ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವುದು ಒಂದು ಪ್ರಸಿದ್ದ ಮಾರ್ಗ. NBFCs (National Banking Financial Companies) ಮೂಲಕವೂ ಸಹ ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ಎಲ್ಲ NBFCs ಗಳು ಸುರಕ್ಷಿತವಲ್ಲ. ಕೇವಲ ಆರ್ಬಿಐನಿಂದ ಅನುಮತಿ ಪಡೆದಿರುವ ಕಂಪನಿಗಳು ಮಾತ್ರ ಸುರಕ್ಷಿತವಾಗಿರುತ್ತವೆ.
ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಸಾರ್ವಜನಿಕ ಠೇವಣಿಗಳ ಮುಖಾಂತರ ಹಣವನ್ನು ಸಂಗ್ರಹಿಸಲು ಕೆಲ ಕಂಪನಿಗಳನ್ನು ಆಯ್ಕೆ ಮಾಡಿದೆ. ಆದರೆ NBFCs ಎಲ್ಲ ಕಂಪನಿಗಳಿಗೆ ಠೇವಣಿ ಸಂಗ್ರಹಿಸಲು ಅನುಮತಿ ಇರುವುದಿಲ್ಲ.
ಠೇವಣಿ ರೂಪದಲ್ಲಿ ಹಣವನ್ನು ಸಂಗ್ರಹಿಸಲು ಅನುಮತಿ ನೀಡಲಾದ ಕಂಪನಿಗಳು ಯಾವವು ಎಂಬುದರ ಪಟ್ಟಿಯನ್ನು ಇಲ್ಲಿ ನಿಡಲಾಗಿದೆ. ಇಲ್ಲಿ ದೇಶದ ಕೆಲ ಪ್ರಮುಖ ನಗರಗಳಲ್ಲಿ ಅನುಮತಿ ನೀಡಲಾದ ಕಂಪನಿಗಳ ಮಾಹಿತಿಯನ್ನು ಒದಗಿಸಲಾಗಿದೆ.
ಬೆಂಗಳೂರು
* ಅಚಲ್ ಫೈನಾನ್ಸ್ ಲಿಮಿಟೆಡ್
* ಶಾನ್ ಫೈನಾನ್ಸ್ ಲಿಮಿಟೆಡ್
* ತ್ರಿಕಾಲ ಲೀಸಿಂಗ್ ಮತ್ತು ಫೈನಾನ್ಸ್ ಲಿಮಿಟೆಡ್
* ಚೆಮ್ಮ ಫೈನಾನ್ಸ್ ಲಿಮಿಟೆಡ್
* ದಿಗಂತ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಕೋ. ಲಿಮಿಟೆಡ್
ಚೆನ್ನೈ
* ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್
* ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿ * ಲಿಮಿಟೆಡ್
* ತಮಿಳನಾಡು ಟ್ರಾನ್ಸ್ ಪೋರ್ಟ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್
* ಗಲಾಡ ಫೈನಾನ್ಸ್ ಲಿಮಿಟೆಡ್
* ಸವೆರಿ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಲಿಮಿಟೆಡ್
* ಡೆಕ್ಕನ್ ಫೈನಾನ್ಸ್ ಲಿಮಿಟೆಡ್
* ಪುಲೇರ್ಟನ್ ಇಂಡಿಯ ಕ್ರೆಡಿಟ್ ಕಂಪನಿ ಲಿಮಿಟೆಡ್
* ಕರೂರು ಗಾಯಿತ್ರಿ ಫೈನಾನ್ಸ್ ಲಿಮಿಟೆಡ್
* ಇಂಟಿಗ್ರೇಟೆಡ್ ಫೈನಾನ್ಸ್ ಕಂಪನಿ ಲಿಮಿಟೆಡ್
* ಎವರ್ ಟ್ರಸ್ಟ್ ಫೈನಾನ್ಸ್(ಇಂಡಿಯ) ಲಿಮಿಟೆಡ್
