ಹೋಮ್  » ವಿಷಯ

ವಿಮಾನ ಸುದ್ದಿಗಳು

ವಿಮಾನ ಪ್ರಯಾಣ ದರ ಏರಿಕೆ: ಕಾರಣ ಏನು ಗೊತ್ತೆ?
ಬೆಂಗಳೂರು, ಏಪ್ರಿಲ್‌ 8: ವಿಸ್ತಾರಾ ವಿಮಾನಯಾನ ಸಂಸ್ಥೆ ಹಲವು ವಿಮಾನಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದೆ. ಇದರಿಂದ ಕಾರ್ಯಾಚರಣೆಯಿರುವ ವಿಮಾನಗಳಲ್ಲಿ ಪ್ರಯಾಣಿಕರಿಗೆ ಅನಾನ...

ವಿಸ್ತಾರ ವಿಮಾನಯಾನ ಸಂಸ್ಥೆ ವಿರುದ್ಧ ಕೇಂದ್ರ ಗರಂ, ದಿನದ ವರದಿ ನೀಡುವಂತೆ ಸೂಚನೆ
ನವದೆಹಲಿ, ಏಪ್ರಿಲ್‌ 2: ವಿಸ್ತಾರ ವಿಮಾನಯಾನ ಸಂಸ್ಥೆಯ ವಿಮಾನಗಳ ವಿಳಂಬ, ರದ್ಧತಿ ಬಗ್ಗೆ ಕಿಡಿಕಾರಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದಿನದ ಕಾರ್ಯಾಚರಣೆ ಕುರಿ...
ಬೆಂಗಳೂರಿನಿಂದ ಬಾಲಿಗೆ ಇಂಡಿಗೋ ನೇರ ವಿಮಾನ ಸೇವೆ ಆರಂಭ
ಬೆಂಗಳೂರು, ಮಾರ್ಚ್‌ 30: ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಬಾಲಿಯ ರಾಜಧಾನಿ ಡೆನ್‌ಪಾಸರ್ ನಡುವೆ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. ಜಕಾರ್ತಾದ ನಂತರ ಬ...
ಭಾರತದ 21ನೇ ಶತಮಾನದ ಪುಷ್ಪಕ್ ವಿಮಾನ ಉಡಾವಣಾ ಪರೀಕ್ಷೆ ಯಶಸ್ವಿ
ನವದೆಹಲಿ, ಮಾರ್ಚ್‌ 22: "ಸ್ವದೇಶಿ ಬಾಹ್ಯಾಕಾಶ ನೌಕೆ" ಎಂದು ಕರೆಯಲ್ಪಡುವ ಎಸ್‌ಯುವಿ ಗಾತ್ರದ ರೆಕ್ಕೆಯ ರಾಕೆಟ್ ಪುಷ್ಪಕ್ ಇಂದು ಬೆಳಿಗ್ಗೆ ಕರ್ನಾಟಕದ ರನ್‌ವೇಯಲ್ಲಿ ಯಶಸ್ವಿಯಾಗ...
ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
ನವದೆಹಲಿ, ಮಾರ್ಚ್‌ 19: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಸೋಮವಾರ ಬೆಂಗಳೂರು ಮತ್ತು ಅಗಟ್ಟಿ ನಡುವೆ ನೇರ ಮಾರ್ಗವನ್ನು ಮಾರ್ಚ್ 31 ರಂದು ಪ್ರಾರಂಭಿಸುವುದಾಗಿ ಘೋಷಿಸಿದೆ...
ಖಾಸಗಿ ಜೆಟ್‌ನ ಬೆಲೆ ಎಷ್ಟು? ಭಾರತದಲ್ಲಿ ಖಾಸಗಿ ಜೆಟ್‌ ಯಾರೆಲ್ಲರ ಬಳಿ ಇದೆ ಗೊತ್ತಾ?
ಬೆಂಗಳೂರು, ಮಾರ್ಚ್‌ 11: ಭಾರತದಲ್ಲಿ ಅನೇಕ ಶ್ರೀಮಂತರು ಇಂದು ತಮ್ಮದೇ ಖಾಸಗಿ ಜೆಟ್‌ ವಿಮಾನಗಳನ್ನು ಹೊಂದಿದ್ದಾರೆ. ಅಂದ ಹಾಗೆ ಖಾಸಗಿ ಜೆಟ್ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ...
80 ವರ್ಷದ ವೃದ್ಧರಿಗೆ ವ್ಹೀಲ್‌ಚೇರ್‌ ನೀಡದ ಏರ್‌ಇಂಡಿಯಾಗೆ 30 ಲಕ್ಷ ದಂಡ!
ಬೆಂಗಳೂರು, ಮಾರ್ಚ್‌ 2: 80 ವರ್ಷದ ಪ್ರಯಾಣಿಕನಿಗೆ ಗಾಲಿಕುರ್ಚಿ ನಿರಾಕರಿಸಿದ್ದಕ್ಕಾಗಿ ಟಾಟಾ ಗ್ರೂಪ್ ಏರ್‌ಲೈನ್ಸ್ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿ...
ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಮೊಳೆ ಪತ್ತೆ, ಪ್ರಯಾಣಿಕ ಗರಂ
ಬೆಂಗಳೂರು, ಫೆಬ್ರವರಿ 14: ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಕಂಡುಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆದ...
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ 46 ವಿಮಾನಗಳು ವಿಳಂಬ
ಬೆಂಗಳೂರು, ಫೆಬ್ರವರಿ 6: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರತಿಕೂಲ ಹವಾಮಾನದಿಂದ 46 ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಳಗಿನ ವೇಳೆಯಲ್ಲಿ ವಿಮಾನ...
Flights From Ayodhya: ಯಾತ್ರಾರ್ಥಿಗಳ ಪ್ರಯಾಣ ಸುಗಮ- ಅಯೋಧ್ಯೆಯಿಂದ 8 ಹೊಸ ವಿಮಾನ ಪ್ರಾರಂಭ, ಯಾವೆಲ್ಲ ರಾಜ್ಯಕ್ಕೆ?
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆದಿದೆ. ಇದಾದ ಬಳಿಕ ಅಯೋಧ್ಯೆಗೆ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ಅಯೋಧ್ಯೆ...
ಬೆಂಗಳೂರಿನಿಂದ ಅಯೋಧ್ಯೆಗೆ ಸ್ಪೈಸ್‌ಜೆಟ್‌ ನೇರ ವಿಮಾನ ಸೇವೆ ಆರಂಭ, ವಿವರ
ಬೆಂಗಳೂರು, ಜನವರಿ 31: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆಯ ನಂತರ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನ ಸಂಪರ್ಕವು ವೇಗವಾಗಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಾಗರಿಕ ವಿಮಾನ...
ಸುರಕ್ಷತಾ ಉಲ್ಲಂಘನೆ ಮಾಡಿದ ಏರ್ ಇಂಡಿಯಾಗೆ ₹1.10 ಕೋಟಿ ದಂಡ
ನವದೆಹಲಿ, ಜನವರಿ 24: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಬರೋಬ್ಬರಿ 1.10 ಕೋಟಿ ರೂಪಾಯಿ ದಂಡ ವಿಧಿಸಿದೆ. ಕೆಲವು ದೀರ್ಘ ಶ್ರೇಣಿಯ ಭೂಪ್...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X