ಹೋಮ್  » ವಿಷಯ

ಚಿಲ್ಲರೆ ಸುದ್ದಿಗಳು

ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ: 5 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ!
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಯಿಂದ ಅಳೆಯಲಾಗುವ ಭಾರತದ ಚಿಲ್ಲರೆ ಹಣದುಬ್ಬರ ದರವು ಡಿಸೆಂಬರ್ 2021 ರಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳು ಅಂದರೆ ನವೆಂಬರ್‌ನಲ್ಲಿ ಶೇಕಡ 4.91ರಷ್ಟಿದ್...

ಫ್ಯೂಚರ್-ರಿಲಯನ್ಸ್ ಒಪ್ಪಂದದಲ್ಲಿ ನಿಯಮ ಉಲ್ಲಂಘನೆ: ಸೆಬಿಗೆ ಅಮೇಜಾನ್ ದೂರು
ನವದೆಹಲಿ, ಅಕ್ಟೋಬರ್ 31: ತನ್ನ ಸ್ಥಳೀಯ ಪಾಲುದಾರ ಫ್ಯೂಚರ್ ರಿಟೈಲ್ ಷೇರುದಾರರನ್ನು ತಪ್ಪುದಾರಿಗೆ ಎಳೆದಿದೆ ಎಂದು ಅಮೇಜಾನ್ ಇಂಡಿಯಾ ಸಂಸ್ಥೆಯು ಭಾರತೀಯ ಭದ್ರತೆಗಳು ಮತ್ತು ವಿನಿಮಯ...
ಲಾಕ್‌ಡೌನ್ ಎಫೆಕ್ಟ್: ದೇಶದ ಚಿಲ್ಲರೆ ವಲಯಕ್ಕೆ ಬರೋಬ್ಬರಿ 5.5 ಲಕ್ಷ ಕೋಟಿ ನಷ್ಟ
ಕೊರೊನಾವೈರಸ್‌ ಸೋಂಕು ತಡೆಗಟ್ಟಲು ಮಾರ್ಚ್‌ 25ರಿಂದ ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ದೇಶದ ಚಿಲ್ಲರೆ ವಲಯವು ಭಾರೀ ಪ್ರಮಾಣದಲ್ಲಿ ಆಘಾತ ಅನುಭವಿಸಿದೆ. ಸುಮಾ...
ದೇಶಾದ್ಯಂತ ಅಗತ್ಯ ವಸ್ತುಗಳನ್ನು ಪೂರೈಸಲು 20 ಲಕ್ಷ ಸುರಕ್ಷಾ ಮಳಿಗೆಗಳನ್ನು ತೆರೆಯಲು ಕೇಂದ್ರದ ಚಿಂತನೆ
ಕೊರೊನಾವೈರಸ್ ಸೋಂಕು ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಬೃಹತ್ ಯೋಜನೆಗೆ ಚ...
ಕೊರೊನಾ ಲಾಕ್‌ಡೌನ್: ರಿಟೇಲ್ ವಲಯದಲ್ಲಿ 80,000 ಉದ್ಯೋಗ ನಷ್ಟ ಸಾಧ್ಯತೆ
ದೇಶದಲ್ಲಿ ಕೊರೊನಾವೈರಸ್‌ನಿಂದಾಗಿ ಆಗಿರುವ ಲಾಕ್‌ಡೌನ್‌ನಿಂದಾಗಿ ರಿಟೇಲ್ ವಲಯದಲ್ಲಿ 80,000 ಉದ್ಯೋಗ ನಷ್ಟವಾಗಲಿದೆ ಎಂದು ರಿಟೇಲ್ ವ್ಯಾಪಾರಿಗಳ ಸಂಘ(ಆರ್‌ಎಐ) ಹೇಳಿದೆ. ದೇಶಾದ...
ಬೆಂಗಳೂರಿನಲ್ಲಿ ಕೇಜಿ ಈರುಳ್ಳಿಗೆ 200 ರುಪಾಯಿ; ಸೇಬು, ದಾಳಿಂಬೆಗಿಂತ ದುಬಾರಿ
ಒಂದು ಕೇಜಿ ಸೇಬು, ದಾಳಿಂಬೆಗಿಂತ ಬೆಂಗಳೂರಿನಲ್ಲಿ ಈರುಳ್ಳಿ ದುಬಾರಿ ಆಗಿದೆ. ಚಿಲ್ಲರೆ ಮಾರಾಟಗಾರರು ಒಂದು ಕೆ.ಜಿ. ಈರುಳ್ಳಿಯನ್ನು 200 ರುಪಾಯಿಗೆ ಮಾರುತ್ತಿದ್ದಾರೆ. ಮಾರುಕಟ್ಟೆಗೆ ಈ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X