* ಶಕ್ತಿ ಫೈನಾನ್ಸ್ ಲಿಮಿಟೆಡ್
* ಟೆಕ್ಷಲೆಂಟ್ ಪಿನ್-ಇನ್ವೆಸ್ಟ್ ಲಿಮಿಟೆಡ್
* ತಿಂಡೊ ಏಷುಯಾ ಫೈನಾನ್ಸ್ ಲಿಮಿಟೆಡ್
* ಸುಂದರಂ ಫೈನಾನ್ಸ್ ಲಿಮಿಟೆಡ್
* ಅಮಿಳನಾಡು ಅರ್ಬನ್ ಫೈನಾನ್ಸ್ & ಇನ್ಫ್ರಾಸ್ಟ್ರಕ್ಚರ್
* ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
* ಶ್ರೀ ವಿಜಯರಾಮ್ ಹೈರ್ ಪರ್ಚೆಸ್ & ಲೀಸಿಂಗ್ ಫೈನಾನ್ಸ್ ಲಿಮಿಟೆಡ್
* ತಮಿಳನಾಡು ಪವರ್ ಫೈನಾನ್ಸ್ & ಇನ್ಫ್ರಾಸ್ಟ್ರಕ್ಚರ್
ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
ಮುಂಬೈ
* ಬಜಾಜ್ ಫೈನಾನ್ಸ್
* ಮಹೀಮದ್ರಾ & ಮಹೀಂದ್ರಾ ಫೈನಾನ್ಸ್
* ಜಯಭಾರತ್ ಕ್ರೆಡಿಟ್
ಕೊಲ್ಕತ್ತಾ
* ವೆಸ್ಟ್ ಬೆಂಗಾಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್
* ವೆಸ್ಟ್ ಬೆಂಗಾಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
* ದಿ ಫಿಯರ್ಲೆಸ್ ಜನರಲ್ ಫೈನಾನ್ಸ್ & ಇನವೆಸ್ಟ್ಮೆಂಟ್ ಕಂಪನಿ ಲಿಮಿಟೆಡ್
ಹೊಸ ದೆಹಲಿ
* ಜಿಂದಾಲ್ ಪಿನ್ ಕ್ಯಾಪ್ ಲಿಮಿಟೆಡ್
* ಮ್ಹಾಜಾ ಇನವೆಸ್ಟ್ಮೆಂಟ್ ಲಿಮಿಟೆಡ್
* ನೈನಿ ಪಿನ್ ಕ್ಯಾಪ್ ಲಿಮಿಟೆಡ್
* ಪರ್ವ ಫೈನಾನ್ಸಿಯರ್ಸ್ ಲಿಮಿಟೆಡ್
* ಪೀ ಜಯ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್
* ಪಿತಾಂಪುರ ಲೀಸಿಂಗ್ & ಹೌಸಿಂಗ್ ಫೈನಾನ್ಸ್ ಲಿಮಿಟೆಡ್
* ಸಾರ್ಮಾಟ್ ಮೋಟರ್ ಫೈನಾನ್ಸ್ ಲಿಮಿಟೆಡ್
* ದಿ ದೆಹಲಿ ಸೇಪ್ ಡಿಪಾಸಿಟ್ ಕಂಪನಿ ಲಿಮಿಟೆಡ್
* ತ್ರಾನ ಏಷಿಯಾ ಆಟೋ & ಜನರಲ್ ಫೈನಾನ್ಸ್ ಲಿಮಿಟೆಡ್
* ಉಮೀದ್ ಇನವೆಸ್ಟ್ಮೆಂಟ್ ಲಿಮಿಟೆಡ್
* ವಿವೇಕ್ ಮೋಟರ್ ಫೈನಾನ್ಸ್ ಲಿಮಿಟೆಡ್
* ರಕ್ಷಿತ್ ಮೋಟರ್ & ಜನರಲ್ ಫೈನಾನ್ಸ್ ಲಿಮಿಟೆಡ್
* ಉಮೀದ್ ಲೀಸಿಂಗ್ & ಫೈನಾನ್ಸ್ ಲಿಮಿಟೆಡ್
* ಆಟೋ & ಹೌಸ್ ಹೋಲ್ಡ್ ಫೈನಾನ್ಸ್ ಲಿಮಿಟೆಡ್
* ಪಿನ್ ಕ್ಯಾಪ್ ಫೈನಾನ್ಸಿಯಲ್ ಕಾರ್ಪೊರೇಷನ್ ಲಿಮಿಟೆಡ್
ಆರ್ಬಿಐನೊಂದಿಗೆ ನೋಂದಣಿ ಮಾಡಿಸುವುದರಿಂದ ಠೇವಣಿ ಸಂಗ್ರಹಿಸಬಹುದೇ?
