ಹೋಮ್  » ವಿಷಯ

ದೇವಾಲಯ ಸುದ್ದಿಗಳು

ಕೇರಳ ಸರ್ಕಾರಕ್ಕೆ 11.7 ಕೋಟಿ ಪಾವತಿ ಸಾಧ್ಯವಿಲ್ಲ: ಪದ್ಮನಾಭಸ್ವಾಮಿ ದೇವಾಲಯ ಸ್ಪಷ್ಟನೆ
ಕೋವಿಡ್-19 ಕಾರಣದಿಂದಾಗಿ ದೇಣಿಗೆ ಸಂಗ್ರಹವು ಕುಸಿತಗೊಂಡಿದ್ದು, ಕೇರಳ ಸರ್ಕಾರಕ್ಕೆ ಭದ್ರತೆ ಮತ್ತು ನಿರ್ವಹಣೆ-ಸಂಬಂಧಿತ ವೆಚ್ಚಗಳಿಗಾಗಿ 11.7 ಕೋಟಿ ರೂ. ಮರುಪಾವತಿಸಲು ಸಾಧ್ಯವಿಲ್ಲ ...

ದೇಶದ ಶ್ರೀಮಂತ ದೇಗುಲದ ನಿರ್ವಹಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು
ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳದ ರಾಜಧಾನಿ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆಡಳಿತದಲ್ಲಿ ತಿರುವಾಂಕೂರು ರಾಜ ಮನೆತನದ ಹಕ್ಕನ್ನು ಸುಪ್ರೀಂ ಕೋರ್ಟ್ ಎ...
ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳ, ರೆಸ್ಟೋರೆಂಟ್ ಗಳಿಗೆ ಹೊಸ ನಿಯಮ
ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳ- ಸಾನ್ನಿಧ್ಯಗಳು, ರೆಸ್ಟೋರೆಂಟ್ ಗಳು ಇನ್ನೇನು ತೆರೆಯುವುದಕ್ಕೆ ಮೂರು ದಿನ ಬಾಕಿ ಇದೆ. ಅಂದರೆ ಸೋಮವಾರದಿಂದ (ಜೂನ್ 8, 2020) ಕಾರ್ಯ ಚಟುವಟಿಕೆ ಶುರು ಮಾಡಲ...
ಲಾಕ್‌ಡೌನ್‌ ಎಫೆಕ್ಟ್‌: ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ಗೆ ಪ್ರತಿದಿನ 1.5 ಕೋಟಿಗೂ ಹೆಚ್ಚು ನಷ್ಟ
ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಹೇರಿದ್ದ ಲಾಕ್‌ಡೌನ್ ಎಫೆಕ್ಟ್‌ ಎಲ್ಲಾ ಉದ್ಯಮಗಳಿಗೂ ನಷ್ಟವನ್ನುಂಟು ಮಾಡಿರುವುದರ ಜೊತೆಗೆ ದೇವಾಲಯಗಳಿಗೂ ಅದರ ಬಿಸಿ ತಟ್ಟಿದೆ. ಲಾಕ್&z...
ತಿರುಮಲ ವೆಂಕಟೇಶ್ವರ ದೇಗುಲಕ್ಕೆ ವಿಶಾಖಪಟ್ಟಣ ಭಕ್ತರ 1 ಕೋಟಿ ದೇಣಿಗೆ
ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಈ ಹಣವನ್ನು ಭಕ್ತರ ಉಚಿತ ಅನ್ನ ಸಂತರ್ಪಣೆ...
ತಿರುಪತಿಯಿಂದ ಪುರಿ ತನಕ ಭಾರತದ ಟಾಪ್ 5 ಶ್ರೀಮಂತ ದೇವಾಲಯಗಳು
ಭಾರತದಲ್ಲಿನ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಚರಣೆಗಳ ಬಗ್ಗೆ ವಿಶ್ವದಾದ್ಯಂತ ಕುತೂಹಲ ಇದೆ. ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ದೇವಾಲಯಗಳಿವೆ. ಇಲ್ಲಿನ ದೇವಾಲಯಗಳಿಗೆ ಜಗತ್ತಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X