತೊಂದು ಬೃಹತ್ ಐಟಿ ಪಾರ್ಕ್
ಚೆನ್ನೈ: ಐಟಿ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ದೃಷ್ಟಿಯಿಂದ ತಮಿಳುನಾಡಿನಲ್ಲಿ ಮತ್ತೊಂದು ಟೈಡೆಲ್‌ನ (ತಮಿಳುನಾಡು ಮಾಹಿತಿ ತಂತ್ರಜ್ಞಾನ ಪಾರ್ಕ್) ಬೃಹತ್ ಐಟಿ ಪಾರ್ಕ...
ಭಾರತದ ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯಲಿವೆ ಈ ಐದು ರಾಜ್ಯಗಳು
ಕೊರೊನಾವೈರಸ್‌ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಜಂಘಾಬಲವೇ ಉಡುಗಿ ಹೋಗಿದೆ. ಅಭಿವೃದ್ದಿಶೀಲ ರಾಷ್ಟ್ರವಾದ ಭಾರತದ ಮೇಲ...
ತಮಿಳು ನಟ ವಿಜಯ್‌ಗೆ ಐಟಿ ಶಾಕ್: 65 ಕೋಟಿ ರುಪಾಯಿ ವಶ
ತಮಿಳು ಚಿತ್ರರಂಗದ ಪ್ರಬಲ ಫೈನಾನ್ಷಿಯರ್ ಮನೆ ಸೇರಿದಂತೆ 38 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 65 ಕೋಟಿ ರುಪಾಯಿ ವಶಪಡಿಸಿಕೊಳ್ಳಲಾಗಿದೆ. ಮಧುರೈ ಮ...
ವಿದೇಶಕ್ಕೂ ರಫ್ತಾಗುವ ಕೋವಿಲ್ ಪಟ್ಟಿ 'ಕಡಲೈ ಮಿಠಾಯ್' ಬಗ್ಗೆ ಏನು ಗೊತ್ತು?
ಆಫೀಸಿನಲ್ಲಿ ಕೆಲಸ ಮಾಡುವ ಅವರು ಒಂದು ಕಡೆಯಿಂದ ಎಲ್ಲರಿಗೂ ಕಡ್ಲೇಮಿಠಾಯಿ ಹಂಚುತ್ತಾ ಬಂದರು. "ಅದೇನು ಬೆಂಗಳೂರಿನಲ್ಲಿ ಸಿಗದ ಚಿಕ್ಕಿಯಾ ಇದು?" ಎಂಬಂತೆ ನೋಡಿದ್ದಾಯಿತು. ಆದರೆ ಅವರು ...
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
ಬ್ರಿಟಿಷ್ ಹೆಸರಾಂತ ಉದ್ಯಮಿ ಸರ್ ರಿಚರ್ಡ್ ಚಾರ್ಲ್ಸ್ ನಿಕೋಲಸ್ ಬ್ರಾನ್ಸನ್ ತನ್ನ ಪೂರ್ವಜರ ಮೂಲ ಭಾರತದ ತಮಿಳುನಾಡಿನಲ್ಲಿನ ಕಡಲೂರು ಎಂದು ಹೇಳಿಕೊಂಡಿರುವುದು ಭಾರೀ ಸುದ್ದಿಯಾಗ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X