ಇಲ್ಲ. ಕೇವಲ ಆರ್ಬಿಐನೊಂದಿಗೆ ನೋಂದಣಿ ಮಾಡಿಸುವುದರಿಂದ ಠೇವಣಿ ಸಂಗ್ರಹಿಸಲು ಸಾಧ್ಯವಿಲ್ಲ. ಇವು ದೇಶದಲ್ಲಿನ ಎಎಎ ದರ್ಜೆಯ ಏಜೇನ್ಸಿಗಳಾಗಿರಬೇಕು. NBFC ಯ ಮಹೀಂದ್ರಾ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಎಎಎ ದರ್ಜೆಯ ಅತ್ಯುನ್ನತ ಠೇವಣಿಗಳಾಗಿವೆ.
ಸಾರ್ವಜನಿಕ ಠೇವಣಿ ಸಂಗ್ರಹಿಸುವ ಪರವಾನಗಿಗಾಗಿ ಆರ್ಬಿಐ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ತದನಂತರ ಸ್ಥಳೀಯ ಆರ್ಬಿಐ ಶಾಖೆಗೆ ಖುದ್ದು ಭೇಟಿಕೊಟ್ಟು ಎಲ್ಲಾ ದಾಖಲಾತಿಗಳನ್ನು ಕೊಡಬೇಕು.
ಅರ್ಜಿಯನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಆದರೆ ಇತ್ತೀಚಿನ ದಿನಗಳಲ್ಲಿ ನೋದಣಿ ಮಾಡಿಸುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ ಕಾಲಕಾಲಕ್ಕೆ ಬದಲಾಗುತ್ತಿರುವ ನಿಯಮಕ್ಕನುಸಾರವಾಗಿ ಆರ್ಬಿಐ ಮಾರ್ಗದರ್ಶನದೊಂದಿಗೆ ಪ್ರಕ್ರಿಯೆ ನಡೆಸಬೇಕಾಗುತ್ತದೆ.
ಈ ಮೇಲಿನ ಪಟ್ಟಿಯನ್ನು ಹೊರತು ಪಡಿಸಿ ಇನ್ನು ಅನೇಕ NBFC ಕಂಪನಿಗಳಿದ್ದು, ಅವುಗಳು ಸಹ ಸ್ಥಿರ ಠೇವಣಿ ಸಂಗ್ರಹಿಸುವ ಅನುಮತಿ ಪಡೆದಿವೆ. ಆರ್ಬಿಐ ಹೊಸ ಪಟ್ಟಿಯನ್ನು ಆಗಾಗ್ಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. (Read: Difference between NBFCs and Banks)
ಎಲ್ಲ NBFC ಗಳಿಗೆ ಹಣ ಸಂಗ್ರಹಿಸಲು ಅನುಮತಿ ನೀಡಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. ಮೇಲೆ ಕೊಟ್ಟಿರುವ ಪಟ್ಟಿ ಸಂಪೂರ್ಣವೂ ಅಲ್ಲ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications