
ಆದರೆ, ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ:
ಇಪಿಎಫ್ = ಉದ್ಯೋಗಿ (ಸಂಬಳದ ಶೇ 12 + ತುಟ್ಟಿಭತ್ಯೆ DA) + ಉದ್ಯೋಗ ಸಂಸ್ಥೆ (ಶೇ 12 + DA)
ಈ ಮೊದಲು ಉದ್ಯೋಗಿಯ ಮೂಲ ಸಂಬಳ(Basic) ಜೊತೆಗೆ ತುಟ್ಟಿಭತ್ಯೆಯನ್ನು ಸೇರಿಸಲಾಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ ಮೂಲ ಸಂಬಳ + ತುಟ್ಟಿಭತ್ಯೆ + ಇತರೆ ಸವಲತ್ತುಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.
ಉದಾಹರಣೆಗೆ: ಸುರೇಶ್ ಎಂಬ ಉದ್ಯೋಗಿಯ ಮೂಲ ಸಂಬಳ ಮೊತ್ತ 30,000 ಇದೆ ಎಂದುಕೊಳ್ಳಿ. ಸಾರಿಗೆ ಸವಲತ್ತುಗಳು ತಿಂಗಳಿಗೆ 5,000 ರು ಇದೆ ಹಾಗೂ ವೈದ್ಯಕೀಯ ಭತ್ಯೆ 5,000 ಪ್ರತಿ ತಿಂಗಳಿಗೆ ಸಿಗುತ್ತಿದೆ. ಹಳೆ ನಿಯಮದ ಪ್ರಕಾರ ಇದರ ಮೊತ್ತ 30,000 ರು ಆಗುತ್ತದೆ. 30,000 X 12/100=3,600 ರು
ಹೊಸ ನಿಮಯದ ಪ್ರಕಾರ ಸಾರಿಗೆ, ಗೃಹಭತ್ಯೆ, ತುಟ್ಟಿಭತ್ಯೆ ಇತರೆ ಸವಲತ್ತುಗಳನ್ನು ಸೇರಿಸಲಾಗುತ್ತದೆ. ಹಾಗಾಗಿ ಲೆಕ್ಕಾಚಾರ ಹೀಗಿರುತ್ತದೆ. 40,000 X 12/100= 4,8000 ರು
ಇಪಿಎಫ್ ಪ್ರಯೋಜನ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರರಿಗೆ ಮೂರು ಮುಖ್ಯ ಪ್ರಯೋಜನಗಳಿವೆ. ಇಲ್ಲಿ ಉಳಿತಾಯಕ್ಕಾಗಿ ಇಡಲಿರುವ ಮೊತ್ತಕ್ಕೆ ಬಡ್ಡಿ ಲಭಿಸುತ್ತದೆ. ನಿವೃತ್ತಿ ಪಿಂಚಣಿ ಸಿಗುತ್ತದೆ. ವಿಮೆ ಸೌಲಭ್ಯವೂ ಇದರ ಜೊತೆ ಕೂಡಿರುತ್ತದೆ.
ಪಿಎಫ್ 2012-13 ರ ಪಿಎಫ್ ಚಂದಾದಾರರಿಗೆ ಶೇ 8.7 ರ ಬಡ್ಡಿದರದಂತೆ ಪಾವತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಸೆ ಸೂಚಿಸಿದೆ. ಸುಮಾರು 5 ಕೋಟಿಗೂ ಅಧಿಕ EPFO ಚಂದಾದಾರರಿಗೆ ಅನುಕೂಲವಾಗಲಿದೆ.
ಇಪಿಎಫ್ ಖಾತೆದಾರರಾದರೆ ತಕ್ಷಣವೇ Employees Pension Scheme 1995 ಹಾಗೂ Employees Deposit Linked Insurance Scheme 1976 (EDLIS) ನ ಸದಸ್ಯರಾಗುತ್ತೀರಿ. ಉಳಿದ ವಿವರ ಹಾಗೂ ಪಿಎಫ್ ವಿಥ್ ಡ್ರಾ ಯಾವಾಗ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಓದಿ
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications