ಹೋಮ್  » ವಿಷಯ

ಕನ್ನಡ ಸುದ್ದಿಗಳು

ಕನ್ನಡ ಬೋರ್ಡ್: ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಅಂಗಡಿಗಳನ್ನು ಮುಚ್ಚಿಸಿದ ಬಿಬಿಎಂಪಿ
ಸೂಚನಾ ಫಲಕಗಳಲ್ಲಿ ಕನ್ನಡಕ್ಕಾಗಿ ಶೇ.60ರಷ್ಟು ಜಾಗ ನೀಡುವ ನಿಯಮಕ್ಕೆ ಎರಡು ವಾರ ಬಾಕಿಯಿದ್ದರೂ ಬಿಬಿಎಂಪಿ ಶುಕ್ರವಾರ ಬಲಪ್ರಯೋಗ ಮಾಡಿದೆ. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್...

ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಬಳಕೆ ಕಡ್ಡಾಯ ಮಸೂದೆ ಮಂಡನೆ
ಬೆಂಗಳೂರು, ಫೆಬ್ರವರಿ 13: ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ವ್ಯಾಪಾರ ಮತ್ತು ಸಂಸ್ಥೆಗಳ ಸೈನ್‌ಬೋರ್ಡ್‌ಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯ...
ಕನ್ನಡ - ನಮ್ಮ ಹೆಮ್ಮೆ, ನಮ್ಮ ಗುರುತು, ಎಲ್ಲಾ ಭಾಷೆಗಳ ರಾಣಿ!
ಕನ್ನಡ ಭಾಷೆಯನ್ನು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಪ್ರಪಂಚದ ಬಗ್ಗೆ ನಮ್ಮ ತಿಳುವಳಿಕೆಯನ್ನು ಮೀರಿದ ಗಮನಾರ್ಹ ಸಾಹಿತ್ಯ ಕೃತಿಗಳನ್ನು ಕನ್ನಡವ...
ಕನ್ನಡ ಬಳಸದ ವಾಣಿಜ್ಯ ಸಂಸ್ಥೆಗಳಿಗೆ ನೋಟಿಸ್‌ ಕೊಡಲಾರಂಭಿಸಿದ ಬಿಬಿಎಂಪಿ
ಬೆಂಗಳೂರು, ಜನವರಿ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ತಮ್ಮ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಬಳಸದಿರುವ ವಾಣಿಜ್ಯ ಸಂಸ್ಥೆಗಳಿಗೆ ನೋಟಿಸ್‌ ನೀಡಲು ಆರಂ...
Rajkumar movie: ಡಾ. ರಾಜಕುಮಾರ್ ಚಿತ್ರದ ಕನ್ನಡ ಗೀತೆಗೆ ಪ್ರಧಾನಿ ಶ್ಲಾಘನೆ, ಯಾವ ಹಾಡು?
ರಾಜ್‌ಕುಮಾರ್-ಕಲ್ಪನಾ ಅಭಿನಯದ 1974 ರ ಎರಡು ಕನಸು ಚಿತ್ರದ ಕನ್ನಡ ಹಾಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಚೆನ್ನೈ ಮೂಲದ ಗಾಯಕರಾದ ಶಿವಶ...
ಕರ್ನಾಟಕದ ಪೆಟ್ರೋಲ್ ಪಂಪ್‌ಗಳಲ್ಲಿ ಕನ್ನಡ ಫಲಕ ಬಳಕೆ: ಕೇಂದ್ರ ಸಚಿವ ಮಾಹಿತಿ
ಬೆಂಗಳೂರು, ಜನವರಿ 10: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಕನ್ನಡದಲ್ಲಿ ಇಂಧನ ಬೆಲೆಯನ್ನು ಪ್ರದರ್ಶಿಸಲು ಪ್ರಾರಂಭಿಸಲಿವೆ ಎಂದು ಕೇಂದ್ರ ಪೆಟ್ರ...
ನಟ ದರ್ಶನ್ ತೂಗುದೀಪ ಹಾಗೂ ಇತರರಿಗೆ ಪೊಲೀಸರಿಂದ ನೋಟಿಸ್ ಜಾರಿ
ಬೆಂಗಳೂರು, ಜನವರಿ 08: ನಗರದ ರೂಫ್‌ಟಾಪ್ ಬಾರ್‌ನಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡ ನಟ ದರ್ಶನ್ ತೂಗುದೀಪ, ಅಭಿಷೇಕ್ ಅಂಬರೀಶ್ ಮತ್ತು ನಟ-ನಿರ್ಮಾಪಕ ರಾಕ್‌ಲೈ...
ಬೆಂಗಳೂರಿನ ಎಲ್ಲ ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕ ಅಳವಡಿಸುವಂತೆ ಬಿಬಿಎಂಪಿ ಸೂಚನೆ
ಬೆಂಗಳೂರು, ಡಿಸೆಂಬರ್‌ 26: ಫೆಬ್ರವರಿ 28 ರೊಳಗೆ ಶೇಕಡ 60 ರಷ್ಟು ಕನ್ನಡ ಭಾಷೆ ಬಳಸಿರುವ ನಾಮಫಲಕಗಳನ್ನು ಅಳವಡಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಅಂಗಡಿ ಮಾಲೀಕರಿ...
ನ. 24ಕ್ಕೆ ಪ್ರೈಮ್‌ನಲ್ಲಿ ಕಾಂತಾರಾ ಬಿಡುಗಡೆ; ಓಟಿಟಿಯಲ್ಲಿ ಕೆಜಿಎಫ್ ದಾಖಲೆ ಮುರಿಯುತ್ತಾ ಶೆಟ್ಟಿ ಸಿನಿಮಾ?
ಬೆಂಗಳೂರು, ನ. 17: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತರಾ ಸಿನಿಮಾ ಕನ್ನಡ ನಾಡಿನಲ್ಲಿ ಮಾತ್ರವಲ್ಲ ದೇಶದ ಹಲವೆಡೆ ಜನರ ಮಿಡಿತ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಹಿಂದಿ ಮಾರುಕಟ್ಟೆ...
ಕೊರೊನಾ ಕಾಲದಲ್ಲಿ ಕಳಚುತ್ತಿದೆ ಕಿರುತೆರೆ 'ಕಲರ್ಸ್'; ಎಲ್ಲ ನೀವು ಅನ್ಕೊಂಡಂಗಿಲ್ಲ
ಕನ್ನಡ ಮನರಂಜನಾ ವಾಹಿನಿಗಳ ಪಾಲಿಗೆ ಕೊರೊನಾ ಅಕ್ಷರಶಃ ಮರಣ ಮೃದಂಗವಾಗಿದೆ. ವಿವಿಧ ಮೂಲಗಳು ಈ ವಿಚಾರವನ್ನು ಖಚಿತಪಡಿಸಿದ್ದು, ಒಂದು ವಾಹಿನಿ ಕಣ್ಣುಮುಚ್ಚುತ್ತದೆ ಎಂಬ ಸುದ್ದಿ ಹರಿ...
ದರ್ಶನ್, ಯಶ್, ಪುನೀತ್, ಸುದೀಪ್ ಕೂಡ ಬದಲಾವಣೆ ಮಾಡಿಕೊಳ್ತಾರಾ?
ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗೆ ಅಂತ ಟಿಕೆಟ್ ಹರಿದು ಐವತ್ತು ದಿನಗಳೇ ಕಳೆದುಹೋದವು. ಕೊರೊನಾದ ಕಾರಣಕ್ಕೆ ಶೂಟಿಂಗ್ ನಿಂತಿರುವುದರಿಂದ ಟೀವಿಗಳಲ್ಲಿ ಅವ...
ಕನ್ನಡದ ಮನರಂಜನೆ ಚಾನೆಲ್ ಗಳಿಗೂ ಕೊರೊನಾ ಭೀತಿ; ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್
ಕನ್ನಡದ ಎಂಟರ್ ಟೇನ್ ಮೆಂಟ್ ಚಾನೆಲ್ ಗಳಿಗೂ ಕೊರೊನಾ ಬಿಸಿ ತಟ್ಟುತ್ತಿದೆ. ಇತ್ತೀಚೆಗೆ ಚೀನಾ ಮೂಲದ ಮೊಬೈಲ್ ಕಂಪೆನಿಗಳು ಚಾನೆಲ್ ಗಳಿಗೆ ಹೆಚ್ಚು ಜಾಹೀರಾತು ನೀಡುತ್ತಿದ್ದವು. ಉದಾಹ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X